ಕಂದಾಯ ಸಚಿವರು ಹಾಗೂ ಶಾಸಕರ ಕಛೇರಿ,
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ.

ಶ್ರೀ ಕೃಷ್ಣ ಬೈರೇಗೌಡ, ಮಾನ್ಯ ಕಂದಾಯ ಸಚಿವರು ಹಾಗೂ ಶಾಸಕರು ಬ್ಯಾಟರಾಯನಪುರ ಇವರು ನಾಳೆ ದಿನಾಂಕ: 20.11.2023, ಸೋಮವಾರ ಬೆಳಗ್ಗೆ 9.30ಗಂಟೆಗೆ, ನೂತನವಾಗಿ ನಿರ್ಮಿಸಿರುವ ಥಣಿಸಂದ್ರ ಸರ್ಕಾರಿ ಶಾಲೆ ಕೊಠಡಿಗಳ ಉದ್ಘಾಟನೆ.
ಬೆಳಗ್ಗೆ 10.30 ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡೇನಹಳ್ಳಿ, ನಾರಾಯಣಪುರ, ಬೆಟ್ಟಹಲಸೂರು ಮತ್ತು ತರಹುಣಸೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದು. ನಿವಾಸಿಗಳು, ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಕೋರುತ್ತೇವೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
,9845085793
7349337989
9035282296