ಸಂಘದ ಸದಸ್ಯರ ನಿವೇಶನಕ್ಕೆ ಜಮೀನು ಮುಂಜೂರಾತಿಗೆ ಸರ್ಕಾರಕ್ಕೆ ಶಿಪಾರಸ್ಸು : ಕೆ.ವಿ.ಪ್ರಭಾಕರ್

ಚಿಕ್ಕಬಳ್ಳಾಪುರ : ಗ್ರಾಮೀಣ ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿರುವ ಉಚಿತ ಬಸ್ ಪಾಸ್ ವಿತರಣೆಗೆ ಮುಂದಿನ ಬಡ್ಜೆಟಲ್ಲಿ ಘೋಷಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಹಾಗೆಯೆ ಚಿಕ್ಕಬಳ್ಳಾಪುರ ಪತ್ರಕರ್ತರ ಸಂಘದ ಸದಸ್ಯರಿಗೆ ನಿವೇಶನಗಳಿಗಾಗಿ ಜಮೀನು ಮುಂಜೂರಾತಿಗೂ ಸರ್ಕಾರಕ್ಕೆ ಶಿಪಾರಸ್ಸು ಮಾಡುವುದಾಗಿ ಅವರ ಮಾದ್ಯಮ ಸಲಹೆಗಾರ ಕೆ.ವಿ.ಪ್ರಬಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಇಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರೇ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟನೆಯನ್ನ ಸಿ.ಎಂ.ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಅವರು ಮಾದ್ಯಮ ಇವತ್ತು ಕೇವಲ ದೃಷ್ಯ ಹಾಗು ಮುದ್ರಣ ಬಾಗಗಳಲ್ಲಿ ಉಳಿದುಕೊಂಡಿಲ್ಲ ಯೂ ಟ್ಯೂಬ್,ಡಿಜಿಟಲ್ ಮೀಡಿಯಾ,ಸಮಾಜಿಕ ಜಾಲತಾಣಗಳು ಹೀಗೆ ವಿಬಾಗಗಳಾಗಿ ವಿಂಗಡಣೆಯಾಗಿದೆ.ಮೂವತ್ತು ವರ್ಷಗಳ ಹಿಂದೆ ಮಳೆ ಜೋಡಿಸಿಕೊಂಡು ಮುದ್ರಣ ವಾಗುತ್ತಿದ್ದ ಪತ್ರಿಕೆಗಳು ಈಗ ಸಂಪೂರ್ಣ ಕಂಪ್ಯೂಟರಿಕರಣಗೊಂಡಿವೆ ಎಂದರು ಇದೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತಗರಕರ್ತರ ಸಂಘ ಇಟ್ಟಿರುವ ಬೇಡಿಕೆಯನುಸಾರ ಕಟ್ಟಡದ ಮೊದಲ ಮಹಡಿ ಪೂರ್ಣಗೊಳಿಸಲು ಬೇಕಾದ ಅನುದಾನವನ್ನ ನೀಡಲು ಸಿಎಂ ಜತೆ ಮಾತನಾಡುತ್ತೇನೆ ಹಾಗೇಯೆ ಸಂಘದ ಸದಸ್ಯರಿಗೆ ನಿವೇಶನಗಳ ಹಂಚಿಕೆಗೆ ಬೇಕಾದ ಜಮೀನು ಮುಂಜೂರಾತಿಗೂ ಶಿಪಾರಸ್ಸು ಮಾಡುತ್ತೇನೆ ಬಹುದಿನಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮುಂದಿನ ಬಡ್ಜೆಟ್ ಲ್ಲಿ ಘೋಷಣೆ ಮಾಡೋಣ ಎಂದು ಸಿಎಂ ಹೇಳಿದ್ದಾರೆಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ರಾಜ್ಯಾದ್ಯಕ್ಷ ಶಿವಾನಂದ ತಗಡೂರು
ಮೊದಲು ಪತ್ರಕರ್ತರಾಗಲು ಪತ್ರಕರ್ತರಾಗಲು ಶ್ರಮ ಪಡಬೇಕಿತ್ತು, ಪತ್ರಕರ್ತರಾಗಲು ಎಲ್ಲದರ ಜ್ಞಾನ ಪಡೆಯಬೇಕಿತ್ತು ತಮ್ಮ ಬರವಣಿಗೆಗಳ ಮೂಲಕ ತಾನೊಬ್ಬ ಶ್ರೇಷ್ಠ ಪತ್ರಕರ್ತ ಎಂದು ಸಾಬೀತು ಪಡಿಸುತ್ತಿದ್ದರು. ಜನರ ಸಮಸ್ಯೆಗಳ ಬಗ್ಗೆ ಸರ್ಕಾರಗಳ ಗಮನ ಸೆಳೆಯುವ ಕೆಲಸ ಮಾಡುತಿದ್ದರು ಆದರೆ ಇದಕ್ಕೆ ವಿರುದ್ಧವಾಗಿ, ತಮ್ಮನ್ನು ತಾವು ಪತ್ರಕರ್ತರೆಂದು ತೋರಿಸಿಕೊಳ್ಳಲು ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ ಸಮಾಜದ ಹಿತ ಮರೆತು ತಮ್ಮ ಸ್ವ ಹಿತಾಸಕ್ತಿಗಾಗಿ ಕೆಲಸ ಮಾಡುತಿದ್ದಾರೆ ಬ್ಲ್ಯಾಕ್‌ಮೇಲ್ ಮಾಡುವುದು ರೂಢಿಯಾಗುತ್ತಿದೆ ಇಂತಹವರ ನಡುವೆ ಆದರ್ಶ ಪತ್ರಕರ್ತರು ತಾವೇ ಸಾಬೀತು ಪಡಿಸಬೇಕು, ಪತ್ರಕರ್ತರು ತಮ್ಮ ತತ್ವಗಳನ್ನು ಬಿಡಬಾರದು ಎಂದರು. ಶಿವಾನಂದ ತಗಡೂರು
ಪತ್ರಿಕಾ ದಿನಾಚರಣೆ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಂಥಾಲಯ ಉದ್ಘಾಟನೆ ಮಾಡಿದರು.ವೇದಿಕೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಿದರು ಅಧ್ಯಕ್ಷತೆಯನ್ಮು ಜಿಲ್ಲಾಧ್ಯಕ್ಷರು ಎಂ ಜಯರಾಮ್ ವಹಿಸಿದ್ರು
ವೇದಿಕೆಯಲಿ ಎನ್.ವೆಂಕಟೇಶ್,
ಸಿ.ಬಾಲಕೃಷ್ಣ , ರವಿಕುಮಾರ್, ಕಗತಿ ನಾಗರಾಜ್, ನಾರಾಯಣಸ್ವಾಮೀ, ಗೋವರ್ಧನ್ ಮತ್ತು ಇತರರು ಇದ್ದರು.

ಗ್ರಾಮೀಣ ಪತ್ರಕರ್ತರಿಗೆ ಮುಂದಿನ ಬಡ್ಜೆಟಲ್ಲಿ ಉಚಿತ ಬಸ್ ಪಾಸ್ ಘೋಷಣೆ

ಸಂಘದ ಸದಸ್ಯರ ನಿವೇಶನಕ್ಕೆ ಜಮೀನು ಮುಂಜೂರಾತಿಗೆ ಸರ್ಕಾರಕ್ಕೆ ಶಿಪಾರಸ್ಸು : ಕೆ.ವಿ.ಪ್ರಭಾಕರ್

ಚಿಕ್ಕಬಳ್ಳಾಪುರ : ಗ್ರಾಮೀಣ ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿರುವ ಉಚಿತ ಬಸ್ ಪಾಸ್ ವಿತರಣೆಗೆ ಮುಂದಿನ ಬಡ್ಜೆಟಲ್ಲಿ ಘೋಷಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಹಾಗೆಯೆ ಚಿಕ್ಕಬಳ್ಳಾಪುರ ಪತ್ರಕರ್ತರ ಸಂಘದ ಸದಸ್ಯರಿಗೆ ನಿವೇಶನಗಳಿಗಾಗಿ ಜಮೀನು ಮುಂಜೂರಾತಿಗೂ ಸರ್ಕಾರಕ್ಕೆ ಶಿಪಾರಸ್ಸು ಮಾಡುವುದಾಗಿ ಅವರ ಮಾದ್ಯಮ ಸಲಹೆಗಾರ ಕೆ.ವಿ.ಪ್ರಬಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಇಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರೇ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟನೆಯನ್ನ ಸಿ.ಎಂ.ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಅವರು ಮಾದ್ಯಮ ಇವತ್ತು ಕೇವಲ ದೃಷ್ಯ ಹಾಗು ಮುದ್ರಣ ಬಾಗಗಳಲ್ಲಿ ಉಳಿದುಕೊಂಡಿಲ್ಲ ಯೂ ಟ್ಯೂಬ್,ಡಿಜಿಟಲ್ ಮೀಡಿಯಾ,ಸಮಾಜಿಕ ಜಾಲತಾಣಗಳು ಹೀಗೆ ವಿಬಾಗಗಳಾಗಿ ವಿಂಗಡಣೆಯಾಗಿದೆ.ಮೂವತ್ತು ವರ್ಷಗಳ ಹಿಂದೆ ಮಳೆ ಜೋಡಿಸಿಕೊಂಡು ಮುದ್ರಣ ವಾಗುತ್ತಿದ್ದ ಪತ್ರಿಕೆಗಳು ಈಗ ಸಂಪೂರ್ಣ ಕಂಪ್ಯೂಟರಿಕರಣಗೊಂಡಿವೆ ಎಂದರು ಇದೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತಗರಕರ್ತರ ಸಂಘ ಇಟ್ಟಿರುವ ಬೇಡಿಕೆಯನುಸಾರ ಕಟ್ಟಡದ ಮೊದಲ ಮಹಡಿ ಪೂರ್ಣಗೊಳಿಸಲು ಬೇಕಾದ ಅನುದಾನವನ್ನ ನೀಡಲು ಸಿಎಂ ಜತೆ ಮಾತನಾಡುತ್ತೇನೆ ಹಾಗೇಯೆ ಸಂಘದ ಸದಸ್ಯರಿಗೆ ನಿವೇಶನಗಳ ಹಂಚಿಕೆಗೆ ಬೇಕಾದ ಜಮೀನು ಮುಂಜೂರಾತಿಗೂ ಶಿಪಾರಸ್ಸು ಮಾಡುತ್ತೇನೆ ಬಹುದಿನಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಮುಂದಿನ ಬಡ್ಜೆಟ್ ಲ್ಲಿ ಘೋಷಣೆ ಮಾಡೋಣ ಎಂದು ಸಿಎಂ ಹೇಳಿದ್ದಾರೆಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ರಾಜ್ಯಾದ್ಯಕ್ಷ ಶಿವಾನಂದ ತಗಡೂರು
ಮೊದಲು ಪತ್ರಕರ್ತರಾಗಲು ಪತ್ರಕರ್ತರಾಗಲು ಶ್ರಮ ಪಡಬೇಕಿತ್ತು, ಪತ್ರಕರ್ತರಾಗಲು ಎಲ್ಲದರ ಜ್ಞಾನ ಪಡೆಯಬೇಕಿತ್ತು ತಮ್ಮ ಬರವಣಿಗೆಗಳ ಮೂಲಕ ತಾನೊಬ್ಬ ಶ್ರೇಷ್ಠ ಪತ್ರಕರ್ತ ಎಂದು ಸಾಬೀತು ಪಡಿಸುತ್ತಿದ್ದರು. ಜನರ ಸಮಸ್ಯೆಗಳ ಬಗ್ಗೆ ಸರ್ಕಾರಗಳ ಗಮನ ಸೆಳೆಯುವ ಕೆಲಸ ಮಾಡುತಿದ್ದರು ಆದರೆ ಇದಕ್ಕೆ ವಿರುದ್ಧವಾಗಿ, ತಮ್ಮನ್ನು ತಾವು ಪತ್ರಕರ್ತರೆಂದು ತೋರಿಸಿಕೊಳ್ಳಲು ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ ಸಮಾಜದ ಹಿತ ಮರೆತು ತಮ್ಮ ಸ್ವ ಹಿತಾಸಕ್ತಿಗಾಗಿ ಕೆಲಸ ಮಾಡುತಿದ್ದಾರೆ ಬ್ಲ್ಯಾಕ್‌ಮೇಲ್ ಮಾಡುವುದು ರೂಢಿಯಾಗುತ್ತಿದೆ ಇಂತಹವರ ನಡುವೆ ಆದರ್ಶ ಪತ್ರಕರ್ತರು ತಾವೇ ಸಾಬೀತು ಪಡಿಸಬೇಕು, ಪತ್ರಕರ್ತರು ತಮ್ಮ ತತ್ವಗಳನ್ನು ಬಿಡಬಾರದು ಎಂದರು. ಶಿವಾನಂದ ತಗಡೂರು
ಪತ್ರಿಕಾ ದಿನಾಚರಣೆ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಂಥಾಲಯ ಉದ್ಘಾಟನೆ ಮಾಡಿದರು.ವೇದಿಕೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಿದರು ಅಧ್ಯಕ್ಷತೆಯನ್ಮು ಜಿಲ್ಲಾಧ್ಯಕ್ಷರು ಎಂ ಜಯರಾಮ್ ವಹಿಸಿದ್ರು
ವೇದಿಕೆಯಲಿ ಎನ್.ವೆಂಕಟೇಶ್,
ಸಿ.ಬಾಲಕೃಷ್ಣ , ರವಿಕುಮಾರ್, ಕಗತಿ ನಾಗರಾಜ್, ನಾರಾಯಣಸ್ವಾಮೀ, ಗೋವರ್ಧನ್ ಮತ್ತು ಇತರರು ಇದ್ದರು.

Leave a Reply

Your email address will not be published. Required fields are marked *