ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಸಮಾಜ ಸೇವಕರಾದ ಮಂಚನಬಲೆ ಡಾಎಂ ವಿ ಸದಾಶಿವ ಅವರು ಆರ್ಥಿಕ ಸಹಾಯ ಧನ ಸಹಾಯ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಅವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಸಮಸ್ಯೆ ಬಂದೇ ಬರುತ್ತದೆ ಆದರೆ ನನ್ನ ಬಳಿ ಬಂದ ಪ್ರತಿಯೊಬ್ಬರಿಗೂ ನನ್ನ ಕೈಯಿಂದಾಗುವ ಯಾವುದೇ ಸಹಾಯ ಬೇಕಾದರೂ ನಾನು ಹಿಂದೆ ಮುಂದೆ ನೋಡದೆ ಅವರ ಕಷ್ಟಕ್ಕೆ ಸ್ಪಂದಿಸುವುದು ನನ್ನ ಜವಾಬ್ದಾರಿ ಎಂದರು.

Leave a Reply

Your email address will not be published. Required fields are marked *