
ಸರ್ಕಾರದ ಆದೇಶದಂತೆ ಸಂವಿಧಾನ ಜಾಗೃತಿ ಜಾಥ ನೆರಿಗಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೇದ ಕೇಶವಮೂರ್ತಿ ಉಪಾಧ್ಯಕ್ಷರಾದ ಶ್ರೀನಿವಾಸ್ ಹೆಚ್ ಎಸ್ ಸದಸ್ಯರಾದ ಪವಿತ್ರ ಸುರೇಶ್ ರವರು ಅಂಬೇಡ್ಕರ್ ಪ್ರತಿಭೆಗೆ ಸುಷ್ಮಾ ನಮನ ಸಲ್ಲಿಸುವ ಮುಖಾಂತರ ಗೌರವಪೂರಕವಾಗಿ ಬರಮಾಡಿಕೊಂಡರು ಮುತ್ತನಲ್ಲೂರು ಹಂದೇನಹಳ್ಳಿ ದೊಮ್ಮಸಂದ್ರ ಭಾಗಗಳಲ್ಲಿ ಸಾರ್ವಜನಿಕರಿಗೆ ಸಂವಿಧಾನ ಜಾಗೃತಿ ಅರಿವು ಮತ್ತು ಮಹತ್ವ ಉದ್ದೇಶ ಗಳ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ.. ಆನೇಕಲ್ ತಾಲೂಕು ಸಹಾಯಕ ನಿರ್ದೇಶಕರಾದ ಮಂಜುನಾಥ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನರೇಂದ್ರಬಾಬು ಹಾಗೂ ಅಧಿಕಾರಿಗಳು ಸ್ಥಳೀಯ ಸದಸ್ಯರುಗಳು ಸಾರ್ವಜನಿಕರು ಉಪಸ್ಥಿತರಿದ್ದರು