

ದಿನಾಂಕ 21-2, 2024ರ ಬುಧವಾರ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇತಿಹಾಸ ವಿಭಾಗ ಮತ್ತು ರಾಜ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಅಧಿವೇಶನದ ಕಾರ್ಯಕಲಾಪ ಶೀಷಿ೯ಕೆಯಡಿಯಲ್ಲಿ ಅಧ್ಯಾಪಕರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯನ್ನು ಕೈಗೊಂಡು ಮಾದರಿ ಅಧ್ಯಾಪಕರ ಗುಣಾತ್ಮಕತೆಗೆ ಸಾಕ್ಷಿಯಾಗಿದ್ದಾರೆ. ಶ್ರೀಗಿರೀಶ ವೈ-ಕು. ಕಾವ್ಯ – ಶ್ರೀಗಿರೀಶ ಪಿ.ಹೆಚ್ ಕು.ನಿಖಿತಾ. ಕು. ಕಾವ್ಯ – ಕು. ಐಶ್ವರ್ಯ – ಕುರುಷಿಕಾ- ಶ್ರೀ ನರಸಿಂಗರಾವ್ ಗುಮಾಸ್ತೆ ಇವರು ಬಜೆಟ್ 2023, 24 ರ ಅಧಿವೇಶನದ ಚರ್ಚೆಯನ್ನು ವೀಕ್ಷಿಸಿದರು. ಇಂತಹ ಅಧ್ಯಾಪಕರ ಚಟುವಟಿಕೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಎಂಬ ಸ್ವರೂಪಕ್ಕೆ ಸಾಕ್ಷಿಯಾದರು