ಜುಲೈ-೨೦-ದೇವನಹಳ್ಳಿ, ಸಂವಿಧಾನ ಶೀಲ್ಪಿ ಡಾ|| ಬಿಆರ್. ಅಂಬೇಡ್ಕರ್ ಕಂಚಿನ ಪುಥಳಿಕೆ ಜಿಲ್ಲಾಡಳಿತ ಭವನದಲ್ಲಿ ನಿರ್ಮಾಣಕ್ಕೆ ಗುದ್ದಲಿ ಪೂಜೆಯಾಗಿ ೫ ವರ್ಷ ಕಳೆದರು ಕಾಮಗಾರಿ ಪೂರ್ಣಗೊಳಿಸಿ ಲೋಕ ರ್ಪಣೆ ಗೊಳಿಸದ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಅದಿಕಾರಿಗಳ ವಿರುದ್ದ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ರಾಜ್ಯಾದ್ಯಕ್ಷ ಮುನಿಆಂಜಿನಪ್ಪ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡ ಳಿತ ಕಛೇರಿಯಲ್ಲಿ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಯಿಂದ ಅಂಬೇಡ್ಕರ್ ಕಂಚಿನ ಪುಥಳಿಕೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ ಹಮ್ಮಿ ಕೊಂಡಿದ್ದು ಕಾರ್ಯಕರ್ತರನ್ನು ಉದ್ದೇ ಶಿಸಿ ಮಾತನಾಡಿ, ಶತ ಶತಮಾನಗಳಿಂದ ಅಸ್ಪಶ್ಯತೆ, ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯ ಚಾರ, ದೌರ್ಜನ್ಯ, ದಲಿತರ ಆಸ್ತಿ, ಪಾಸ್ತಿ ನಷ್ಟ, ಬೆದರಿಕೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಕಠಿಣ ಕಾನೂನುಗಳಿದ್ದರು ಸರ್ವಣ ಯರು ಹಣ ಬಲ, ರಾಜಕೀಯ ಬಲಗಳ ಮುಂದೆ ದಲಿತರ ಮೇಲಿನ ಶೋಷಣೆ ಕಡಿಮೆಯಾಗಿಲ್ಲ, ಜಗತು ಕಂಡ ಜ್ಙಾನಿ ಬಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಆದರ್ಶ ಗಳನ್ನು ಪಾಲಿಸದ ಕುತಂತ್ರ ರಾಜಕಾರಣ ಹಾಗೂ ಭ್ರಷ್ಟ ಅದಿಕಾರಿಗಳ ನಮ್ಮ ಹೋರಾಟ ನಿರಂತರವಾಗಿವೆ.
ದಲಿತ ಹಕ್ಕೊತ್ತಯಗಳೆಂದರೆ ಅದಿಕಾರಿಗಳಿಗೆ ನಿರ್ಲಕ್ಷö್ಯದ ದೋರಣೆ, ಇಲ್ಲಿನ ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ಅಭಿವೃದ್ದಿ ಕೆಲಸಗಳು ಸಂಪೂರ್ಣ ಕುಂಠಿತ ಗೊಳ್ಳುತ್ತಿದೆ. ಕರ್ನಾಟಕದ ರಾಜ್ಯಧಾನಿ ಬೆಂಗಳೂರಿಗೆ ಸಮೀಪ ವಿರುವ ದೇವನಹಳ್ಳಿ ತಾಲ್ಲೂಕಿ ನಲ್ಲಿ ಆಡಳಿತ್ಮಕವಾಗಿ ತಳ ಸಮುಧಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಉದ್ಯೋಗವಕಾಶ ಗಳಲ್ಲಿ ಅಭಿವೃದ್ದಿ ಹೊಂದಿಲ್ಲ ೧೪ ಎತ್ತರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಂದ ಹಣ ಹೊಂದಿಸಿದ ಒಟ್ಟಾರೆ ಹಣ ೪೬ ಲಕ್ಷ ರೂ ಸಂಗ್ರಹವಾಗಿದೆ. ಬಿಜೆಪಿಯ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ್ ಅವರ ಅವದಿಯಲ್ಲಿ ಗುದ್ದಲಿಪೂಜೆ ನಡೆಸಿದ್ದರು ಬಿಟ್ಟರೆ ಇಲ್ಲಿಯವರೆ ಕಾಮಗಾರಿಯನ್ನು ಕೈಗೆತ್ತುಕೊಳ್ಳದೆ ಅದಿಕಾರಿಗಳ ನಿರ್ಲಕ್ಷö್ಯ ಎದ್ದು ಕಾಣುತಿದೆ.
ಈ ಹೋರಾಟ ಸಾಂಕೇತಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಅದಿಕಾರಿಗಳು ಎಚ್ಚೆತ್ತು ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸದಿದ್ದರೆ ಪೊರಕೆ ಚಳುವಳಿ, ರಸ್ತೆ ಚಳುವಳಿ, ಅನಿರ್ದಿಷ್ಟವದಿ ಉಪವಾಸ ಸತ್ಯಗ್ರಹ ಮುಂತಾದ ಹೋರಾಟಗಳನ್ನು ಜಿಲ್ಲಾಡಳಿತ ಮುಂದೆ ೧೦ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿ ಉಗ್ರ ಹೋರಾಟ ರೂಪಿ ಸುವ ಎಚ್ಚರಿಕೆ ನೀಡಿದರು.
ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಬೆಂಗಳೂರು ನಗರ ಜಿಲ್ಲಾದ್ಯಕ್ಷ ಅಯೂಬ್ ಖಾನ್ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡದ ಶೇ ೨೪% ರ ಎಸಿಪಿ/ಪಿಎಸ್‌ಪಿಯ ಗ್ರಾಮ ಪಂಚಾಯಿತಿ, ತಾ.ಪಂ. ಜಿ.ಪಂ.ಗಳಲ್ಲಿ ಅನುಧಾನಗಳ ಸರ್ಮಪಕವಾಗಿ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಕಳುಹಿಸುತಿದ್ದಾರೆ. ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ ಬಡ ಮಕ್ಕಳ ದಾಖಲಾತಿಗೆ ಸೀಟು ಲಭ್ಯವಿದ್ದರು ಇಲ್ಲವೆಂದು ತಿರುಗಾಡಿಸುತ್ತಾರೆ ಲಂಚಕೊಟ್ಟರೆ ಮಾತ್ರ ಸೀಟು ಕೊಡುತ್ತಿದ್ದಾರೆ ಅಂತಹ ಅದಿಕಾರಿಗಳನ್ನು ಸೇವೆಯಿಂದ ಕಿತ್ತೊಗೆಯಬೇಕು. ಕೆಲ ಪೋಷಕರಿಂದ ಶಾಲೆ ಅಗತ್ಯ ವಸ್ತುಗಳಿಗೆ ಬೇಡಿಕೆಯನ್ನಿಟ್ಟು ಅವರನ್ನು ಪೀಡಿಸುತ್ತಿರುವ ಮಾಹಿತಿ ಕೂಡ ನಮ್ಮ ಸಂಘಟನೆ ಗಮನಕ್ಕೆ ಬಂದಿದೆ. ಸಂಬAಧ ಪಟ್ಟವರು ಗಮನಹರಿಸಬೇಕು ಅಂಬೇಡ್ಕರ್ ಕಂಚಿನ ಪ್ರತಿಮೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕು. ವಾರದ ಗಡುವಿನಲ್ಲಿ ಸರ್ಕಾರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಟಿಎಸ್‌ಎಲ್ ಪ್ರೇಮಾ ಹೋರಾಟಗಾರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ದೇವನಹಳ್ಳಿ ಮಾದರಿಯಲ್ಲಿ ಸಂಘಟನೆಗಳಿAದ ೯ ಅಡಿ ಪ್ರತಿಮೆಗೆ ಹಿಂದಿನ ಶಾಸಕರ ಅನುಧಾನ ೧೦ ಲಕ್ಷ ರೂ ಸೇರಿದಂತೆ ೪೬ ಲಕ್ಷಕ್ಕೆ ಎಸ್ಟಿಮೆಂಟ್ ಆಗಿ ನಿರ್ಮಿತಿ ಕೇಂದ್ರಕ್ಕೆ ೨೫ ಲಕ್ಷಕ್ಕೆ ಕಾಮಗಾರಿಯ ಕಾರ್ಯದೇಶ ನೀಡಿತ್ತು ಬಳಿಕ ೧೪ ಅಡಿಗೆ ಕೋಟಿ ರೂಗಳಿಗೂ ಹೆಚ್ಚು ಎಸ್ಟಿಮೆಂಟ್ ಆಗುವ ಸಾದ್ಯತೆಗಳಿವೆ, ಜಿಲ್ಲಾದಿಕಾರಿಗಳ ಸಭೆಯಲ್ಲಿ ಚರ್ಚಿಸಿ ಆದಷ್ಟು ಬೇಗ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಕಾಮಗಾರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಕಂಚಿನ ಪ್ರತಿಮೆಯನ್ನು ನುರಿತರಿಂದ ತಯಾರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಬೆಂಗಳೂರು ನಗರ ಅದ್ಯಕ್ಷ ಅಯೂಬ್ ಖಾನ್, ಕಾರ್ಯದರ್ಶಿ ಚನ್ನಮರಿಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಕ್ಷ ದೊಡ್ಡರಾಜು, ದೇವನಹಳ್ಲಿ ತಾಲ್ಲೂಕು ಸೊಲೂರು ನಾಗರಾಜು, ದೊಡ್ಡ ಬಳ್ಳಾಪುರ ತಾಲ್ಲೂಕು ಅದ್ಯಕ್ಷ ಪುನೀತ್, ಬಿಬಿಎಂಪಿ ಅದ್ಯಕ್ಷ ವಸೀಮ್‌ಬೇಗ್, ಬ್ಯಾಟ ರಾಯನಪುರ ವಿಜಯಕುಮಾರ್, ಹಿರಿಯ ಹೋರಾಟಗಾರರಾದ ಸಿದ್ದಾರ್ಥ, ವೆಂಕ ಟೇಶಪ್ಪ ಮುಂತಾದವರಿದ್ದರು.
ಜುಲೈ-೨೦-ದೇವನಹಳ್ಳಿ, ಪೋಟೊ-೧
ಪಿವಿಎಸ್ ಸ್ವಾಭಿಮಾನದ ಮುನಿಆಂಜಿನಪ್ಪ ಹಾಗೂ ಅಯೂಬ್ ಖಾನ್ ಅವರು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾದಿಕಾರಿ ಅಮರೇಶ್ ಅವರಿಗೆ ಅಂಬೇಡ್ಕರ್ ಪ್ರತಿಮೆ ಕಾಮಗಾರಿ ವಿಳಂಬ ಖಂಡಿಸಿ ಹೋರಾಟದ ಮನವಿ ಪತ್ರವನ್ನು ಗುರುವಾರ ಸಲ್ಲಿಸಿದರು.

ಸಂವಿಧಾನ ಶೀಲ್ಪಿ ಡಾ|| ಬಿಆರ್.ಅಂಬೇಡ್ಕರ್ ಕಂಚಿನ ಪುಥಳಿಕೆ ಕಾಮಗಾರಿ ವಿಳಂಬ ಖಂಡಿಸಿ ಪಿವಿಸಿ(ಎಸ್) ಪ್ರತಿಭಟನೆ

ಜುಲೈ-೨೦-ದೇವನಹಳ್ಳಿ, ಸಂವಿಧಾನ ಶೀಲ್ಪಿ ಡಾ|| ಬಿಆರ್. ಅಂಬೇಡ್ಕರ್ ಕಂಚಿನ ಪುಥಳಿಕೆ ಜಿಲ್ಲಾಡಳಿತ ಭವನದಲ್ಲಿ ನಿರ್ಮಾಣಕ್ಕೆ ಗುದ್ದಲಿ ಪೂಜೆಯಾಗಿ ೫ ವರ್ಷ ಕಳೆದರು ಕಾಮಗಾರಿ ಪೂರ್ಣಗೊಳಿಸಿ ಲೋಕ ರ್ಪಣೆ ಗೊಳಿಸದ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಅದಿಕಾರಿಗಳ ವಿರುದ್ದ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ರಾಜ್ಯಾದ್ಯಕ್ಷ ಮುನಿಆಂಜಿನಪ್ಪ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡ ಳಿತ ಕಛೇರಿಯಲ್ಲಿ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಯಿಂದ ಅಂಬೇಡ್ಕರ್ ಕಂಚಿನ ಪುಥಳಿಕೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ ಹಮ್ಮಿ ಕೊಂಡಿದ್ದು ಕಾರ್ಯಕರ್ತರನ್ನು ಉದ್ದೇ ಶಿಸಿ ಮಾತನಾಡಿ, ಶತ ಶತಮಾನಗಳಿಂದ ಅಸ್ಪಶ್ಯತೆ, ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯ ಚಾರ, ದೌರ್ಜನ್ಯ, ದಲಿತರ ಆಸ್ತಿ, ಪಾಸ್ತಿ ನಷ್ಟ, ಬೆದರಿಕೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಕಠಿಣ ಕಾನೂನುಗಳಿದ್ದರು ಸರ್ವಣ ಯರು ಹಣ ಬಲ, ರಾಜಕೀಯ ಬಲಗಳ ಮುಂದೆ ದಲಿತರ ಮೇಲಿನ ಶೋಷಣೆ ಕಡಿಮೆಯಾಗಿಲ್ಲ, ಜಗತು ಕಂಡ ಜ್ಙಾನಿ ಬಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಆದರ್ಶ ಗಳನ್ನು ಪಾಲಿಸದ ಕುತಂತ್ರ ರಾಜಕಾರಣ ಹಾಗೂ ಭ್ರಷ್ಟ ಅದಿಕಾರಿಗಳ ನಮ್ಮ ಹೋರಾಟ ನಿರಂತರವಾಗಿವೆ.
ದಲಿತ ಹಕ್ಕೊತ್ತಯಗಳೆಂದರೆ ಅದಿಕಾರಿಗಳಿಗೆ ನಿರ್ಲಕ್ಷö್ಯದ ದೋರಣೆ, ಇಲ್ಲಿನ ಭ್ರಷ್ಟ ಆಡಳಿತ ವ್ಯವಸ್ಥೆಯಿಂದ ಅಭಿವೃದ್ದಿ ಕೆಲಸಗಳು ಸಂಪೂರ್ಣ ಕುಂಠಿತ ಗೊಳ್ಳುತ್ತಿದೆ. ಕರ್ನಾಟಕದ ರಾಜ್ಯಧಾನಿ ಬೆಂಗಳೂರಿಗೆ ಸಮೀಪ ವಿರುವ ದೇವನಹಳ್ಳಿ ತಾಲ್ಲೂಕಿ ನಲ್ಲಿ ಆಡಳಿತ್ಮಕವಾಗಿ ತಳ ಸಮುಧಾಯಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಉದ್ಯೋಗವಕಾಶ ಗಳಲ್ಲಿ ಅಭಿವೃದ್ದಿ ಹೊಂದಿಲ್ಲ ೧೪ ಎತ್ತರದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಂದ ಹಣ ಹೊಂದಿಸಿದ ಒಟ್ಟಾರೆ ಹಣ ೪೬ ಲಕ್ಷ ರೂ ಸಂಗ್ರಹವಾಗಿದೆ. ಬಿಜೆಪಿಯ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ್ ಅವರ ಅವದಿಯಲ್ಲಿ ಗುದ್ದಲಿಪೂಜೆ ನಡೆಸಿದ್ದರು ಬಿಟ್ಟರೆ ಇಲ್ಲಿಯವರೆ ಕಾಮಗಾರಿಯನ್ನು ಕೈಗೆತ್ತುಕೊಳ್ಳದೆ ಅದಿಕಾರಿಗಳ ನಿರ್ಲಕ್ಷö್ಯ ಎದ್ದು ಕಾಣುತಿದೆ.
ಈ ಹೋರಾಟ ಸಾಂಕೇತಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಅದಿಕಾರಿಗಳು ಎಚ್ಚೆತ್ತು ಆದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸದಿದ್ದರೆ ಪೊರಕೆ ಚಳುವಳಿ, ರಸ್ತೆ ಚಳುವಳಿ, ಅನಿರ್ದಿಷ್ಟವದಿ ಉಪವಾಸ ಸತ್ಯಗ್ರಹ ಮುಂತಾದ ಹೋರಾಟಗಳನ್ನು ಜಿಲ್ಲಾಡಳಿತ ಮುಂದೆ ೧೦ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗ್ಗೂಡಿ ಉಗ್ರ ಹೋರಾಟ ರೂಪಿ ಸುವ ಎಚ್ಚರಿಕೆ ನೀಡಿದರು.
ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಬೆಂಗಳೂರು ನಗರ ಜಿಲ್ಲಾದ್ಯಕ್ಷ ಅಯೂಬ್ ಖಾನ್ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡದ ಶೇ ೨೪% ರ ಎಸಿಪಿ/ಪಿಎಸ್‌ಪಿಯ ಗ್ರಾಮ ಪಂಚಾಯಿತಿ, ತಾ.ಪಂ. ಜಿ.ಪಂ.ಗಳಲ್ಲಿ ಅನುಧಾನಗಳ ಸರ್ಮಪಕವಾಗಿ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಕಳುಹಿಸುತಿದ್ದಾರೆ. ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ ಬಡ ಮಕ್ಕಳ ದಾಖಲಾತಿಗೆ ಸೀಟು ಲಭ್ಯವಿದ್ದರು ಇಲ್ಲವೆಂದು ತಿರುಗಾಡಿಸುತ್ತಾರೆ ಲಂಚಕೊಟ್ಟರೆ ಮಾತ್ರ ಸೀಟು ಕೊಡುತ್ತಿದ್ದಾರೆ ಅಂತಹ ಅದಿಕಾರಿಗಳನ್ನು ಸೇವೆಯಿಂದ ಕಿತ್ತೊಗೆಯಬೇಕು. ಕೆಲ ಪೋಷಕರಿಂದ ಶಾಲೆ ಅಗತ್ಯ ವಸ್ತುಗಳಿಗೆ ಬೇಡಿಕೆಯನ್ನಿಟ್ಟು ಅವರನ್ನು ಪೀಡಿಸುತ್ತಿರುವ ಮಾಹಿತಿ ಕೂಡ ನಮ್ಮ ಸಂಘಟನೆ ಗಮನಕ್ಕೆ ಬಂದಿದೆ. ಸಂಬAಧ ಪಟ್ಟವರು ಗಮನಹರಿಸಬೇಕು ಅಂಬೇಡ್ಕರ್ ಕಂಚಿನ ಪ್ರತಿಮೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕು. ವಾರದ ಗಡುವಿನಲ್ಲಿ ಸರ್ಕಾರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಟಿಎಸ್‌ಎಲ್ ಪ್ರೇಮಾ ಹೋರಾಟಗಾರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ದೇವನಹಳ್ಳಿ ಮಾದರಿಯಲ್ಲಿ ಸಂಘಟನೆಗಳಿAದ ೯ ಅಡಿ ಪ್ರತಿಮೆಗೆ ಹಿಂದಿನ ಶಾಸಕರ ಅನುಧಾನ ೧೦ ಲಕ್ಷ ರೂ ಸೇರಿದಂತೆ ೪೬ ಲಕ್ಷಕ್ಕೆ ಎಸ್ಟಿಮೆಂಟ್ ಆಗಿ ನಿರ್ಮಿತಿ ಕೇಂದ್ರಕ್ಕೆ ೨೫ ಲಕ್ಷಕ್ಕೆ ಕಾಮಗಾರಿಯ ಕಾರ್ಯದೇಶ ನೀಡಿತ್ತು ಬಳಿಕ ೧೪ ಅಡಿಗೆ ಕೋಟಿ ರೂಗಳಿಗೂ ಹೆಚ್ಚು ಎಸ್ಟಿಮೆಂಟ್ ಆಗುವ ಸಾದ್ಯತೆಗಳಿವೆ, ಜಿಲ್ಲಾದಿಕಾರಿಗಳ ಸಭೆಯಲ್ಲಿ ಚರ್ಚಿಸಿ ಆದಷ್ಟು ಬೇಗ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಕಾಮಗಾರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಕಂಚಿನ ಪ್ರತಿಮೆಯನ್ನು ನುರಿತರಿಂದ ತಯಾರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳುವಳಿ (ಸ್ವಾಭಿಮಾನ) ಬೆಂಗಳೂರು ನಗರ ಅದ್ಯಕ್ಷ ಅಯೂಬ್ ಖಾನ್, ಕಾರ್ಯದರ್ಶಿ ಚನ್ನಮರಿಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಕ್ಷ ದೊಡ್ಡರಾಜು, ದೇವನಹಳ್ಲಿ ತಾಲ್ಲೂಕು ಸೊಲೂರು ನಾಗರಾಜು, ದೊಡ್ಡ ಬಳ್ಳಾಪುರ ತಾಲ್ಲೂಕು ಅದ್ಯಕ್ಷ ಪುನೀತ್, ಬಿಬಿಎಂಪಿ ಅದ್ಯಕ್ಷ ವಸೀಮ್‌ಬೇಗ್, ಬ್ಯಾಟ ರಾಯನಪುರ ವಿಜಯಕುಮಾರ್, ಹಿರಿಯ ಹೋರಾಟಗಾರರಾದ ಸಿದ್ದಾರ್ಥ, ವೆಂಕ ಟೇಶಪ್ಪ ಮುಂತಾದವರಿದ್ದರು.
ಜುಲೈ-೨೦-ದೇವನಹಳ್ಳಿ, ಪೋಟೊ-೧
ಪಿವಿಎಸ್ ಸ್ವಾಭಿಮಾನದ ಮುನಿಆಂಜಿನಪ್ಪ ಹಾಗೂ ಅಯೂಬ್ ಖಾನ್ ಅವರು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾದಿಕಾರಿ ಅಮರೇಶ್ ಅವರಿಗೆ ಅಂಬೇಡ್ಕರ್ ಪ್ರತಿಮೆ ಕಾಮಗಾರಿ ವಿಳಂಬ ಖಂಡಿಸಿ ಹೋರಾಟದ ಮನವಿ ಪತ್ರವನ್ನು ಗುರುವಾರ ಸಲ್ಲಿಸಿದರು.

Leave a Reply

Your email address will not be published. Required fields are marked *