ಯಲಹಂಕ ಸುದ್ದಿ.
ಬೀದರ್ ಜಿಲ್ಲೆಯ ಬೆಂಗಳೂರು ನಲ್ಲಿ ನೆಲೆಸಿದ ಬದುಗಳು. ಸ್ನೇಹ ಸಮ್ಮಿಲನ
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಗವಂತ ಖೂಬಾ ಅವರು ಆಗಮಿಸಿದರು,
ಅತಿಥಿಗಳಾಗಿ ವೀರ ಸಮರ್ಥ, ಜಯಂತಕು ಮಾರ, ರವಿ ಚಂದನ ಕೆರೆ, ರಾಜಕುಮಾರ ರಾಜಾಪುರ , ರಾಜಶೇಖರ ಕಮ್ಮಾ

ವೀರಶೆಟ್ಟಿ ಮೀನಕೆರೆ ಕಾರ್ಯಕ್ರಮ ನಿರೂಪಣೆ ಮಾಡಿದರು, ಕೇದಾರನಾಥ ಅಂಬುಲ್ಗೆ ಅವರು ಸ್ವಾಗತಿಸಿದರು, ಶೃುತಿ ಮೀನಕೆರೆ ಹಾಗೂ ರೇಣುಕಾ ಕಣಜೆ ಅವರು ಪ್ರಾರ್ಥನೆಗೀತೆ ಹಾಡಿದರು, ಗಣೇಶ ಗಡ್ರೆ ಅವರು ವಂದನಾರ್ಪಣೆ ಮಾಡಿದರ ನೀಲಕಂಠ ಪಾಟೀಲ,ವೀರಶೆಟ್ಟಪ್ಪ ಪಾಟೀಲ್ ಡೊಣಗಾಪುರ ರವರಿಂದ ಶ್ರೀ ಭಗವಂತ ಖುಬಾರವರಿಗೆ ಸನ್ಮಾನಿಸಲಾಯಿತು. ಕೇದಾರನಾಥ ಅಂಬುಲ್ಗೆ ಅವರು ಸ್ವಾಗತಿಸಿದರು, ಶೃುತಿ ಮೀನಕೆರೆ ಹಾಗೂ ರೇಣುಕಾ ಕಣಜೆ ಅವರು ಪ್ರಾರ್ಥನೆಗೀತೆ ಹಾಡಿದರು, ಕಾರ್ಯಕ್ರಮ ಬಹಳ ವಿಜೃಂಭಣೆ ನಡೆಯಿತು. ಗಣೇಶ ಗಡ್ರೆ ಅವರು ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *