

ದಿನಾಂಕ 23.05.2024 ರಂದು ಬುದ್ಧ ಪೂರ್ಣಿಮೆಯ ಪ್ರಯುಕ್ತ ವಿಶ್ವ ಐಕ್ಯತಾ ಗ್ರಾಮೀಣಭಿವೃದ್ಧಿ ಟ್ರಸ್ಟ್
ವತಿಯಿಂದ ಬುದ್ಧನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಂದರ್ಭದಲ್ಲಿ ಭಾಗವಹಿಸಿದವರು ಅಧ್ಯಕ್ಷರು ಗೊಟಕನಾಪುರ ಎನ್ ಗಂಗಾಧರಯ್ಯ ಮತ್ತು ಟ್ರಸ್ಟಿನ ಸದಸ್ಯರು ಆನುಡಿ ಎಸ್ ನಾಗರಾಜ್ ಶಿಕ್ಷಕರು, ದಿಮ್ಮಘಟ್ಟನಹಳ್ಳಿರಾಮಕೃಷ್ಣಪ್ಪ,G. ಬೊಮ್ಮಸಂದ್ರ ನರಸಿಂಹಮೂರ್ತಿ, ಸುಜಾತಮ್ಮ, ಮುಂತಾದವರು ಭಾಗವಹಿಸಿದ್ದರು
ಸುದ್ದಿ ಹಾಗೂ ಜಾಹೀರಾತುಗಾಗಿ. ಸಂಪರ್ಕಿಸಿ
9845085793. 7349337989