“ ಶಿಕ್ಷಣ ಮತ್ತು ಸಮಾಜ ಸೇವಾರತ್ನ “ ಶ್ರೇಷ್ಠ ಪ್ರಶಸ್ತಿ ಬೆಂಗಳೂರಿನ ರಾಜಾಜಿನಗರದ ಸೇಂಟ್‌ ಆನ್ಸ್ ಪ್ರೌಢ ಶಾಲೆಯ ಮುರಳಿಧರ ಕುಲಕಣಿ೯ ಚಿತ್ರಕಲಾ ಶಿಕ್ಷಕರು ಮೈಸೂರು ಪ್ರೆಸ್ ಕ್ಲಬ್ ( ರಿ ) ಮೈಸೂರು 17 ನೇ ವಷ೯ದ ವಾಷಿ೯ಕೂತ್ಸದ ಅಂಗವಾಗಿ 2024 ನೇ ಸಾಲಿನ “ ಶಿಕ್ಷಣ ಮತ್ತು ಸಮಾಜ ಸೇವಾ ರತ್ನ” ಶ್ರೇಷ್ಠ ರಾಜ್ಯ ಪ್ರಶಸ್ತಿ ನೀಡಲಾಯಿತು ದಿವ್ಯ ಸಾನಿದ್ಯ ಹಾಗೂ ಅಶೀವ೯ಚನ ಶ್ರೀ ಶ್ರೀ ಶ್ರೀ ಇಳೈಆಳ್ವಾರ್ ಸ್ವಾಮೀಜಿ ವಂಗೀಪುರ ನಂಬಿಮಠ ಮೇಲುಕೋಟೆ ಈ ಕಾಯ೯ಕ್ರಮದಲ್ಲಿ ಉದ್ಘಾಟನಗೆ ಭಾಗವಹಿಸಿದ್ದ ಶ್ರೀ ಡಾ ರಘುರಾಮ ವಾಜಪೇಯಿ ಅಧ್ಯಕ್ಷತೆ ಶ್ರೀ ಡಾ ಎಸ್ ವೆಂಕಟೇಶ್ ಮುಖ್ಯ ಅತಿಥಿಗಳು ಶ್ರೀ ಡಾ ಸೀತಾರಾಮೇಗೌಡ ಮತ್ತು ಶ್ರೀ ಮಡ್ಡಿಕೇರಿ ಗೋಪಾಲ ಇವರೇಲ್ಲರೂ ಸೇರಿ ನನಗೆ “ ಶಿಕ್ಷಣ ಮತ್ತು ಸಮಾಜ ಸೇವಾ ರತ್ನ “ ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ಕೂಡಲಾಯಿತ್ತು ಈ ಸುದ್ದಿಯನ್ನು ತಮ್ಮ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟಿಸಬೆಕೇಂದು ತಮ್ಮಲ್ಲಿ ವಿನಂತಿ ಮಾಡಿಕೂಳ್ಳುತ್ತೇವೆ ಸರ್ ದಿನಾಂಕ 23-06-2024 ನೇ ಭಾನುವಾರ ಬೆಳಗ್ಗೆ 11-00 ಗಂಟೆಗೆ ಸ್ಥಳ ಪುರ ಭವನ ( ಟೌನ್ ಹಾಲ್ ) ಮೈಸೂರು ತಮ್ಮ ವಿಶ್ವಾಸಿ ಮುರಳಿಧರ ಕುಲಕಣಿ೯ ಚಿತ್ರಕಲಾ ಶಿಕ್ಷಕರು ಸೇಂಟ್ ಆನ್ಸ್ ಪೌಢ ಶಾಲೆ ರಾಜಾಜಿನಗರ ಬೆಂಗಳೂರು

Leave a Reply

Your email address will not be published. Required fields are marked *