ಆನಂದ ಮಾಸ್ಟರ್ ರವರಿಗೆ ಹುಟ್ಟು ಹಬ್ಬದ ಸಂಭ್ರಮ
ಯಲಹಂಕ ಅಗ್ರಹಾರ ಬಡಾವಣೆ ಆನಂದ ಮಾಸ್ಟರ್ (ಮುನಿಸ್ವಾಮಿ ಒಡೆಯರ್ ) ಇವರ ಹುಟ್ಟುಹಬ್ಬವನ್ನು ಅವರ ಆತ್ಮೀಯ ಬಂದು ಮಿತ್ರರು ಗ್ರಾಮಸ್ಥರು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ವೃದ್ಧರಿಗೆ ಬೆಡ್ ಶೀಟ್‌ಗಳನ್ನು ಹಂಚಿದರು ಇವರು ಮೊದಲಿನಿಂದಲೂ ಅನೇಕ ಸಮಾಜ ಸೇವೆಗಳಲ್ಲಿ ತೊಡಗಿರುತ್ತಾರೆ ಆದ್ದರಿಂದ ಇವರ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಇವರಿಗೆ ಹಾರೈಸಲು ತಮ್ಮೇಶ್ ಗೌಡ್ರು ಕರ್ನಾಟಕ ರಾಜ್ಯ ಕಾರ್ಯದರ್ಶಿ
ಕೃಷ್ಣಮೂರ್ತಿ ಬ್ಯಾಟರಾಯನಪುರ ಮಂಡಲ ಅಧ್ಯಕ್ಷರು
ಅನಿಲ್ ಕೋಗಿಲು ವಾರ್ಡ್ ಅಧ್ಯಕ್ಷ ಪುಟ್ಟರಾಜು ಉಪಾಧ್ಯಕ್ಷರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ರಮೇಶ್ ಯುವ ಮೋರ್ಚಾ ಅಧ್ಯಕ್ಷರು ರಾಜೇಶ್ ಓಬಿಸಿ ವಾರ್ಡ್ ಮಾದಪ್ಪ ಓಬಿಸಿ ವಾರ್ಡ್ ಉಪಾಧ್ಯಕ್ಷರು ಅಧ್ಯಕ್ಷರು ಕಿರಣ್ ಮತ್ತು ಲಕ್ಷ್ಮಿ ನಾರಾಯಣ್ ಕೂಗಿಲು ವಾರ್ಡ್ ಪ್ರಧಾನ ಕಾರ್ಯದರ್ಶಿಗಳು ಗೋವಿಂದಪ್ಪ ಕರ್ನಾಟಕ ಜನರ ವೇದಿಕೆ ಅಧ್ಯಕ್ಷರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಓಬಿಸಿ ಸಮಿತಿಯ ಎಲ್ಲಾ ಸದಸ್ಯರು ಎಲ್ಲಾ ಕಾರ್ಯಕರ್ತರು ಆತ್ಮೀಯ ಬಂಧು ಮಿತ್ರರು ಗ್ರಾಮಸ್ಥರು ಭಾಗವಹಿಸಿದರು ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *