ದಿನಾಂಕ 6-8 – 2024 ರ ಮಂಗಳವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲವು ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಬಿಎಂಎಸ್ ಮಹಿಳಾ ವಿಶಾದಲಯದ ಉಪಪ್ರಾಂಶುಪಾಲರಾದ ಪ್ರೊಗಾಯಿತ್ರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಯುವಜನತೆ – ಹಣಕಾಸು ವೃತ್ತಿಪರತೆ ಈ ವಿಷಯದಲ್ಲಿ ನೂತನ ವಿದ್ಯಾರ್ಥಿಗಳನ್ನು ಉದ್ದೇಷಿಸಿ ಪೇರಕ ಉಪನ್ಯಾಸ ನೀಡಿದರು.
ಹಣಕಾಸು ಯುವಜನತೆಗೆ ಮುಖ್ಯ ಎನಿಸಿದರೂ ಸಮಯ ಎಲ್ಲರಿಗಿಂತ ಮುಖ್ಯ ಎ೦ದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿ ಮರ ರವರು ಪ್ರಾಸ್ತವಿಕ ನುಡಿಗಳನ್ನು ಡುತ್ತಾ ಬಸವಣ್ಣನವರು ಪ್ರಪಥಮ ಅರ್ಥಶಾಸ್ತ್ರಜ್ಞ ಎ೦ದು ಬಣ್ಣಿಸಿದರು… ಪ್ರಾರ್ಥನೆ ಪದ್ಮಿನಿ .. ನಿರೂಪಣೆ ಪ್ರಗಿರೀಶ್ ಪಿ. ಎಚ್… ಸ್ವಾಗತ ಕುನಿಖಿತಾ ಅನ್ನ ಪೂರ್ಣಿಮಾ.. ಶರ್ಮಿಳಾ ಗಡ್ಡಿ ..ನರ ಸಿಂಗ್ ರಾವ್… ಕು. ವಿಶ್ವರ್ಯ ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀ ಶಶಿಕಾಂತ ಕುಲಕರ್ಣಿ ನಿರ್ದೇಶಕರು ಶ್ರೀ ಜನ ಜ್ಯೊತೆ ಬಸವೇಶ್ವರ ಸಹಕಾರ ಸಂಘ ಇವರೆಲ್ಲರಿಂದಲೂ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯ್ತು

Leave a Reply

Your email address will not be published. Required fields are marked *