ಹುಬ್ಬಳ್ಳಿ:- ವಿಶ್ವ ವಿಜಯ ಮಾಸಪತ್ರಿಕೆ 18ನೇ ವರ್ಷದ ವಾರ್ಷಿಕೋತ್ಸವವನ್ನು ಜುಲೈ 23. 2023 ರಂದು ಡಾ. ಬಿ ಆರ್ ಅಂಬೇಡ್ಕರ್ ಸಭಾ ಭವನ ಸಂಗೊಳ್ಳಿ ರಾಯಣ್ಣ ನಗರ ಶ್ರೀ ಶನೇಶ್ವರ ದೇವಸ್ಥಾನ ಹಿಂದೆ ಬೈರಿದೇವರಕೊಪ್ಪ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಭಾವೈಕ್ಯತೆ ಸಂಸ್ಥಾನ ಪೀಠ ಶಿರಹಟ್ಟಿ ಬಾಳೇಹೊನ್ನೂರು ಸನ್ನಿಧಿಯಲ್ಲಿ ,ಉದ್ಘಾಟನೆಯನ್ನು ಆಯುಷ್ಮಾನ ಶ್ರೀ ಶ್ರೀ ಪಬ್ಬಜೋರವಿತಿಪಾಲಿ ವಿಜ್ಜಾಮುನಿಯೋ ಅಧ್ಯಕ್ಷರು ಅಂತರಾಷ್ಟ್ರೀಯ ಪಾಲಿಭಾಷಾ ತಜ್ಞರು ಧಾರವಾಡ, ಅಧ್ಯಕ್ಷತೆಯನ್ನು ಸತೀಶ್ ಹಾನಗಲ್ ಉಪ ಮಹಾಪಾರರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಳಿಸಿಕೊಳ್ಳಲಿದ್ದಾರೆ . ಗೌರವಾಧ್ಯಕ್ಷತೆ ಡಾ. ಚಿದಾನಂದ ಮನಸೂರ್ ವಿಶ್ರಾಂತ ಡೀನ ಹಾಗೂ ಸದಸ್ಯರು ವ್ಯವಸ್ಥಾಪಕ ಮಂಡಳಿ ಕೃಷಿ ವಿವಿ ಧಾರವಾಡ, ಉಪನ್ಯಾಸಕರು ಸಿ ಜಿ ಝಳಕಿ ವ್ಯವಸ್ಥಾಪಕ ಸಂಪಾದಕರು ವಿಶ್ವವಿದ್ಯಾಪತ್ರಿಕೆ ,ವೀರೇಶ ಲಗಳೂರು ಪ್ರಿನ್ಸಿಪಾಲರು ಸಪಪೂ ಕಾಲೇಜ್ ನೆರೆಗಲ್, ಪತ್ರಿಕ ಉಪನ್ಯಾಸವನ್ನು ಡಾ.ಪ್ರಹ್ಲಾದ್ ಗೆಜ್ಜಿ ರಾಜ್ಯಾಧ್ಯಕ್ಷರು ಕಸನೌಸ ಬಾಲಕರ ಸಂಘ ಬೆಂಗಳೂರು.ಕಾರ್ಯಧ್ಯಕ್ಷತೆ ದಾನೇಶ ಎಂ ಬುರುಡಿ ಪ್ರಧಾನ ಸಂಪಾದಕರು ವಿಶ್ವ ವಿಜಯ ಪತ್ರಿಕೆ ಹುಬ್ಬಳ್ಳಿ, ಮುಖ್ಯ ಅತಿಥಿಗಳಾಗಿ ಗುರುರಾಜ್ ಉದುಪುಡಿ ,ವೀರಣ್ಣ ಹಳ್ಳಿ,ಎ ಡಿ ಕೊಟ್ನಾಳ ,ಜಗದೀಶ್ ನುಚ್ಚಿನ ,ಆರ್ ಎಚ್ ನಾಯಕ್ ,ಎಸ್ ಟಿ ಗೌಡರ್ ಉಪಸ್ಥಿತಿಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿಶ್ವವಿದ್ಯಾಲಯ ಪತ್ರಿಕೆ ಸಂಪಾದಕ ದಾನೇಶ್ ಎಂ ಬುರಡಿ ವಿಶ್ವವಿಜಯ ಪತ್ರಿಕ ಸಂಪಾದಕ ಪ್ರಕಟಣೆಗೆ ತಿಳಿಸಿದರು.

ವಿಶ್ವ ವಿಜಯ ಪತ್ರಿಕೆ 18ನೇ ವಾರ್ಷಿಕೋತ್ಸವ


ಹುಬ್ಬಳ್ಳಿ:- ವಿಶ್ವ ವಿಜಯ ಮಾಸಪತ್ರಿಕೆ 18ನೇ ವರ್ಷದ ವಾರ್ಷಿಕೋತ್ಸವವನ್ನು ಜುಲೈ 23. 2023 ರಂದು ಡಾ. ಬಿ ಆರ್ ಅಂಬೇಡ್ಕರ್ ಸಭಾ ಭವನ ಸಂಗೊಳ್ಳಿ ರಾಯಣ್ಣ ನಗರ ಶ್ರೀ ಶನೇಶ್ವರ ದೇವಸ್ಥಾನ ಹಿಂದೆ ಬೈರಿದೇವರಕೊಪ್ಪ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಭಾವೈಕ್ಯತೆ ಸಂಸ್ಥಾನ ಪೀಠ ಶಿರಹಟ್ಟಿ ಬಾಳೇಹೊನ್ನೂರು ಸನ್ನಿಧಿಯಲ್ಲಿ ,ಉದ್ಘಾಟನೆಯನ್ನು ಆಯುಷ್ಮಾನ ಶ್ರೀ ಶ್ರೀ ಪಬ್ಬಜೋರವಿತಿಪಾಲಿ ವಿಜ್ಜಾಮುನಿಯೋ ಅಧ್ಯಕ್ಷರು ಅಂತರಾಷ್ಟ್ರೀಯ ಪಾಲಿಭಾಷಾ ತಜ್ಞರು ಧಾರವಾಡ, ಅಧ್ಯಕ್ಷತೆಯನ್ನು ಸತೀಶ್ ಹಾನಗಲ್ ಉಪ ಮಹಾಪಾರರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಳಿಸಿಕೊಳ್ಳಲಿದ್ದಾರೆ . ಗೌರವಾಧ್ಯಕ್ಷತೆ ಡಾ. ಚಿದಾನಂದ ಮನಸೂರ್ ವಿಶ್ರಾಂತ ಡೀನ ಹಾಗೂ ಸದಸ್ಯರು ವ್ಯವಸ್ಥಾಪಕ ಮಂಡಳಿ ಕೃಷಿ ವಿವಿ ಧಾರವಾಡ, ಉಪನ್ಯಾಸಕರು ಸಿ ಜಿ ಝಳಕಿ ವ್ಯವಸ್ಥಾಪಕ ಸಂಪಾದಕರು ವಿಶ್ವವಿದ್ಯಾಪತ್ರಿಕೆ ,ವೀರೇಶ ಲಗಳೂರು ಪ್ರಿನ್ಸಿಪಾಲರು ಸಪಪೂ ಕಾಲೇಜ್ ನೆರೆಗಲ್, ಪತ್ರಿಕ ಉಪನ್ಯಾಸವನ್ನು ಡಾ.ಪ್ರಹ್ಲಾದ್ ಗೆಜ್ಜಿ ರಾಜ್ಯಾಧ್ಯಕ್ಷರು ಕಸನೌಸ ಬಾಲಕರ ಸಂಘ ಬೆಂಗಳೂರು.ಕಾರ್ಯಧ್ಯಕ್ಷತೆ ದಾನೇಶ ಎಂ ಬುರುಡಿ ಪ್ರಧಾನ ಸಂಪಾದಕರು ವಿಶ್ವ ವಿಜಯ ಪತ್ರಿಕೆ ಹುಬ್ಬಳ್ಳಿ, ಮುಖ್ಯ ಅತಿಥಿಗಳಾಗಿ ಗುರುರಾಜ್ ಉದುಪುಡಿ ,ವೀರಣ್ಣ ಹಳ್ಳಿ,ಎ ಡಿ ಕೊಟ್ನಾಳ ,ಜಗದೀಶ್ ನುಚ್ಚಿನ ,ಆರ್ ಎಚ್ ನಾಯಕ್ ,ಎಸ್ ಟಿ ಗೌಡರ್ ಉಪಸ್ಥಿತಿಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿಶ್ವವಿದ್ಯಾಲಯ ಪತ್ರಿಕೆ ಸಂಪಾದಕ ದಾನೇಶ್ ಎಂ ಬುರಡಿ ವಿಶ್ವವಿಜಯ ಪತ್ರಿಕ ಸಂಪಾದಕ ಪ್ರಕಟಣೆಗೆ ತಿಳಿಸಿದರು.

Leave a Reply

Your email address will not be published. Required fields are marked *