ಹುಬ್ಬಳ್ಳಿ :- ವಿಧಾನಸಭೆ ಸದನದಲ್ಲಿ ರೈತರ ಆತ್ಮಹತ್ಯೆ ಕುರಿತು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯನವರು ವಿಶೇಷಯ ಪ್ರಸ್ತಾಪಿಸುತ್ತಿರುವಾಗ ಹಿರೇಕೆರೂರು ಶಾಸಕ ಯು ಬಿ ಬಣಕಾರ ಹಾಗೂ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಹಾವೇರಿ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿನಲ್ಲಿ ಎಷ್ಟು ಆತ್ಮಹತ್ಯೆಗಳಾಗಿವೆ ಎಂದು ಅವಹೇಳಿನಕಾರಿಯಾಗಿ ಮಾತನಾಡಿದಾಗ ಅದಕ್ಕೆ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯನವರು ಪತ್ರಿಕೆಗಳಲ್ಲಿ ಬಂದ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಕ್ಕೆ ಶಾಸಕ ಯು ಬಿ ಬಣಕಾರರು ಇಂತಹ ಪತ್ರಿಕೆಗಳಲ್ಲಿ ಭೋಗಸ್ ವರದಿ ಬಹಳ ಬರುತ್ತವೆ ಎಂದು ಪತ್ರಿಕೆ ಹಾಗೂ ಪತ್ರಕಾರಂಗಕ್ಕೂ ಅವಮಾನಿಸಿದ್ದಾರೆ.ಈ ಕುರಿತು ಇಬ್ಬರು ಶಾಸಕರು ರೈತರಿಗೆ ರೈತ ನಾಯಕರಿಗೆ ಪತ್ರಿಕಾ ರಂಗದವರಿಗೂ ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಮೈಸೂರು ಪಾಂಡವಪುರ ದಿಂದ ಬೆಳಗಾವಿ ವರೆಗೆ ಉಗ್ರಹೋರಾಟ ಮಾಡುತ್ತೇವೆ.ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಒಂದು ತಿಂಗಳಲ್ಲಿ ಟೆಂಡರ್ ಕರೆದು ಮಹದಾಯಿ ಕಾಮಗಾರಿ ಕೈಗೆ ತೆಗೆದುಕೊಳ್ಳುವಂತೆ ಎಂದು ಸುಳ್ಳು ಆಶ್ವಾಸನೆಯನ್ನು ಈ ಹಿಂದಿನ ಬಿಜೆಪಿ ಸರ್ಕಾರ ಆಶ್ವಾಸ ನೀಡಿತ್ತು ಆದರೆ ಇಲ್ಲಿಯವರೆಗೂ ಈ ಕಾಮಗಾರಿಯು ಪ್ರಾರಂಭವಾಗಿಲ್ಲ ಕಾರಣ ರೈತ ಪರವಾಗಿ ಕಾಂಗ್ರೆಸ್ ಸರಕಾರದವರು ಈ ಕಾಮಗಾರಿಯನ್ನು ಆದಷ್ಟು ಬೇಗನೆ ಕೈಗೆತ್ತಿಕೊಂಡು ಮಹದಾಯಿ ಯೋಜನೆ ಕನಸು ನನಸಾಗಿಸಬೇಕು.ಉತ್ತರ ಕರ್ನಾಟಕದ ರೈತರು ಅವರಿಗೆ ಋಣಿಯಾಗಿರುತ್ತೇವೆ. ಎಂದು ಕರ್ನಾಟಕ ರೈತರ ಸಂಘ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ರೈತ ಸಂಘ ರಾಜ್ಯಾಧ್ಯಕ್ಷ ಸಿದ್ದರಾಜು ಸಿ ಕುಂದಗೋಳ,ಶಿವಾನಂದ ಹೊಸಳ್ಳಿ,ಬಸವರಾಜ ಗಾಳಿ ,ಅಶೋಕ ದೊಡ್ಡಮನಿ,ಸೋಮು ಸವಾಸೆರ,ಪಕೀರಪ್ಪ ಮೋರಬದ,ಸುಭಾಷ್ ಧಾರವಾಡ ಉಪಸ್ಥಿತರಿದ್ದರು.
ಶಾಸಕ ಯು ಬಿ ಬಣಕಾರ ಹಾಗೂ ಪ್ರಕಾಶ್ ಕೋಳಿವಾಡ ಬಹಿರಂಗ ಕ್ಷಮೆಗೆ ಕರ್ನಾಟಕ ರೈತ ಸಂಘ ಆಗ್ರಹ
ಹುಬ್ಬಳ್ಳಿ :- ವಿಧಾನಸಭೆ ಸದನದಲ್ಲಿ ರೈತರ ಆತ್ಮಹತ್ಯೆ ಕುರಿತು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯನವರು ವಿಶೇಷಯ ಪ್ರಸ್ತಾಪಿಸುತ್ತಿರುವಾಗ ಹಿರೇಕೆರೂರು ಶಾಸಕ ಯು ಬಿ ಬಣಕಾರ ಹಾಗೂ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಹಾವೇರಿ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳಿನಲ್ಲಿ ಎಷ್ಟು ಆತ್ಮಹತ್ಯೆಗಳಾಗಿವೆ ಎಂದು ಅವಹೇಳಿನಕಾರಿಯಾಗಿ ಮಾತನಾಡಿದಾಗ ಅದಕ್ಕೆ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯನವರು ಪತ್ರಿಕೆಗಳಲ್ಲಿ ಬಂದ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಕ್ಕೆ ಶಾಸಕ ಯು ಬಿ ಬಣಕಾರರು ಇಂತಹ ಪತ್ರಿಕೆಗಳಲ್ಲಿ ಭೋಗಸ್ ವರದಿ ಬಹಳ ಬರುತ್ತವೆ ಎಂದು ಪತ್ರಿಕೆ ಹಾಗೂ ಪತ್ರಕಾರಂಗಕ್ಕೂ ಅವಮಾನಿಸಿದ್ದಾರೆ.ಈ ಕುರಿತು ಇಬ್ಬರು ಶಾಸಕರು ರೈತರಿಗೆ ರೈತ ನಾಯಕರಿಗೆ ಪತ್ರಿಕಾ ರಂಗದವರಿಗೂ ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಮೈಸೂರು ಪಾಂಡವಪುರ ದಿಂದ ಬೆಳಗಾವಿ ವರೆಗೆ ಉಗ್ರಹೋರಾಟ ಮಾಡುತ್ತೇವೆ.ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಒಂದು ತಿಂಗಳಲ್ಲಿ ಟೆಂಡರ್ ಕರೆದು ಮಹದಾಯಿ ಕಾಮಗಾರಿ ಕೈಗೆ ತೆಗೆದುಕೊಳ್ಳುವಂತೆ ಎಂದು ಸುಳ್ಳು ಆಶ್ವಾಸನೆಯನ್ನು ಈ ಹಿಂದಿನ ಬಿಜೆಪಿ ಸರ್ಕಾರ ಆಶ್ವಾಸ ನೀಡಿತ್ತು ಆದರೆ ಇಲ್ಲಿಯವರೆಗೂ ಈ ಕಾಮಗಾರಿಯು ಪ್ರಾರಂಭವಾಗಿಲ್ಲ ಕಾರಣ ರೈತ ಪರವಾಗಿ ಕಾಂಗ್ರೆಸ್ ಸರಕಾರದವರು ಈ ಕಾಮಗಾರಿಯನ್ನು ಆದಷ್ಟು ಬೇಗನೆ ಕೈಗೆತ್ತಿಕೊಂಡು ಮಹದಾಯಿ ಯೋಜನೆ ಕನಸು ನನಸಾಗಿಸಬೇಕು.ಉತ್ತರ ಕರ್ನಾಟಕದ ರೈತರು ಅವರಿಗೆ ಋಣಿಯಾಗಿರುತ್ತೇವೆ. ಎಂದು ಕರ್ನಾಟಕ ರೈತರ ಸಂಘ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ರೈತ ಸಂಘ ರಾಜ್ಯಾಧ್ಯಕ್ಷ ಸಿದ್ದರಾಜು ಸಿ ಕುಂದಗೋಳ,ಶಿವಾನಂದ ಹೊಸಳ್ಳಿ,ಬಸವರಾಜ ಗಾಳಿ ,ಅಶೋಕ ದೊಡ್ಡಮನಿ,ಸೋಮು ಸವಾಸೆರ,ಪಕೀರಪ್ಪ ಮೋರಬದ,ಸುಭಾಷ್ ಧಾರವಾಡ ಉಪಸ್ಥಿತರಿದ್ದರು.