ದಿನಾಂಕ 14-9-2024ರ ಶನಿವಾರ 4.00 ಗಂಟೆಗೆ ಮಲ್ಲೇಶ್ವರಂನ ಸೇವಾ ಸದನದಲ್ಲಿ ಆಯೋಜಿಸಲಾದ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ತಮ್ಮ ಜೀವಮಾನದ ಸಾಧನೆಯ ಸಾಕ್ಷಿಯಾಗಿ ಬಸಪದೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಇಲ್ಲಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠ ಅವರಿಗೆ ಈ ಪ್ರಶಸ್ತಿ ನೀಡಿ ಹೂಮಳೆಯೊಂದಿಗೆ ಸನ್ಮಾನಿಸಲಾಯ್ತು. ಕರ್ನಾಟಕ ಯೂತ್ ವೇಲ್ ಫೇರ್ ಸಂಘದಿಂದ ಇದೇ ಸಂದರ್ಭದಲ್ಲಿ ಸೇವಾ ಯೋಧರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಅವರು ಕಳೆದ 35 ವರ್ಷಗಳಲ್ಲಿ ಸೃಜನಾತ್ಮಕ ಶ್ರಮಕ್ಕಾಗಿ ಹಾಗೂ ಶೈಕ್ಷಣಿಕ – ಸಾಮಾಜಿಕ-ಸಾಂಸ್ಕೃತಿಕ- ಕ್ರೀಡಾತ್ಮಕ – ಸಂಘಟನಾತ್ಮಕ ವ್ಯಕ್ತಿತ್ವದ ಸಾಕ್ಷಿಯಾಗಿ ಈ..ಪ್ರಶಸ್ತಿ ಯನ್ನು..ನೀಡಿ ಗೌರವಿಸಲಾಯ್ತು. ಅನೇಕ ಕಲಾಭಿಮಾನಿಗಳ -ಯೋಧರ ಪಡೆಯ ಸಮೂಹದಿಂದ ಅದ್ದೂರಿಯಾಗಿ ಸನ್ಮಾನ ಕಾರ್ಯಕ್ರಮ ಜರುಗಿತು

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *