




ದಿನಾಂಕ 29-09-24 ಬೆಂಗಳೂರು ರಾಜ್ಯ ಮಟ್ಟದ ಶಿಕ್ಷಕರ ಹಬ್ಬ – 2024 ಬೆಂಗಳೂರಿನ ರಾಜಾಜಿನಗರದ ಸೇಂಟ್ ಆನ್ಸ್ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತೀರುವ ಮುರಳಿಧರ ಕುಲಕಣಿ೯ “ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿ ಲಭಿಸಿದೆ ಸಪ್ಟೆಂಬರ್ 28 ರಂದು ಬೆಂಗಳೂರಿನ ಪುರಭವನ ನಲ್ಲಿ ನಡೆದ ಜನಸಿರಿ ಫೌಂಡೇಷನ್ ವತಿಯಿಂದ ರಾಜ್ಯ ಮಟ್ಟದ ಶಿಕ್ಷಕರ ಹಬ್ಬ – 2024 ನೇ ಸಾಲಿನ ಕೊಡಮಾಡುವ “ರಾಜ್ಯ ಮಟ್ಟದ ಶಿಕ್ಷಕರ “ ಪ್ರಶಸ್ತಿಯನ್ನು ಈ ಕಾಯ೯ಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಸನ್ಮಾನ್ಯ ಶ್ರೀ ಡಾ ll ಅರೂಢ ಭಾರತಿ ಸ್ವಾಮೀಜಿರವರು ಸಿದ್ದಾರೂಢ ಮಿಷನ್ ಆಶ್ರಮ ರಾಮೋಹಳ್ಳಿ ಬೆಂಗಳೂರು ಸನ್ಮಾನ್ಯ ಶ್ರೀ ಶ್ರೀ ಶ್ರೀ ತಪೋನಿಧಿ ಮುತ್ತೇಶ್ವರ ಮಹಾಸ್ವಾಮಿಗಳು ಸಂಸ್ಕೃತ ವಿದ್ಯಾಂಸರು ಬೆಂಗಳೂರು ಉದ್ಘಾಟನೆ ಶ್ರೀಯುತ ಸುಧಾಂ ದಾಸರವರು ವಿಧಾನ ಪರಿಷತ್ ಸದಸ್ಯರು ಮುಖ್ಯಅತಿಥಿಗಳಾದ ಶ್ರೀ ವೆಂಕಟೇಶರವರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆನೇಕಲ್ ಶ್ರೀ ಗಣೇಶ ರಾವ ಖ್ಯಾತ ಚಲನ ಚಿತ್ರ ನಟರು ಶ್ರೀ ಮಹಾನಂದ್ ರವರು ಡಿ ವೈ ಎಸ್ ಪಿ ಪೋಲೀಸ್ ಇಲಾಖೆ ಶ್ರೀ ವಿಶ್ವನಾಥರವರು ಸಕ೯ಲ್ ಇನ್ಸ್ ಪೆಕ್ಟರ ತಿಲಕ ನಗರ ಬೆಂಗಳೂರು ಹಾಗೂ ಶ್ರೀ ನಾಗಲೇಖರವರು ಮುಖ್ಯಸ್ಥರು ಜನಸಿರಿ ತಂಡ ಇವರೇಲ್ಲರೂ ಸೇರಿ ನನಗೆ “ರಾಜ್ಯ ಮಟ್ಟದ ಶಿಕ್ಷಕರ “ ಪ್ರಶಸ್ತಿಯನ್ನು ಕೂಡಲಾಯಿತು ಈ ಸುದ್ದಿಯನ್ನು ತಮ್ಮ ಕನ್ನಡ ದಿನ ಪತ್ರಕೆಯಲ್ಲಿ ಪ್ರಕಟಿಸಬೆಕೇಂದು ತಮ್ಮಲ್ಲಿ ವಿನಂತಿ ಮಾಡಿಕೂಳ್ಳುತ್ತೇವೆ ಸರ್ ತಮ್ಮ ವಿಶ್ವಾಸಿ ಮುರಳಿಧರ ಕುಲಕಣಿ೯ ಚಿತ್ರಕಲಾ ಶಿಕ್ಷಕರು ಸೇಂಟ್ ಆನ್ಸ್ ಪ್ರೌಢ ಶಾಲೆ ರಾಜಾಜಿನಗರ ಬೆಂಗಳೂರು
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
Kogilu layout
Yelahanka
9845085793
7349337989
9035282296