ಜೀವನದಲ್ಲಿ ಶಾಂತಿ , ಸಮಾಧಾನ ಬೇಕು ಅಂದ್ರೆ ಬೇರೆಯವರನ್ನೂ ದೂರುವ ಬದಲು , ನಮ್ಮನ್ನು ಬದಲಿಸಿಕೊಳ್ಳುವುದು ವಾಸಿ . ಕಾರಣ , ಸಮಾಜಕ್ಕೆ ಕಾರ್ಪೆಟ್ ಹಾಸುವ ಬದಲು ನಮ್ಮ ಕಾಲಿಗೆ ಸ್ಲಿಪ್ಪರನ್ನು ಹಾಕಿಕೊಳ್ಳುವುದು ಲೇಸು.

: ಜೇವನದಲ್ಲಿ ಬಯಸಿದ್ದನ್ನು ಪಡೆಯಬೇಕೆಂಬ ಹಠ ಇರಬೇಕು ಆದರೆ ಇನ್ನೊಬ್ಬರಿಂದ ಕಿತ್ತುಕೊಳ್ಳುವ ಚಟ ಇರಬಾರದು…

Leave a Reply

Your email address will not be published. Required fields are marked *