Category: Blog

Your blog category

ಪ್ರತಿಷ್ಠಿತ ಈದ್ಗಾ ಮೈದಾನ ಗಣೇಶ್ ಮೂರ್ತಿ ವಿಸರ್ಜನೆ ; 2024ರಲ್ಲೂ ಮೋದಿ ಪ್ರಧಾನಿ :ಬಸನಗೌಡ ಪಾಟೀಲ್ ಯತ್ನಾಳ.

ಹುಬ್ಬಳ್ಳಿ :- 2024 ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆಗ ಪಾಕಿಸ್ತಾನದ ಲಾಹೋರದಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಯಾರಾದರೂ ತಾಕತ್ತಿದ್ದರೆ ತಡೆಯಿರಿ ಎಂದು ಬಿಜೆಪಿ ಶಾಸಕ ಬಸವಗೌಡ ಪಾಟೀಲ ಯತ್ನಾಳ ಗುಡುಗಿದರು. ಹುಬ್ಬಳ್ಳಿ ಈದ್ಗಾ ಮೈದಾನ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ…

ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್

ಕೊರಟಗೆರೆ ಬ್ರೇಕಿಂಗ್…, ಪಾರಿವಾಳಕ್ಕಾಗಿ ಲಾಂಗ್ ಹಿಡಿದ ಯುವಕರ ಗ್ಯಾಂಗ್.. ಪಾರಿವಾಳ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ.. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಕಾಳಿದಾಸ ಬಡಾವಣೆಯಲ್ಲಿ ಘಟನೆ.. ಸಂಜು ಎಂಬುವನು 2 ಸಾವಿರಕ್ಕೆ ಅಜಯ್ ಎಂಬುವನಿಂದ ಪಾರಿವಾಳ ಖರಿದಿಸಿದ್ದ.. ಪಾರಿವಾಳ…

ಗೋಕಾಕ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆ ಗೋಕಾಕ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಗೋಕಾಕ ಶಹರ, ಅಂಕಲಗಿ, ಗೋಕಾಕ ಗ್ರಾಮೀಣ ಭಾಗಗಳಲ್ಲಿ ದರೋಡೆ, ಸುಲಿಗೆ, ಬೈಕ್ ಹಾಗೂ ಜಾನುವಾರು ಕಳ್ಳತನ ಮಾಡುತ್ತಿದ್ದರು. ಗುರುನಾಥ ವಿರೂಪಾಕ್ಷ ಬಡಿಗೇರ ಎಂಬುವವರು ಆ.14ರಂದು ತಮ್ಮ ಬೈಕ್ ಅಡ್ಡಗಟ್ಟಿ ದರೋಡೆಕೋರರು ಚಿನ್ನದ ಚೈನ್, ಉಂಗುರ ಕದ್ದು ಪರಾರಿಯಾಗಿದ್ದಾಗಿ ಗೋಕಾಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಭೀಮಾಶಂಕರ ಗುಳೇದ ಐಪಿಎಸ್, ಎಸ್.ಪಿ. ಬೆಳಗಾವಿ ಜಿಲ್ಲೆ ರವರು, ಪ್ರಕರಣಗಳ ಪತ್ತೆಗಾಗಿ ಗೋಪಾಲ.ಆರ್.ರಾಠೋಡಸಿ.ಪಿ.ಐ ಗೋಕಾಕ ವೃತ್ತ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಎಂ.ವೇಣುಗೋಪಾಲ ಹೆಚ್ಚುವರಿ ಎಸ್.ಪಿ.ಬೆಳಗಾವಿ ಹಾಗೂ ದೂದಪೀರ್ ಎಚ್ ಮುಲ್ಲಾ…

ರಾಮನಾಥಪುರದಲ್ಲಿ ಡಾ. ಅಂಬೇಡ್ಕರ್ ಅವರ ನಾಮ ಫಲಕಕ್ಕೆ ಹಾನಿ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ.

ದೇವನಹಳ್ಳಿ: ತಾಲೂಕಿನ ರಾಮನಾಥಪುರ ಗ್ರಾಮದ ಪರಿಶಿಷ್ಟರ ಬಡಾವಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮ ಫಲಕಕ್ಕೆ ಹಾನಿ ಉಂಟು ಮಾಡಲಾಗಿದೆ ಎಂದು ರಾಮನಾಥಪುರ ಗ್ರಾಮದ ಅರುಣಾ ಎಂಬುವವರು ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು…


ನಗರದ ಮಯೂರ ಹೋಟೆಲ್ ಬಳಿ ಇರುವ ಮೆಟ್ರಿಕ್ ಪೂರ್ವ.ಬಾಲಕರ.ವಿದ್ಯಾರ್ಥಿ.ನಿಲಯದ.ಹಾಸ್ಟೆಲ್.ಕಾವಲುಗರಾನಿಂದ ದಲಿತ.ವಿಧ್ಯಾರ್ಥಿ.ಮೇಲೆ. ಮಾರಣಾಂತಿಕ ಹಲ್ಲೆಯನ್ನು (ಡಿವೈಎಫ್ಐ) ಬಳ್ಳಾರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು

(DYFI)ನ ಬಳ್ಳಾರಿ ಜಿಲ್ಲಾ ಅಧ್ಯಕ್ಷರು ಯು. ಎರ್ರಿಸ್ವಾಮಿ ಮಾತನಾಡಿ ದಿನಾಂಕ 16/9/2023/ ರಂದು ಬಳ್ಳಾರಿ ನಗರದ ಮಯೂರ ಹೋಟೆಲ್ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೊನ್ನೆ ಬೆಳಗಿನ ಜಾವ ಹಾಸ್ಟೆಲ್ ಕಾವಲುಗಾರನಿಂದಾಗಿ ದಲಿತ ವಿದ್ಯಾರ್ಥಿ ಮೇಲೆ ದೈಹಿಕ…


ಬಳ್ಳಾರಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಗಳ ಅವರ ಮನೆಗೆ ರಾತ್ರಿ ಹೋಗಿ ಸಮಸ್ಯೆಗಳ ಬಗ್ಗೆ ಹಾಸ್ಟ ಲ್ ನ ವಿದ್ಯಾರ್ಥಿಗಳು ಅಳಿಲನ್ನು ಹೇಳುತ್ತಿದ್ದಾಗಲೇ ಬೈದು ಕಳಿಸಿದ್ದಲ್ಲದೆ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರಗೆ ಹಾಕಿಸಿದಂತ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಜರುಗಿಸಲಾರದೆ ಇಲ್ಲದ್ದರಿಂದ ಮತ್ತೆ ಹಾಸ್ಟೆಲಿನ ವಾರ್ಡನ್ ದಲಿತ ವಿದ್ಯಾರ್ಥಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಕೂಡಲೇ ಜಿಲ್ಲಾ ಸಮಾಜ ಕಲ್ಯಾಣ ಸಮಾಜ ಅಧಿಕಾರಿಗಳನ್ನು ಅಮಾನತ್ ಗೊಳಿಸಿ ಹಾಗೂ ವಾರ್ಡನ್ ಖಾಯಂ ಸಸ್ಪೆಂಡ್ ಮಾಡಿಸಿ ಪ್ರಕರಣ ದಾಖಲಾದರು ಬಂಧಿಸಲಾರದೆ ಇದರಿಂದ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಕುರಿತು ಸಂಬಂಧಿಸಿದಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ (ರಿ) ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿಕೊಳ್ಳುವುದೇನೆಂದರೆ ಬಳ್ಳಾರಿ ನಗರದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಸ್ಟಲಿನ ದಲಿತ ವಿದ್ಯಾರ್ಥಿಗಳು ಓದುತ್ತಿದ್ದಾಗ ಈ ಹಿಂದೆ ಹಾಸ್ಟೆಲ್ ನ ಸಮಸ್ಯೆಗಳ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳ ಅವರ ಮನೆಗೆ ರಾತ್ರಿಯ ವೇಳೆ ಹೋಗಿ ಸಮಸ್ಯೆಗಳನ್ನು ಹೇಳುತ್ತಿದ್ದಾಗಲೇ ವಿದ್ಯಾರ್ಥಿಗಳಿಗೆ ದೌರ್ಜನ್ಯದಿಂದ ಗದರಿಸಿ ಬೈದಿದ್ದಲ್ಲದೆ ಸುಮಾರು ವಿದ್ಯಾರ್ಥಿ ಹಾಸ್ಟೆಲಿನಿಂದ ಕೂಡಲೇ ಹೊರಗೆ ಹಾಕಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ಮಾಡಿ ಹೊರ ಹಾಕಿದ್ದರಿಂದ ಹಿಂದಿನ ಜಿಲ್ಲಾಧಿಕಾರಿಗಳು ಅಧಿಕಾರ ದರ್ಪ ದಿಂದ ವರ್ತನೆ ಮಾಡಿದ್ದಂತ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ಕೂಡಲೆ ಕ್ರಮ ಜರಿಸ ಜರುಗಿಸಬೇಕೆಂದು ದಲಿತ ಪರ ಸಂಘಟನೆಗಳು ಹಿಂದಿನ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರುಗಳಿಗೆ ದೂರು ನೀಡಿದರು ಸಹ ಕ್ರಮ ಜರಗಿಸಲಾರದೆ ಇದ್ದರಿಂದ ಅಂದಿನಿಂದ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ವಾರ್ಡನ್ ಗಳಿಗೆ ಗರ್ವ ಮತ್ತು ದರ್ಪ ಮಿತಿಮೀರಿ ಹೋಗಿದ್ದರಿಂದ ವಿದ್ಯಾರ್ಥಿಗಳಿಗೆ ಏನು ಮಾಡಿದರು ನಡೆದುಕೊಂಡು ಹೋಗುತ್ತದೆ ಮನಬಂದಂತೆ ಬೇಯುವುದು ಒಡೆಯುವುದು ನಿರಂತರವಾಗಿ ಹಾಸ್ಟೆಲ್ ನ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ ಹಲ್ಲೆಗಳು ನಡೆಸುತ್ತಿದ್ದು ಸರ್ವಸಾಮಾನ್ಯವಾಗಿ ಬಿಟ್ಟಿದೆ ಎಂದು ಸುಮಾರು ಹಾಸ್ಟೆಲಿನ ವಿದ್ಯಾರ್ಥಿಗಳ ನೊಂದ ಮಾತುಗಳಾಗಿದ್ದವು ಮೊನ್ನೆ ವಾರ್ಡನ್ ಮನೋಹರ್ ಪಾಟೀಲ್ ಇವರ ಹತ್ತಿರ ಗಣಪತಿ ಹಬ್ಬಕ್ಕೆ ಹೋಗಿ ಬರುತ್ತೇನೆ ಎರಡು ದಿನ ರಜೆ ಕೇಳಿದ್ದಕ್ಕಾಗಿ ದಲಿತ ವಿದ್ಯಾರ್ಥಿ ದಿವಾಕರ್ ಮೇಲೆ ದನಕ್ಕೆ ಹೊಡೆದಂಗೆ ಒಡೆಯುತ್ತಿದ್ದಾಗ ಹೊಡೆತಕ್ಕೆ ತಾಳಲಾರದೆ ಓಡಿ ಹೋದರು ಸಹ ಬಿಡಲಾರದೆ ಬೆನ್ನತ್ತಿ ಹಾಸ್ಟೆಲ್ ತುಂಬೆಲ್ಲ ಓಡಾಡಿಸಿ ತನ್ನ ಮನಬಂದಂತೆ ಹೊಡೆದು ಮರಣಾಂತಿಕವಾಗಿ ದೌರ್ಜನ್ಯದಿಂದ ಹಲ್ಲೆ ಮಾಡಿದಂತ ವಾರ್ಡನನ್ನ ಮೇಲೆ ಎಸ್ಸಿ ಎಸ್ಟಿ ಕಾಯ್ದೆ ಪ್ರಕರಣ ದಾಖಲಾದರೂ ಸಹ ಬಂದಿಸಲಾರದೆ ಇದ್ದು ಇದಕ್ಕೆಲ್ಲ ಸಮಾಜ ಕಲ್ಯಾಣ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಕುಮ್ಮಕ್ಕು ಇದರಿಂದ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಅಮಾನತ್ ಗೊಳಿಸಿ ಹಾಗೂ ಹಾಸ್ಟಲಿ ನ ವಾರ್ಡನನ್ನು ಖಾಯಂವಾಗಿ ಸಸ್ಪೆಂಡ್ ಗೊಳಿಸಿ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ
ಒಂದು ವೇಳೆ ಇದರ ಬಗ್ಗೆ ಕ್ರಮ ಜರಗಿಸುವಲ್ಲಿ ನಿರ್ಲಕ್ಷ ವಹಿಸಿದ ಪಕ್ಷದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಮುಂದೆ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಮತ್ತೊಮ್ಮೆ ತಮ್ಮಲ್ಲಿ ಮನವಿ ನೀಡಿದರು,
ಈ ವೇಳೆ
ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸಿ ಹನುಮೇಶ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು
ಧರ್ಮಣ್ಣ ಜಿಲ್ಲಾಧ್ಯಕ್ಷರು
ಲಕ್ಷ್ಮಿಕಾಂತ್ ಸುಗ್ಗೇನಹಳ್ಳಿ ದಲಿತ ಮುಖಂಡರು
ಅಂಜಿನಿ ವಡ್ದು ತಾಲೂಕ ಅಧ್ಯಕ್ಷರು ಸಂಡೂರ್ ಕದರವೇ
ಜಯಣ್ಣ ಚರ ಕುಂಟೆ ಯುವ ಮುಖಂಡರು
ಪಿ ಸಣ್ಣ ವಲಿ ಚರಕುಂಟೆ ಅಲ್ಪಸಂಖ್ಯಾತರ ಮುಖಂಡರು ಉಮೇಶ ಮೇಸ್ತ್ರಿ ಛಲವಾದಿ ಕಾಲೋನಿ ಪ್ರೇಮ್ ಚಲವಾದಿ ಕಾಲೋನಿ ಮೊದಲಾದವರು ಇದ್ದರು,

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯನ್ಸ್ ಮೇಲುಗೈ,ಇಂಡಿಯಾ ಹೆಸರು ಬದಲಾವಣೆಯಿಂದ ದೇಶಾಭಿವೃದ್ದಿಯಾಗೊಲ್ಲ ರಕ್ಷಾ ರಾಮಯ್ಯ 

ಚಿಕ್ಕಬಳ್ಳಾಪುರ: 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯೆನ್ಸ್ ಅಧಿಕಾರಕ್ಕೆ ಬರುತ್ತೆ,ಎನ್ ಡಿ ಎ ಮತ್ತು ಮೋದಿ ತಂಡಕ್ಕೆ ಸೋಲು ಖಚಿತ,ಇಂಡಿಯಾ ಅಥವಾ ಭಾರತ ಹೆಸರು ಬದಲಾವಣೆ ಅವಶ್ಯಕತೆ ಇಲ್ಲಾ ಸಂವಿಧಾನದಲ್ಲಿಯೇ ಇಂಡಿಯಾ ಅಥವಾ ಭಾರತ ಎಂದೆ ನಮೂದಾಗಿದೆ ಹೆಸರು ಬದಲಾವಣೆಯಿಂದ ದೇಶ…