Month: August 2023

ಬಂಗಾರಪೇಟೆ -ಕೆಜಿಎಫ್ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿದ್ದ ಕೆ. ಶಶಿಧರ ರೆಡ್ಡಿ ರವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು , ಈ ಚುನಾವಣೆಯಲ್ಲಿ ಎನ್.ಜಿ. ಹುಲ್ಕೂರು ಕ್ಷೇತ್ರದ ಪ್ರಭಾಕರ್ . ಆರ್ ರವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಈ ವೇಳೆ ಮಾತನಾಡಿದ ಪ್ರಭಾಕರ್ ರವರು ನಮ್ಮ ಸಂಸ್ಥೆ ನಿರಂತರವಾಗಿ ಕೃಷಿಕರ ಪರವಾಗಿ ಅವರು ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ರೈತರ ಬೆನ್ನೆಲುಬಾಗಿ ಸಹಕರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಚ್. ಕೆ. ನಾರಾಯಣಸ್ವಾಮಿ. ನಿರ್ದೇಶಕರಾದ ವೆಂಕಟಚಲಪತಿ. ಸಿ.ಎಚ್.…

ಬಂಗಾರಪೇಟೆ,ಆ.೧೭: ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ

ಬಂಗಾರಪೇಟೆ,ಆ.೧೭: ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವೈದ್ಯರನ್ನು ನೇಮಕ ಮಾಡಿ ಕೋಮಾ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರಗಳಿಗೆ ಮುಕ್ತಿ ನೀಡಿ ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡಬೇಕೆಂದು ಆ.೨೨ ರ ಮಂಗಳವಾರ ತಾಲ್ಲೂಕು ಆಸ್ಪತ್ರೆ ಮುಂದೆ ಜಾನುವಾರುಗಳ ಸಮೇತ ಮುತ್ತಿಗೆ…

ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ ಸಿಕ್ಕಿದೆ : ಈರಣ್ಣ ಕಡಾಡಿ,

ಮೂಡಲಗಿ : 77 ನೇ ಸ್ವಾತಂತ್ರ ದಿನಾಚರಣೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮಣ್ಣು, ನನ್ನ ದೇಶ ಅಭಿಯಾನದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶಿಲಾ ಫಲಕ ಸಮರ್ಪಣೆ ಮಾಡಿ ಮಾತನಾಡಿ ಕಷ್ಟ ಪಟ್ಟು ಪಡೆದ ಸ್ವಾತಂತ್ರ್ಯ…

ಶಾಸಕ ಪಾಟೀಲ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ

ವರದಿ:ಮೇಘರಾಜ ವಾಲಿಕಾರ ಇಂಡಿ: ಆ.18:ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಧಿಡೀರನೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರೊಂದಿಗೆ ಕುಂದು ಕೊರತೆ ಆಲಿಸಿದರು. ಈ ಸಂಧರ್ಬದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ಮಾಡಿದರು ಆಸ್ಪತ್ರೆಗೆ ಬೇಕಾದ ಮೂಲಭೂತ…

ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಕೃಷ್ಣ ಲೀಲಾ ಗ್ರಾಂಡ್ ಹೋಟೆಲ್ ( ರೇವ ಕಾಲೇಜ್ ಸರ್ಕಲ್ ). ಪ್ರತಿ ವರ್ಷವೂ ಸ್ವತಂತ್ರ ದಿನದಂದು ಹೋಟೆಲ್ ಮಾಲೀಕರು ಕೆಲಸ ಮಾಡುವ ಎಲ್ಲರಿಗೂ ಸ್ವತಂತ್ರದ ಚಿಹ್ನೆ ಇರುವ ಬಟ್ಟೆಗಳನ್ನು ಕೊಡುತ್ತಾರೆ ಪ್ರತಿಯೊಬ್ಬರು ಬಟ್ಟೆಗಳು ಹಾಕಿಕೊಂಡು ಸಂತೋಷದಿಂದ ಕೆಲಸ ಮಾಡುತ್ತಾರೆ ಹೋಟೆಲಿನಲ್ಲಿ ಸ್ವಾತಂತ್ರ ದಿನದಂದು ಹಬ್ಬದ ವಾತಾವರಣ ಸೃಷ್ಟಿ ಇರುತ್ತದೆ

ಸ್ವತಂತ್ರ ದಿನಾಚರಣೆ ಯಲಹಂಕ ಕೋಗಿಲು ಬಡಾವಣೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ. ಕೋಗಿಲು ಬಡಾವಣೆಯ ರಾಜೇಶ್ ರವರು ಹೇಮಂತ್ ರವರು ಮಂಜೂ ಮತ್ತು ವಾಸು ಬಂಗಾರಿ ಹಾಗೂ ಮಹಿಳೆಯರು ಗ್ರಾಮದ ಎಲ್ಲಾ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

ಸ್ವತಂತ್ರ ದಿನಾಚರಣೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಜಕ್ಕೂರು ವಾರ್ಡ್ ನಂಬರ್ 5 ಕೋಗಿಲು ಬಡಾವಣೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜೇಶ್ ರವರು ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ನೀಡಿದರು ಸಿಹಿ ತಿಂಡಿ ಹಂಚಿದರು ಈ ಸಂದರ್ಭದಲ್ಲಿ ಬಡಾವಣೆಯ ರಾಜೇಶ್ ರವರು ಹಾಗೂ ಯಲಹಂಕ ಆರಕ್ಷಕ ಠಾಣೆಯ ಪ್ರಕಾಶ್ ರವರು ರೋಹಿತ್ ರವರು ಮಂಜು ಇನ್ನು ಅನೇಕರು ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು ಮಕ್ಕಳು ಬಹಳ ಖುಷಿ ಪಟ್ಟರು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…