ಈ ವೇಳೆ ಮಾತನಾಡಿದ ಪ್ರಭಾಕರ್ ರವರು ನಮ್ಮ ಸಂಸ್ಥೆ ನಿರಂತರವಾಗಿ ಕೃಷಿಕರ ಪರವಾಗಿ ಅವರು ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ರೈತರ ಬೆನ್ನೆಲುಬಾಗಿ ಸಹಕರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಚ್. ಕೆ. ನಾರಾಯಣಸ್ವಾಮಿ. ನಿರ್ದೇಶಕರಾದ ವೆಂಕಟಚಲಪತಿ. ಸಿ.ಎಚ್. ನಾಗರಾಜು. ಮಹದೇವಪ್ಪ. ಅಮು ಲಕ್ಷ್ಮೀನಾರಾಯಣ. ಕುಪ್ಪಯ್ಯ. ಕರುಣಾ ಕುಮಾರ್. ರಾಜೇಶ್ವರಿ ರಾಮೇಗೌಡ. ಮುನಿ ವೆಂಕಟಪ್ಪ. ರಾಮೇಗೌಡ. ಎಸ್ ಗೌಡ. ಹಾಗುಚುನಾವಣಾ ಅಧಿಕಾರಿ ಜಗದೀಶ್. ಪಿ.ಎಲ್. ಡಿ.ಬ್ಯಾಂಕ್ ವ್ಯವಸ್ಥಾಪಕರಾದ ಜಿ. ಪುರುಷೋತ್ತಮ್ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *