ಬಳ್ಳಾರಿ:25. ಟಾಟಾ ಮೋಟಾರ್ಸ್ ಹಾಗೂ ಕ್ಯಾಮಿಯಾನ್ ಆಟೋ ಮೊಬೈಲ್ಸ್ ಪ್ರೆöÊ.ಲಿಮಿಟೆಡ್ (ನಂದಿ ಟಾಟಾ) ಇವರ ಸಂಯುಕ್ತ ಆಶ್ರಯದಲ್ಲಿ ಈ ದಿನ ಸೋಮವಾರ ಇಲ್ಲಿಯ ನಂದಿ ಟಾಟಾ ಶೋರೂಮ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹೊಸ ಟಾಟಾ ಏಸ್ ಇವಿ ವಾಹನ ಬಿಡುಗಡೆ ಮಾಡಲಾಯಿತು. ಮಾಮ್ಸ್ ಕಿಚನ್ ಮಾಲೀಕರಾದ ಶೃತಿ ಅನಂತರೆಡ್ಡಿ ಇವರಿಗೆ ವಾಹವನ್ನು ಹಸ್ತಾಂತರಿಸಲಾಯಿತು ಹಾಗೂ ಇನ್ನೂ ಇಬ್ಬರು ಗ್ರಾಹಕರು ಈ ವಾಹವನ್ನು ಬುಕ್ ಮಾಡಿರುತ್ತಾರೆ
ಮಾಲಿನ್ಯರಹಿತ್ಯ ಅತಿ ಕಡಿಮೆ ನಿರ್ಮಾಣ ವೆಚ್ಚ ಹೊಂದಿರುತ್ತದೆ. ಇದರ ಮುಖಾಂತರ ಹೆಚ್ಚಿನ ಲಾಭವನ್ನು ಪಡೆಯಬಹುದೆಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ. ಮುಖ್ಯ ಅತಿಥಿಗಳಾಗಿದ್ದ ಗ್ರಹಕರಾದ ಮಂಜುನಾಥರೆಡ್ಡಿ, ಶ್ರೀಮತಿ ಶೃತಿ ಅನಂತರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಟಾಟಾ ಮೋಟರ್ನ್ ಉತ್ತರ ಕರ್ನಾಟಕ ಏರಿಯಾ ಮ್ಯಾನೇಜರ್ ಶ್ರೀಕಾಂತ ಕುಲಕರ್ಣಿ ಹಾಗೂ ಟಿ.ಎಸ್.ಎಂ. ಆದ ಪ್ರಕಾಶ ಅಗಸನಹಳ್ಳಿ, ಕಾಡೇಶ್ ಬಾಗಲಕೋಟೆ ಮತ್ತು ನಂದಿಟಾಟಾ ಮಾಲೀಕರಾದ ಕರ್ನೂಲ್ ವೂಜೆರ್ ಅಹ್ಮದ್ ಅಬ್ರದ್ ಅಹ್ಮದ್ ಹಾಗೂ ಸೇಲ್ ಮ್ಯಾನೇಜರ್ ಅಶೋಕ್ಕುಮಾರ್, ಮಾರುತಿ ನಾಯಕ್,ಬ್ರಾಂಚ್ ಮ್ಯಾನೇಜರ್ ಆದ ವಿರೇಶ್.ಕೆ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.
1ನೇ ಸುದ್ದಿ ಸಾರ್,
ಟಾಟಾ ಏಸ್ ಇವಿ ವಾಹನ ಬಿಡುಗಡೆ
ಬಳ್ಳಾರಿ:25. ಟಾಟಾ ಮೋಟಾರ್ಸ್ ಹಾಗೂ ಕ್ಯಾಮಿಯಾನ್ ಆಟೋ ಮೊಬೈಲ್ಸ್ ಪ್ರೆöÊ.ಲಿಮಿಟೆಡ್ (ನಂದಿ ಟಾಟಾ) ಇವರ ಸಂಯುಕ್ತ ಆಶ್ರಯದಲ್ಲಿ ಈ ದಿನ ಸೋಮವಾರ ಇಲ್ಲಿಯ ನಂದಿ ಟಾಟಾ ಶೋರೂಮ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಹೊಸ ಟಾಟಾ ಏಸ್ ಇವಿ ವಾಹನ ಬಿಡುಗಡೆ ಮಾಡಲಾಯಿತು. ಮಾಮ್ಸ್ ಕಿಚನ್ ಮಾಲೀಕರಾದ ಶೃತಿ ಅನಂತರೆಡ್ಡಿ ಇವರಿಗೆ ವಾಹವನ್ನು ಹಸ್ತಾಂತರಿಸಲಾಯಿತು ಹಾಗೂ ಇನ್ನೂ ಇಬ್ಬರು ಗ್ರಾಹಕರು ಈ ವಾಹವನ್ನು ಬುಕ್ ಮಾಡಿರುತ್ತಾರೆ
ಮಾಲಿನ್ಯರಹಿತ್ಯ ಅತಿ ಕಡಿಮೆ ನಿರ್ಮಾಣ ವೆಚ್ಚ ಹೊಂದಿರುತ್ತದೆ. ಇದರ ಮುಖಾಂತರ ಹೆಚ್ಚಿನ ಲಾಭವನ್ನು ಪಡೆಯಬಹುದೆಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ. ಮುಖ್ಯ ಅತಿಥಿಗಳಾಗಿದ್ದ ಗ್ರಹಕರಾದ ಮಂಜುನಾಥರೆಡ್ಡಿ, ಶ್ರೀಮತಿ ಶೃತಿ ಅನಂತರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಟಾಟಾ ಮೋಟರ್ನ್ ಉತ್ತರ ಕರ್ನಾಟಕ ಏರಿಯಾ ಮ್ಯಾನೇಜರ್ ಶ್ರೀಕಾಂತ ಕುಲಕರ್ಣಿ ಹಾಗೂ ಟಿ.ಎಸ್.ಎಂ. ಆದ ಪ್ರಕಾಶ ಅಗಸನಹಳ್ಳಿ, ಕಾಡೇಶ್ ಬಾಗಲಕೋಟೆ ಮತ್ತು ನಂದಿಟಾಟಾ ಮಾಲೀಕರಾದ ಕರ್ನೂಲ್ ವೂಜೆರ್ ಅಹ್ಮದ್ ಅಬ್ರದ್ ಅಹ್ಮದ್ ಹಾಗೂ ಸೇಲ್ ಮ್ಯಾನೇಜರ್ ಅಶೋಕ್ಕುಮಾರ್, ಮಾರುತಿ ನಾಯಕ್,ಬ್ರಾಂಚ್ ಮ್ಯಾನೇಜರ್ ಆದ ವಿರೇಶ್.ಕೆ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.
1ನೇ ಸುದ್ದಿ ಸಾರ್,