ಹುಬ್ಬಳ್ಳಿ :- ಕೆಎಲ್ಇ,ಐಎಂಎಸ್ಆರ್,ಎಂಬಿಎ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಜುಲೈ 28. 2023 ರಂದು ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ ‘ಮ್ಯಾಡ್ಸ್ ಮೀಟ್-2K23’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರತಿಷ್ಠಿತ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸ್ಟಡೀಜ್ ಆ್ಯಂಡ್ ರಿಸರ್ಚ್ ಎಂಬಿಎ ಮಹಾವಿದ್ಯಾಲಯವು ಜುಲೈ 28 .2023 ರಂದು ಸ್ನಾತಕ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನವೀನ ಮತ್ತು ಸೃಜನಶೀಲ ಯುವ ವಿದ್ಯಾರ್ಥಿ ಸಮುದಾಯಕ್ಕೆ ಉದ್ಯಮಶೀಲತೆಯ ಅವಕಾಶಗಳ ವಿಷಯದ ಕುರಿತು ರಾಜ್ಯ ಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ ಮ್ಯಾಡ್ಸ್ ಮೀಟ್ 2- k23 ಆಯೋಜಿಸಿದೆ ಈ ಉತ್ಸವವನ್ನು ಪದವಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಆಕರ್ಷಣೆಯೊಂದಿಗೆ ಸೃಜನಶೀಲ ಉದ್ಯಮಶೀಲತಾ ಕೌಶಲ್ಯಗಳ ಕುರಿತು ನವೀನ ಆಲೋಚನೆಗಳೊಂದಿಗೆ ಹೊರಬರಲು ಅವಕಾಶಗಳನ್ನು ನೀಡುತ್ತದೆ. ಇಂತಹ ಉತ್ಸವವು ಈ ಹಿಂದೆ 2014 ರಿಂದ 2022 ರಲ್ಲಿ ಜರುಗಿತ್ತು. ಈ ಉತ್ಸವದಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳು ಸೃಜನಶೀಲತೆ ನವೀನ ಆಲೋಚನೆಗಳೊಂದಿಗೆ ರೋಮಾಂಚಕ ದರ್ಶನ ನೀಡುತ್ತವೆ.ಮತ್ತು ತಂಡಗಳ ನಡುವೆ ತೀವ್ರವಾದ ಕ್ರೀಡಾ ಸ್ಪರ್ಧೆಯನ್ನು ತೋರ್ಪಡಿಸುತ್ತವೆ ಇದು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಈ ಉತ್ಸವ ಎರಡು ಪ್ರಮುಖ ಉದ್ದೇಶಗಳೊಂದಿಗೆ ಆಯೋಜಿಸಲಾಗಿದೆ.ಮೊದಲನೆಯದಾಗಿ ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಉದ್ಯಮಶೀಲತೆಯ ಪ್ರಾಮುಖ್ಯತೆಯನ್ನು ಹೆಚ್ಚಿಸುವುದು ಮತ್ತು ಎರಡನೆಯದಾಗಿ ನಾವೀನ್ಯತೆ ಮತ್ತು ಸೃಜನಶೀಲ ಮನಸ್ಥಿತಿಗಾಗಿ ಉದ್ಯಮಶೀಲತೆ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ. ಇಂದು ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಸುತಿದ್ದೇವೆ ಮತ್ತು ಯುವ ಪೀಳಿಗೆಯು ತಾಂತ್ರಿಕವಾಗಿ ಬುದ್ಧಿವಂತರಾಗಿದ್ದಾರೆ.ಆದ್ದರಿಂದ ಉದ್ಯಮಶೀಲತೆಯ ಮತ್ತು ಸ್ಮಾರ್ಟ್ ಆಪ್ ಗಳ ಪರಿಣಾಮವಾಗಿ ಮಾರ್ಕೆಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ ಮತ್ತು ಗ್ರಾಹಕರನ್ನು ತಲುಪುವ ಗುರಿಯನ್ನು ಹೆಚ್ಚಿಸುತ್ತದೆ. ಈ ಉತ್ಸವ ಕಾರ್ಯಕ್ರಮಕ್ಕೆ ಹೊರ ರಾಜ್ಯಗಳಿಂದ ಬರುವವರಿಗೆ ಊಟ ವಸತಿ ಸೌಲಭ್ಯವನ್ನು ಒದಗಿಸುತ್ತೆವೆ.ನೊಂದಣಿ ಶುಲ್ಕ ಒಂದು ಸಾವಿರ ರೂಗಳು ಆಗಿರುತ್ತದೆ. ಒಟ್ಟು 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಲ್ಲಿ ಇದ್ದೇವೆ.ಒಂದು ಒಂದೊಂದು ತಂಡದಲ್ಲೂ ಐದು ಜನ ಭಾಗವಹಿಸಲಿದ್ದಾರೆ. ಶುಕ್ರವಾರ ಜುಲೈ 28 ಬೆಳಗ್ಗೆ 10ಕ್ಕೆ ಮ್ಯಾಡ್ಸ್ ಮೀಟ್2K23 ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಸ್ವರ್ಣ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿ ಎಸ್ ವಿ ಪ್ರಸಾದ್ ಅವರು ಆಗಮಿಸಲಿದ್ದು ,ದಿ ಫರ್ನ್ ರೆಸಿಡೆನ್ಸಿ ಹೋಟಲ್ ಸ್ಥಾಪಕ ನಿರ್ದೇಶಕ ಗೌತಮ್ ಹರಧನ ಬ್ಯಾನರ್ಜಿ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅವರು ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಾಯಂಕಾಲ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಜೇಶ ಸೈಗಲ್ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎವ್ಹಿಎನ್ ಸೈಗಲ್ ಗ್ರೂಪ್ ಆಫ್ ಕಂಪನಿಸ್ ಅವರ ಆಗಮಿಸುವರು, ಗೌರವ ಅತಿಥಿಗಳಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಹಿನ್ನೆಲೆ ಗಾಯಕ ಮಿಸ್ ಅನನ್ಯ ಪ್ರಕಾಶ್, ಕನ್ನಡದ ಕೋಗಿಲೆ ಗಾಯಕ್ಕೆ ಮಿಸ್ ನಂದೀರಾ ಬಾನು ಮತ್ತು ಜೀ ಕನ್ನಡದ ಸರಿಗಮಪ ಗಾಯಕ ಕಂಬದ ರಂಗಯ್ಯ ಅವರು ಆಗಮಿಸಿ ಸಂಗೀತದ ರಸದೌತ ನೀಡಲಿದ್ದಾರೆ.ಎಸ್ಎಸ್ಸಿ ಮಟ್ಟಿಗುಡ್ಡ ಸದಸ್ಯರು ಆಡಳಿತ ಮಂಡಳಿ ಕೇಳಿ ಸಂಸ್ಥೆ ಬೆಳಗಾವಿ ಹಾಗೂ ಕಾರ್ಯದರ್ಶಿ ಸ್ಥಾನಿಕ ಆಡಳಿತ ಮಂಡಳಿ ಕೆಎಲ್ಇ ಐ ಎಂ ಎಸ್ ಆರ್, ಹುಬ್ಬಳ್ಳಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ.
ಹುಬ್ಬಳ್ಳಿ :- ಕೆಎಲ್ಇ,ಐಎಂಎಸ್ಆರ್,ಎಂಬಿಎ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಜುಲೈ 28. 2023 ರಂದು ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ ‘ಮ್ಯಾಡ್ಸ್ ಮೀಟ್-2K23’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರತಿಷ್ಠಿತ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸ್ಟಡೀಜ್ ಆ್ಯಂಡ್ ರಿಸರ್ಚ್ ಎಂಬಿಎ ಮಹಾವಿದ್ಯಾಲಯವು ಜುಲೈ 28 .2023 ರಂದು ಸ್ನಾತಕ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನವೀನ ಮತ್ತು ಸೃಜನಶೀಲ ಯುವ ವಿದ್ಯಾರ್ಥಿ ಸಮುದಾಯಕ್ಕೆ ಉದ್ಯಮಶೀಲತೆಯ ಅವಕಾಶಗಳ ವಿಷಯದ ಕುರಿತು ರಾಜ್ಯ ಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ ಮ್ಯಾಡ್ಸ್ ಮೀಟ್ 2- k23 ಆಯೋಜಿಸಿದೆ ಈ ಉತ್ಸವವನ್ನು ಪದವಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಆಕರ್ಷಣೆಯೊಂದಿಗೆ ಸೃಜನಶೀಲ ಉದ್ಯಮಶೀಲತಾ ಕೌಶಲ್ಯಗಳ ಕುರಿತು ನವೀನ ಆಲೋಚನೆಗಳೊಂದಿಗೆ ಹೊರಬರಲು ಅವಕಾಶಗಳನ್ನು ನೀಡುತ್ತದೆ. ಇಂತಹ ಉತ್ಸವವು ಈ ಹಿಂದೆ 2014 ರಿಂದ 2022 ರಲ್ಲಿ ಜರುಗಿತ್ತು. ಈ ಉತ್ಸವದಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳು ಸೃಜನಶೀಲತೆ ನವೀನ ಆಲೋಚನೆಗಳೊಂದಿಗೆ ರೋಮಾಂಚಕ ದರ್ಶನ ನೀಡುತ್ತವೆ.ಮತ್ತು ತಂಡಗಳ ನಡುವೆ ತೀವ್ರವಾದ ಕ್ರೀಡಾ ಸ್ಪರ್ಧೆಯನ್ನು ತೋರ್ಪಡಿಸುತ್ತವೆ ಇದು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಈ ಉತ್ಸವ ಎರಡು ಪ್ರಮುಖ ಉದ್ದೇಶಗಳೊಂದಿಗೆ ಆಯೋಜಿಸಲಾಗಿದೆ.ಮೊದಲನೆಯದಾಗಿ ಜಾಗತೀಕರಣಗೊಳಿಸುವ ನಿಟ್ಟಿನಲ್ಲಿ ಉದ್ಯಮಶೀಲತೆಯ ಪ್ರಾಮುಖ್ಯತೆಯನ್ನು ಹೆಚ್ಚಿಸುವುದು ಮತ್ತು ಎರಡನೆಯದಾಗಿ ನಾವೀನ್ಯತೆ ಮತ್ತು ಸೃಜನಶೀಲ ಮನಸ್ಥಿತಿಗಾಗಿ ಉದ್ಯಮಶೀಲತೆ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ. ಇಂದು ನಾವು ಡಿಜಿಟಲ್ ಜಗತ್ತಿನಲ್ಲಿ ವಾಸಸುತಿದ್ದೇವೆ ಮತ್ತು ಯುವ ಪೀಳಿಗೆಯು ತಾಂತ್ರಿಕವಾಗಿ ಬುದ್ಧಿವಂತರಾಗಿದ್ದಾರೆ.ಆದ್ದರಿಂದ ಉದ್ಯಮಶೀಲತೆಯ ಮತ್ತು ಸ್ಮಾರ್ಟ್ ಆಪ್ ಗಳ ಪರಿಣಾಮವಾಗಿ ಮಾರ್ಕೆಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ ಮತ್ತು ಗ್ರಾಹಕರನ್ನು ತಲುಪುವ ಗುರಿಯನ್ನು ಹೆಚ್ಚಿಸುತ್ತದೆ. ಈ ಉತ್ಸವ ಕಾರ್ಯಕ್ರಮಕ್ಕೆ ಹೊರ ರಾಜ್ಯಗಳಿಂದ ಬರುವವರಿಗೆ ಊಟ ವಸತಿ ಸೌಲಭ್ಯವನ್ನು ಒದಗಿಸುತ್ತೆವೆ.ನೊಂದಣಿ ಶುಲ್ಕ ಒಂದು ಸಾವಿರ ರೂಗಳು ಆಗಿರುತ್ತದೆ. ಒಟ್ಟು 20ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆಯಲ್ಲಿ ಇದ್ದೇವೆ.ಒಂದು ಒಂದೊಂದು ತಂಡದಲ್ಲೂ ಐದು ಜನ ಭಾಗವಹಿಸಲಿದ್ದಾರೆ. ಶುಕ್ರವಾರ ಜುಲೈ 28 ಬೆಳಗ್ಗೆ 10ಕ್ಕೆ ಮ್ಯಾಡ್ಸ್ ಮೀಟ್2K23 ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಸ್ವರ್ಣ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಿ ಎಸ್ ವಿ ಪ್ರಸಾದ್ ಅವರು ಆಗಮಿಸಲಿದ್ದು ,ದಿ ಫರ್ನ್ ರೆಸಿಡೆನ್ಸಿ ಹೋಟಲ್ ಸ್ಥಾಪಕ ನಿರ್ದೇಶಕ ಗೌತಮ್ ಹರಧನ ಬ್ಯಾನರ್ಜಿ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅವರು ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಾಯಂಕಾಲ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ವಿಜೇಶ ಸೈಗಲ್ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಎವ್ಹಿಎನ್ ಸೈಗಲ್ ಗ್ರೂಪ್ ಆಫ್ ಕಂಪನಿಸ್ ಅವರ ಆಗಮಿಸುವರು, ಗೌರವ ಅತಿಥಿಗಳಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಹಿನ್ನೆಲೆ ಗಾಯಕ ಮಿಸ್ ಅನನ್ಯ ಪ್ರಕಾಶ್, ಕನ್ನಡದ ಕೋಗಿಲೆ ಗಾಯಕ್ಕೆ ಮಿಸ್ ನಂದೀರಾ ಬಾನು ಮತ್ತು ಜೀ ಕನ್ನಡದ ಸರಿಗಮಪ ಗಾಯಕ ಕಂಬದ ರಂಗಯ್ಯ ಅವರು ಆಗಮಿಸಿ ಸಂಗೀತದ ರಸದೌತ ನೀಡಲಿದ್ದಾರೆ.ಎಸ್ಎಸ್ಸಿ ಮಟ್ಟಿಗುಡ್ಡ ಸದಸ್ಯರು ಆಡಳಿತ ಮಂಡಳಿ ಕೇಳಿ ಸಂಸ್ಥೆ ಬೆಳಗಾವಿ ಹಾಗೂ ಕಾರ್ಯದರ್ಶಿ ಸ್ಥಾನಿಕ ಆಡಳಿತ ಮಂಡಳಿ ಕೆಎಲ್ಇ ಐ ಎಂ ಎಸ್ ಆರ್, ಹುಬ್ಬಳ್ಳಿ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.