ಬೆಂಗಳೂರು: ಕಲಬುರ್ಗಿ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆದ ಜಿಲ್ಲಾ ರೈತ ಮೊರ್ಚ್ ಮಹಾ ಸಭೆಯಲ್ಲಿ ವೀರಭದ್ರಪ್ಪ ಎಂ ಬಾಳದೆ ತೆಂಗಳಿ ಮತ್ತು ಈರಣ್ಣಾ ಯಾದವ್ ಇವರನ್ನು ಜಿಲ್ಲಾ ರೈತ ಮೊರ್ಚ್ ಕಾರ್ಯಕಾರಿಣಿ ಸದಸ್ಯರಾಗಿ ಸರ್ವಾನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಕಲಬುರ್ಗಿ ಜಿಲ್ಲಾ ಅದ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ , ಶರಣಪ್ಪಾ ತಳವಾರ, ಅಂಬರಾವ ಅಷ್ಟಗಿ, ಮಲ್ಲಣ್ಣ ಕುಲಕರ್ಣಿ ಕೊಳಕುರ, ಮಲ್ಲಿನಾಥ್ ಪಾಟೀಲ ಕಾಳಗಿ, ಅಣವೀರ ಪಾಟೀಲ ನಾಗನಳ್ಳಿ , ಮಲ್ಲಿಕಾರ್ಜುನ ಮೆಲಕೆರಿ ತೆಂಗಳಿ, ಜಿಲ್ಲೆಯ ರೈತ ಮೊರ್ಚ್ ಕಾರ್ಯಕಾರಿಣಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,ಎಲ್ಲಾ ಸದಸ್ಯರು,ಪಕ್ಷದ ಹಿರಿಯ ಮುಖಂಡರು ಇದ್ದರು ಎಂದು ಜಿಲ್ಲಾ ರೈತ ಮೋರ್ಚಾ ಮೂಲಗಳಿಂದ ತಿಳಿದುಬಂದಿದೆ ಎಂದು ಪತ್ರಕರ್ತ ಅಯ್ಯಣ್ಣ ಮಾಸ್ಟರ್ ಬಯಲು ಸಿಂಹ ಪತ್ರಿಕೆಗೆ ತಿಳಿಸಿದ್ದಾರೆ.
” ಕಲಬುರ್ಗಿ ಜಿಲ್ಲಾ ರೈತ ಮೊರ್ಚ್ ಕಾರ್ಯಕಾರಿಣಿ ಸದಸ್ಯರಾಗಿ ವೀರಭದ್ರಪ್ಪ ಬಾಳದೆ ಆಯ್ಕೆ”
ಬೆಂಗಳೂರು: ಕಲಬುರ್ಗಿ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆದ ಜಿಲ್ಲಾ ರೈತ ಮೊರ್ಚ್ ಮಹಾ ಸಭೆಯಲ್ಲಿ ವೀರಭದ್ರಪ್ಪ ಎಂ ಬಾಳದೆ ತೆಂಗಳಿ ಮತ್ತು ಈರಣ್ಣಾ ಯಾದವ್ ಇವರನ್ನು ಜಿಲ್ಲಾ ರೈತ ಮೊರ್ಚ್ ಕಾರ್ಯಕಾರಿಣಿ ಸದಸ್ಯರಾಗಿ ಸರ್ವಾನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಕಲಬುರ್ಗಿ ಜಿಲ್ಲಾ ಅದ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ , ಶರಣಪ್ಪಾ ತಳವಾರ, ಅಂಬರಾವ ಅಷ್ಟಗಿ, ಮಲ್ಲಣ್ಣ ಕುಲಕರ್ಣಿ ಕೊಳಕುರ, ಮಲ್ಲಿನಾಥ್ ಪಾಟೀಲ ಕಾಳಗಿ, ಅಣವೀರ ಪಾಟೀಲ ನಾಗನಳ್ಳಿ , ಮಲ್ಲಿಕಾರ್ಜುನ ಮೆಲಕೆರಿ ತೆಂಗಳಿ, ಜಿಲ್ಲೆಯ ರೈತ ಮೊರ್ಚ್ ಕಾರ್ಯಕಾರಿಣಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು,ಎಲ್ಲಾ ಸದಸ್ಯರು,ಪಕ್ಷದ ಹಿರಿಯ ಮುಖಂಡರು ಇದ್ದರು ಎಂದು ಜಿಲ್ಲಾ ರೈತ ಮೋರ್ಚಾ ಮೂಲಗಳಿಂದ ತಿಳಿದುಬಂದಿದೆ ಎಂದು ಪತ್ರಕರ್ತ ಅಯ್ಯಣ್ಣ ಮಾಸ್ಟರ್ ಬಯಲು ಸಿಂಹ ಪತ್ರಿಕೆಗೆ ತಿಳಿಸಿದ್ದಾರೆ.