ಕೊರಟಗೆರೆ : ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಭರವಸೆಗಳ ಮೇಲೆ ಭರವಸೆ ಕೊಟ್ಟಿದ್ದೇವೆ.5 ಗ್ಯಾರಂಟಿಗಳನ್ನು ನೀಡಿದ್ದೇವು, ನಾವು ಕೊಟ್ಟ ಭರವಸೆಗಳನ್ನು ಮೊದಲ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ ಅದನ್ನು ಮಾಡಿಯೇ ತೀರಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.

ತಾಲ್ಲೂಕಿನ ಕೋಳಾಲ ಹೋಬಳಿಯಲ್ಲಿ ಶುಕ್ರವಾರ 14ಅಂಬೇಡ್ಕರ್ ಭವನ ಕಟ್ಟಡಗಳ ಶಿಲಾವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ಸಂಧರ್ಭದಲ್ಲಿ ಪ‌‌. ಜಾತಿ ಯವರಿಗೆ ಕಾರ್ಯಕ್ರಮ ಮಾಡಿಕೊಳ್ಳಲು ಅಂಬೇಡ್ಕರ್ ಭವನಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದೇ ಬೇಡಿಕೆಯಂತೆ 14 ಅಂಬೇಡ್ಕರ್ ಭವನಗಳನ್ನು ಒಂದೇ ಬಾರಿ ಶಂಕುಸ್ಥಾಪನೆ ಮಾಡಿದ್ದೇನೆ.

ಕ್ಷೇತ್ರದಲ್ಲಿ 3.5ಕೋಟಿ ವೆಚ್ಚದಲ್ಲಿ 2ಆಸ್ಪತ್ರೆಗಳನ್ನು ನಿರ್ಮಿಸಿದ್ದೇನೆ. ಅದೇ ರೀತಿ ಕೋಳಾಲ ಹೋಬಳಿಯೂ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಗೃಹಸಚಿವ ಡಾ. ಜಿ ಪರಮೇಶ್ವರ ಭರವಸೆ ನೀಡಿದರು.

ಬಾಕ್ಸ್ ಬಳಸಿ:
ರಾಜ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್…

200 ಯೂನಿಟ್ ಫ್ರೀ ಕರೆಂಟ್‌ಗೆ ಆಗಸ್ಟ್ 5ನೇ ತಾರೀಖು ಗುಲ್ಬರ್ಗದಲ್ಲಿ ಅನುಷ್ಠಾನಕ್ಕೆ ಚಾಲನೆ ನೀಡಲಿದ್ದೇವೆ

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ಯಶಸ್ವಿ

ಮಹಿಳೆಯರಿಗೆ ಉಚಿತ ಪ್ರಯಾಣದಿಂದ
2ಕೋಟಿ 36ಲಕ್ಷ ಮಹಿಳೆಯರು ಪ್ರವಾಸ ಮಾಡಿದ್ದಾರೆ.ಇದ್ದರಿಂದ ದೊಡ್ಡ ಬದಲಾವಣೆಯಾಗಿದ್ದು,
ಪ್ರವಾಸಿತಾಣಗಳಿಗೆ ಜನಸಾಗರವೇ ಹರಿದು ಬಂದಿರುವುದರ ಜೊತೆಗೆ ಆದಾಯ ಮೂಲ ದುಪ್ಪಟ್ಟಾಗಿದೆ.

ಅನ್ನಭಾಗ್ಯಗೊಂದಲಕ್ಕೆ ತೆರೆ…
ನಮಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದರು.
ನಮಗೆ ನೀಡಬೇಕಾದ 5ಕೆಜಿ ಅಕ್ಕಿ ನೀಡುತ್ತಿದ್ದಾರೆ‌.ದಾಸ್ತಾನು ವಿನಲ್ಲಿ ಅಕ್ಕಿಇದ್ದರೂ, ನಾವು ಕೊಂಡುಕೊಳ್ಳುತ್ತೇವೆ ಎಂದರು ಕೇಂದ್ರ ಕೊಡಲಿಲ್ಲ. 5ಕೆಜಿ ಅಕ್ಕಿ ಬದಲಿಗೆ 34ರೂ ಕೆಜಿ ಹಣವನ್ನು ನೀಡುತ್ತಿದ್ದೇವೆ. ಮುಂದಿನದಿನಗಳಲ್ಲಿ ಅಕ್ಕಿ ಕೊಡುವ ವ್ಯವಸ್ಥೆ ಮಾಡುತ್ತೇವೆ.

ಯುವನಿಧಿಗೆ ರೂಪುರೇಷುಗಳು ತಯಾರಿ

ಪದವಿ ಪಡೆದವರಿಗೆ 3000ರೂ ಮತ್ತು ಡಿಪ್ಲೋಮಾ ಮಾಡಿದವರಿಗೆ 1500ರೂ 2ವರ್ಷ ಹಣ ನೀಡುತ್ತೇವೆ. ಆ ಸಮಯದೊಳಗೆ ಕೆಲಸವನ್ನು ಹುಡುಕಿಕೊಳ್ಳಬೇಕು.

ತಾಲ್ಲೂಕಿನಲ್ಲಿ 5000ಸೈಟ್ ಗಳನ್ನು ನೀಡುವ ಯೋಜನೆಯ ಬಗ್ಗೆ ಜಿ.ಪಂ ಸಿಇಓರವರೊಂದಿಗೆ ಚರ್ಚೆ ಮಾಡಲಾಗಿದೆ. ಮುಂದಿನದಿನಗಳಲ್ಲಿ ಈ ಕೆಲಸ ಮಾಡಲಿದ್ದೇವೆ..

ಕೋಟ್ ಬಳಸಿ

ಇನ್ನೆರೆಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಸಂಪೂರ್ಣ…

ನಮ್ಮ ಬಜೆಟ್ ನಲ್ಲಿ ಕೂಡ ಎತ್ತಿನಹೊಳೆಗೆ ಹಣ ಬಿಡುಗಡೆ ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇನ್ನೂ 2ವರ್ಷದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮವಹಿಸುತ್ತೇವೆ.

ಜಲಜೀವನ್ ಮಿಷನ್ ಯೋಜನೆ ಮೂಲಕ
ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಗೆ 198ಕೋಟಿ ಖರ್ಚು ಮಾಡಿ ಪ್ರಾರಂಭ ಮಾಡಿದ್ದೇವೆ. ಈ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ನಡೆದು ಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಡಾ.ಜಿ ಪರಮೇಶ್ವರ.
ಗೃಹ ಸಚಿವರು .
ಕರ್ನಾಟಕ ಸರ್ಕಾರ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್ ಶ್ರೀನಿವಾಸ್, ಜಿ.ಪಂ ಸಿಇಓ ಜಿ.ಪ್ರಭು, ಉಪವಿಭಾಗ ಅಧಿಕಾರಿ ರಿಷಿಆನಂದ್ ತಹಶೀಲ್ದಾರ್ ಮುನಿಶಾಮಿರೆಡ್ಡಿ, ಸಮಾಜಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಕೃಷ್ಣಪ್ಪ, ಗ್ರಾ.ಪಂ ಅಧ್ಯಕ್ಷೆ ಕಮಲಮ್ಮ,ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಉಪಸ್ಥಿತರಿದ್ದರು.

ಎತ್ತಿನಹೊಳೆ ಯೋಜನೆಯನ್ನು 2ವರ್ಷಗಳಲ್ಲಿ ಪೂರ್ಣಗೊಳಿಸಲು ಕ್ರಮವಹಿಸುತ್ತೇವೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್…

ಕೊರಟಗೆರೆ : ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಭರವಸೆಗಳ ಮೇಲೆ ಭರವಸೆ ಕೊಟ್ಟಿದ್ದೇವೆ.5 ಗ್ಯಾರಂಟಿಗಳನ್ನು ನೀಡಿದ್ದೇವು, ನಾವು ಕೊಟ್ಟ ಭರವಸೆಗಳನ್ನು ಮೊದಲ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ ಅದನ್ನು ಮಾಡಿಯೇ ತೀರಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.

ತಾಲ್ಲೂಕಿನ ಕೋಳಾಲ ಹೋಬಳಿಯಲ್ಲಿ ಶುಕ್ರವಾರ 14ಅಂಬೇಡ್ಕರ್ ಭವನ ಕಟ್ಟಡಗಳ ಶಿಲಾವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ಸಂಧರ್ಭದಲ್ಲಿ ಪ‌‌. ಜಾತಿ ಯವರಿಗೆ ಕಾರ್ಯಕ್ರಮ ಮಾಡಿಕೊಳ್ಳಲು ಅಂಬೇಡ್ಕರ್ ಭವನಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದೇ ಬೇಡಿಕೆಯಂತೆ 14 ಅಂಬೇಡ್ಕರ್ ಭವನಗಳನ್ನು ಒಂದೇ ಬಾರಿ ಶಂಕುಸ್ಥಾಪನೆ ಮಾಡಿದ್ದೇನೆ.

ಕ್ಷೇತ್ರದಲ್ಲಿ 3.5ಕೋಟಿ ವೆಚ್ಚದಲ್ಲಿ 2ಆಸ್ಪತ್ರೆಗಳನ್ನು ನಿರ್ಮಿಸಿದ್ದೇನೆ. ಅದೇ ರೀತಿ ಕೋಳಾಲ ಹೋಬಳಿಯೂ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಗೃಹಸಚಿವ ಡಾ. ಜಿ ಪರಮೇಶ್ವರ ಭರವಸೆ ನೀಡಿದರು.

ಬಾಕ್ಸ್ ಬಳಸಿ:
ರಾಜ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್…

200 ಯೂನಿಟ್ ಫ್ರೀ ಕರೆಂಟ್‌ಗೆ ಆಗಸ್ಟ್ 5ನೇ ತಾರೀಖು ಗುಲ್ಬರ್ಗದಲ್ಲಿ ಅನುಷ್ಠಾನಕ್ಕೆ ಚಾಲನೆ ನೀಡಲಿದ್ದೇವೆ

ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣ ಯಶಸ್ವಿ

ಮಹಿಳೆಯರಿಗೆ ಉಚಿತ ಪ್ರಯಾಣದಿಂದ
2ಕೋಟಿ 36ಲಕ್ಷ ಮಹಿಳೆಯರು ಪ್ರವಾಸ ಮಾಡಿದ್ದಾರೆ.ಇದ್ದರಿಂದ ದೊಡ್ಡ ಬದಲಾವಣೆಯಾಗಿದ್ದು,
ಪ್ರವಾಸಿತಾಣಗಳಿಗೆ ಜನಸಾಗರವೇ ಹರಿದು ಬಂದಿರುವುದರ ಜೊತೆಗೆ ಆದಾಯ ಮೂಲ ದುಪ್ಪಟ್ಟಾಗಿದೆ.

ಅನ್ನಭಾಗ್ಯಗೊಂದಲಕ್ಕೆ ತೆರೆ…
ನಮಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದರು.
ನಮಗೆ ನೀಡಬೇಕಾದ 5ಕೆಜಿ ಅಕ್ಕಿ ನೀಡುತ್ತಿದ್ದಾರೆ‌.ದಾಸ್ತಾನು ವಿನಲ್ಲಿ ಅಕ್ಕಿಇದ್ದರೂ, ನಾವು ಕೊಂಡುಕೊಳ್ಳುತ್ತೇವೆ ಎಂದರು ಕೇಂದ್ರ ಕೊಡಲಿಲ್ಲ. 5ಕೆಜಿ ಅಕ್ಕಿ ಬದಲಿಗೆ 34ರೂ ಕೆಜಿ ಹಣವನ್ನು ನೀಡುತ್ತಿದ್ದೇವೆ. ಮುಂದಿನದಿನಗಳಲ್ಲಿ ಅಕ್ಕಿ ಕೊಡುವ ವ್ಯವಸ್ಥೆ ಮಾಡುತ್ತೇವೆ.

ಯುವನಿಧಿಗೆ ರೂಪುರೇಷುಗಳು ತಯಾರಿ

ಪದವಿ ಪಡೆದವರಿಗೆ 3000ರೂ ಮತ್ತು ಡಿಪ್ಲೋಮಾ ಮಾಡಿದವರಿಗೆ 1500ರೂ 2ವರ್ಷ ಹಣ ನೀಡುತ್ತೇವೆ. ಆ ಸಮಯದೊಳಗೆ ಕೆಲಸವನ್ನು ಹುಡುಕಿಕೊಳ್ಳಬೇಕು.

ತಾಲ್ಲೂಕಿನಲ್ಲಿ 5000ಸೈಟ್ ಗಳನ್ನು ನೀಡುವ ಯೋಜನೆಯ ಬಗ್ಗೆ ಜಿ.ಪಂ ಸಿಇಓರವರೊಂದಿಗೆ ಚರ್ಚೆ ಮಾಡಲಾಗಿದೆ. ಮುಂದಿನದಿನಗಳಲ್ಲಿ ಈ ಕೆಲಸ ಮಾಡಲಿದ್ದೇವೆ..

ಕೋಟ್ ಬಳಸಿ

ಇನ್ನೆರೆಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಸಂಪೂರ್ಣ…

ನಮ್ಮ ಬಜೆಟ್ ನಲ್ಲಿ ಕೂಡ ಎತ್ತಿನಹೊಳೆಗೆ ಹಣ ಬಿಡುಗಡೆ ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇನ್ನೂ 2ವರ್ಷದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮವಹಿಸುತ್ತೇವೆ.

ಜಲಜೀವನ್ ಮಿಷನ್ ಯೋಜನೆ ಮೂಲಕ
ಪ್ರತಿ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಗೆ 198ಕೋಟಿ ಖರ್ಚು ಮಾಡಿ ಪ್ರಾರಂಭ ಮಾಡಿದ್ದೇವೆ. ಈ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ನಡೆದು ಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಡಾ.ಜಿ ಪರಮೇಶ್ವರ.
ಗೃಹ ಸಚಿವರು .
ಕರ್ನಾಟಕ ಸರ್ಕಾರ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್ ಶ್ರೀನಿವಾಸ್, ಜಿ.ಪಂ ಸಿಇಓ ಜಿ.ಪ್ರಭು, ಉಪವಿಭಾಗ ಅಧಿಕಾರಿ ರಿಷಿಆನಂದ್ ತಹಶೀಲ್ದಾರ್ ಮುನಿಶಾಮಿರೆಡ್ಡಿ, ಸಮಾಜಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಕೃಷ್ಣಪ್ಪ, ಗ್ರಾ.ಪಂ ಅಧ್ಯಕ್ಷೆ ಕಮಲಮ್ಮ,ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *