ಹುಬ್ಬಳ್ಳಿ ಯಕೃತ್ತಿನ (ಲಿವರ್) ಕಾಯಿಲೆಯನ್ನು ವಯಸ್ಕರ ಕಾಯಿಲೆ ಎಂದು ಹೇಳುವ ದಿನಗಳು ಮುಗಿದಿವೆ.ಮಕ್ಕಳಲ್ಲಿನ ಯಕೃತ್ತಿನ ರೋಗಗಳು ಇಂದು ವಿಶ್ವದ್ಯಂತ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮುತ್ತಿವೆ.ಭಾರತದಲ್ಲಿ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಮತ್ತು ಅವುಗಳು ಬರಲು ವಿವಿಧ ಅಂಶಗಳು ಕಾರಣವಾಗಿವೆ. ವಯಸ್ಕರದಲ್ಲಿ ಬರುವ ಯಕೃತ್ತಿನ ಕಾಯಿಲೆಗಳಿಗೆ ಹೋಲಿಸಿದರೆ ಮಕ್ಕಳ ಯಕೃತ್ತಿನ ಕಾಯಿಲೆಗಳು ವಿಶಿಷ್ಟವಾಗಿ ಸವಾಲುಗಳೊಂದಿಗೆ ಬರುತ್ತವೆ. ವಯಸ್ಕರ ಪಿತ್ತ ಜನಕಾಂಗದ ಕಾಯಿಲೆಗಳು ಸಾಮಾನ್ಯವಾಗಿ ಆಲ್ಕೋಹಾಲ್ ಸೇವನೆ ವೈರಲ್ ಸೋಂಕುಗಳು ಕೊಬ್ಬಿನ ಯಕೃತ್ತಿನ ಕಾಯಿಲೆ ಮತ್ತು ಸ್ವಯಂ ನಿರೋಧಕ ಅಂಶಗಳಿಂದ ಉಂಟಾಗುತ್ತದೆ. ಮಕ್ಕಳ ಯಕೃತ್ತಿನ ರೋಗಗಳು ಸಾಮಾನ್ಯವಾಗಿ ಜನ್ಮಜಾತವಾಗಿವೆ ಮತ್ತು ಪಿತ್ತರಸದ ಅಟ್ರೆಸಿಯಾ ಮತ್ತು ವಿಲ್ಸನ್ ಕಾಯಿಲೆ ಅಂತಹ ಛಯಾಪಚಯ ಪರಿಸ್ಥಿತಿಗಳಿಂದ ಉಂಟಾಗಬಹುದು ಇತ್ತೀಚಿನ ವರ್ಷಗಳಲ್ಲಿ ಸ್ತೋಲ ಕಾಯಿಲೆ ಅಂತ ಮತ್ತು ಅನಾರೋಗ್ಯದ ಜೀವನ ಶೈಲಿಯಿಂದಾಗಿ ಆಲ್ಕೋಹಾಲ್ವ್ಯಕ್ತವಲ್ಲದ ಕೊಬ್ಬಿನ ಕೃತಿನ ಕಾಯಿಲೆ ಹೊಂದಿರುವ ಮಕ್ಕಳು ಸಂಖ್ಯೆಯೂ ಹೆಚ್ಚುತ್ತಿವೆ.
ಚಿಕ್ಕ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ತಿಳಿಸಲು ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ ಹುಬ್ಬಳ್ಳಿ ಸೆಂಟಿ ಪತ್ರಿಕಾಗೋಷ್ಠಿಯಲ್ಲಿ ಆಯೋಜಿಸಿತ್ತು ಮಣಿಪಾಲ್ ಹಾಸ್ಪಿಟಲ್ ಹಳೆಯ ಏರ್ಪೋಟರ್ ರಸ್ತೆ ಮತ್ತು ಲಿವರ್ ಟ್ರಾನ್ಸಾಪ್ಲಾಂಟೕೆಶನ್ ಸರ್ಜಿ ಲೀಡ್ ಕಾನ್ಸಲ್ಟಂಟ್ ಡಾ.ರಾಜೀವ ಲೋಚನ್ , ಡಾ.ಶ್ರೀಕಾಂತ್ ಕೆ ಪಿ ಕಾನ್ಸಲ್ಟಂಟ್ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೋಲಜಿ ಮಣಿಪಾಲ್ ಹಾಸ್ಪಿಟಲ್ ಹಳೆ ಏರ್ಪೋರ್ಟ್ ರೋಡ್ ಮತ್ತು ಡಾ. ನಾಗೇಂದ್ರ ಕುಮಾರ್ ವಿ ಆರ್ ಕಾನ್ಸಲ್ಟಂಟ್, ಪಿಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಹೆಪಟೋಲಜಿ ಮತ್ತು ನ್ಯೂಟ್ರಿಷಿಯನ್ ಮಣಿಪಾಲ್ ಹಾಸ್ಪಿಟಲ್ ಯಶವಂತಪುರ ಮತ್ತು ಹೆಬ್ಬಾಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕಾಗೋಷ್ಠಿಯ ಪ್ರಾಥಮಿಕವಾಗಿ ಮಕ್ಕಳಲ್ಲಿ ಯಕೃತ್ತಿನ ರೋಗಗಳ ವಿವಿಧ ಕಾರಣಗಳ ಮೇಲೆ ಕೇಂದ್ರೀಕರಿಸಿತ್ತು .ಬೆಳವಣಿಗೆಯ ಅಸ್ತಿತ್ವತೆಗಳು ಮತ್ತು ಅನುವಂಶಿಕ ಪ್ರವೃತ್ತಿಯ ಚಿಕ್ಕ ಮಕ್ಕಳಲ್ಲಿ ಯಕೃತ್ತಿನ ಹಾನಿ ಮತ್ತು ವೈಫಲ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ಪಿತ್ತರಸ ಅಟ್ರೆಸಿಯಾವು ಪಿತ್ತರಸ ನಾಳಗಳ ಭ್ರೂಣಗಳ ಬೆಳವಣಿಗೆಯ ಸಮಯದಲ್ಲಿ ಸಂಭವಿಸುವ ಬೆಳವಣಿಗೆಯ ಅಸ್ವಸ್ಥತೆವಾಗಿದೆ. ಮಕ್ಕಳಲ್ಲಿ ಪ್ರಾರಂಭಿಕ ಯಕೃತ್ತಿನ ವೈಫಲ್ಯಕ್ಕೆ ಇದು ಪ್ರಮುಖ ಕಾರಣವಾಗಿದೆ ಯಕೃತ್ತಿನ ರೋಗವನ್ನು ಉಂಟುಮಾಡುವ ಇತರ ಅನುವಂಶಿಕ ಆ ಸಹಜತೆಗಳೆಂದರೆ ವಿಲ್ಸನ್ ಕಾಯಿಲೆ ಹಿಮೋಕ್ರೊಮಾಟೋಸಿಸ, ಆಟೋಇಮ್ರೂನ್ ಹೆಪಟೈಟಿಸ್ ಇತ್ಯಾದಿ. ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಿವರ್ ಕೇರ್ ಯೂನಿಟ್ 94.5% ಯಶಸ್ವಿ ನೊಂದಿಗೆ ಕರ್ನಾಟಕದ ಅತಿ ದೊಡ್ಡ ಯಕೃತ್ತಿನ ಕಸಿ ಪ್ರೋಗ್ರಾಮ್ ಆಗಿದೆ. ಇತ್ತೀಚಿಗೆ ತಂಡವು 11 ತಿಂಗಳ ವಯಸ್ಸಿನ ರೇಚಲ್ ಎಂಬ ಮಗುವಿಗೆ ಅವಳ ತಂದೆಯಿಂದ ಪಡೆದ ಜೀವಂತದ ದಾನಿ ಯಕೃತ್ತಿನ ಕಸಿ ಚಿಕಿತ್ಸೆ ನೀಡಿತು. ಈ ಮಗುವು ತೀವ್ರವಾದ ಯಕೃತ್ತಿನ ವೈಫಲ್ಯ ಮತ್ತು ಹೆಪಾಟಟಿಕ್ ಎನ್ಸೆಫಲೋಪತಿಯಿಂದ ಬಳಲುತ್ತಿತ್ತು. ಮಗುವನ್ನು ಧಾರವಾಡದ ಸ್ಥಳೀಯ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಪೋರ್ಟೆಬಲ್ ವೆಂಟಿಲೇಟರ್ ನಲ್ಲಿ ಸಾಗಿಸಲಾಯಿತು. ಶಸ್ತ್ರಚಿಕಿತ್ಸೆ ನಂತರ ಆಕೆಯ ಸ್ಯೂಡೋಮೊನಾಸ್ ಸೆಪ್ಸಸ್ ಮತ್ತು ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ ಸಮಸ್ಯೆಗಳನ್ನು ಯಶಸ್ವಿಯಾಗಿ ಗುಣಪಡಿಸಲಾಯಿತು. ರೇಚಲ್ ಮೆಕಾನಿಕಲ್ ವೆಂಟಿಲೇಶನ್ ಟ್ರಾಕಿಯೊಸ್ಟೊಮಿ ಮತ್ತು ಸಪೋರ್ಟಿವ್ ತೀವ್ರನಿಗಾ ಚಿಕಿತ್ಸೆಯಂತಹ ಸೂಕ್ತವಾದ ವೈದ್ಯಕೀಯ ನೆರವುಗಳನ್ನು ಪಡೆದಳು. ಕ್ರಮೇಣ ಸಂಪೂರ್ಣವಾಗಿ ಬಾಯಿಯ ಮೂಲಕ ತಿನ್ನಲು ಪ್ರಾರಂಭಿಸಿದಳು. ಹೀಗೆ ಹಲವಾರು ಯಕೃತ್ತಿನ ಕಾಲಿಗೆ ಬೀಳುತ್ತಿದ್ದ ಮಕ್ಕಳಿಗೆ ಮಣಿಪಾಲ್ ಆಸ್ಪತ್ರೆ ಚಿಕಿತ್ಸೆ ನೀಡಿ ಗುಣಮುಖ ಮಾಡಿದೆ. ಯಕೃತ್ತಿ (ಲಿವರ್) ಕಾಯಿಲೆಗೆ ಬರುತ್ತಿರುವವರು ಭಯಪಡುವ ಅವಶ್ಯಕತೆ ಇಲ್ಲ ವೈದ್ಯರನ್ನು ಸಂಪರ್ಕಿಸಿ ಹಂತವಾಗಿ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದರಿಂದ ಕಾಯಿಲೆಗಳನ್ನು ಮುಕ್ತಿಗೊಳಿಸಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳ ಯಕೃತ್ತಿನ ರೋಗಗಳು ಚಿಕಿತ್ಸೆ, ಭರವಸೆಯ ಬೆಳವಣಿಗೆಗಳು ಮತ್ತು ಯಶಸ್ವಿ ಫಲಿತಾಂಶಗಳು.
ಹುಬ್ಬಳ್ಳಿ ಯಕೃತ್ತಿನ (ಲಿವರ್) ಕಾಯಿಲೆಯನ್ನು ವಯಸ್ಕರ ಕಾಯಿಲೆ ಎಂದು ಹೇಳುವ ದಿನಗಳು ಮುಗಿದಿವೆ.ಮಕ್ಕಳಲ್ಲಿನ ಯಕೃತ್ತಿನ ರೋಗಗಳು ಇಂದು ವಿಶ್ವದ್ಯಂತ ಗಂಭೀರ ಸಮಸ್ಯೆಯಾಗಿ ಹೊರಹೊಮ್ಮುತ್ತಿವೆ.ಭಾರತದಲ್ಲಿ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಮತ್ತು ಅವುಗಳು ಬರಲು ವಿವಿಧ ಅಂಶಗಳು ಕಾರಣವಾಗಿವೆ. ವಯಸ್ಕರದಲ್ಲಿ ಬರುವ ಯಕೃತ್ತಿನ ಕಾಯಿಲೆಗಳಿಗೆ ಹೋಲಿಸಿದರೆ ಮಕ್ಕಳ ಯಕೃತ್ತಿನ ಕಾಯಿಲೆಗಳು ವಿಶಿಷ್ಟವಾಗಿ ಸವಾಲುಗಳೊಂದಿಗೆ ಬರುತ್ತವೆ. ವಯಸ್ಕರ ಪಿತ್ತ ಜನಕಾಂಗದ ಕಾಯಿಲೆಗಳು ಸಾಮಾನ್ಯವಾಗಿ ಆಲ್ಕೋಹಾಲ್ ಸೇವನೆ ವೈರಲ್ ಸೋಂಕುಗಳು ಕೊಬ್ಬಿನ ಯಕೃತ್ತಿನ ಕಾಯಿಲೆ ಮತ್ತು ಸ್ವಯಂ ನಿರೋಧಕ ಅಂಶಗಳಿಂದ ಉಂಟಾಗುತ್ತದೆ. ಮಕ್ಕಳ ಯಕೃತ್ತಿನ ರೋಗಗಳು ಸಾಮಾನ್ಯವಾಗಿ ಜನ್ಮಜಾತವಾಗಿವೆ ಮತ್ತು ಪಿತ್ತರಸದ ಅಟ್ರೆಸಿಯಾ ಮತ್ತು ವಿಲ್ಸನ್ ಕಾಯಿಲೆ ಅಂತಹ ಛಯಾಪಚಯ ಪರಿಸ್ಥಿತಿಗಳಿಂದ ಉಂಟಾಗಬಹುದು ಇತ್ತೀಚಿನ ವರ್ಷಗಳಲ್ಲಿ ಸ್ತೋಲ ಕಾಯಿಲೆ ಅಂತ ಮತ್ತು ಅನಾರೋಗ್ಯದ ಜೀವನ ಶೈಲಿಯಿಂದಾಗಿ ಆಲ್ಕೋಹಾಲ್ವ್ಯಕ್ತವಲ್ಲದ ಕೊಬ್ಬಿನ ಕೃತಿನ ಕಾಯಿಲೆ ಹೊಂದಿರುವ ಮಕ್ಕಳು ಸಂಖ್ಯೆಯೂ ಹೆಚ್ಚುತ್ತಿವೆ.
ಚಿಕ್ಕ ಮಕ್ಕಳಲ್ಲಿ ಯಕೃತ್ತಿನ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ತಿಳಿಸಲು ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ ಹುಬ್ಬಳ್ಳಿ ಸೆಂಟಿ ಪತ್ರಿಕಾಗೋಷ್ಠಿಯಲ್ಲಿ ಆಯೋಜಿಸಿತ್ತು ಮಣಿಪಾಲ್ ಹಾಸ್ಪಿಟಲ್ ಹಳೆಯ ಏರ್ಪೋಟರ್ ರಸ್ತೆ ಮತ್ತು ಲಿವರ್ ಟ್ರಾನ್ಸಾಪ್ಲಾಂಟೕೆಶನ್ ಸರ್ಜಿ ಲೀಡ್ ಕಾನ್ಸಲ್ಟಂಟ್ ಡಾ.ರಾಜೀವ ಲೋಚನ್ , ಡಾ.ಶ್ರೀಕಾಂತ್ ಕೆ ಪಿ ಕಾನ್ಸಲ್ಟಂಟ್ ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೋಲಜಿ ಮಣಿಪಾಲ್ ಹಾಸ್ಪಿಟಲ್ ಹಳೆ ಏರ್ಪೋರ್ಟ್ ರೋಡ್ ಮತ್ತು ಡಾ. ನಾಗೇಂದ್ರ ಕುಮಾರ್ ವಿ ಆರ್ ಕಾನ್ಸಲ್ಟಂಟ್, ಪಿಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿ ಹೆಪಟೋಲಜಿ ಮತ್ತು ನ್ಯೂಟ್ರಿಷಿಯನ್ ಮಣಿಪಾಲ್ ಹಾಸ್ಪಿಟಲ್ ಯಶವಂತಪುರ ಮತ್ತು ಹೆಬ್ಬಾಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪತ್ರಿಕಾಗೋಷ್ಠಿಯ ಪ್ರಾಥಮಿಕವಾಗಿ ಮಕ್ಕಳಲ್ಲಿ ಯಕೃತ್ತಿನ ರೋಗಗಳ ವಿವಿಧ ಕಾರಣಗಳ ಮೇಲೆ ಕೇಂದ್ರೀಕರಿಸಿತ್ತು .ಬೆಳವಣಿಗೆಯ ಅಸ್ತಿತ್ವತೆಗಳು ಮತ್ತು ಅನುವಂಶಿಕ ಪ್ರವೃತ್ತಿಯ ಚಿಕ್ಕ ಮಕ್ಕಳಲ್ಲಿ ಯಕೃತ್ತಿನ ಹಾನಿ ಮತ್ತು ವೈಫಲ್ಯಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ಪಿತ್ತರಸ ಅಟ್ರೆಸಿಯಾವು ಪಿತ್ತರಸ ನಾಳಗಳ ಭ್ರೂಣಗಳ ಬೆಳವಣಿಗೆಯ ಸಮಯದಲ್ಲಿ ಸಂಭವಿಸುವ ಬೆಳವಣಿಗೆಯ ಅಸ್ವಸ್ಥತೆವಾಗಿದೆ. ಮಕ್ಕಳಲ್ಲಿ ಪ್ರಾರಂಭಿಕ ಯಕೃತ್ತಿನ ವೈಫಲ್ಯಕ್ಕೆ ಇದು ಪ್ರಮುಖ ಕಾರಣವಾಗಿದೆ ಯಕೃತ್ತಿನ ರೋಗವನ್ನು ಉಂಟುಮಾಡುವ ಇತರ ಅನುವಂಶಿಕ ಆ ಸಹಜತೆಗಳೆಂದರೆ ವಿಲ್ಸನ್ ಕಾಯಿಲೆ ಹಿಮೋಕ್ರೊಮಾಟೋಸಿಸ, ಆಟೋಇಮ್ರೂನ್ ಹೆಪಟೈಟಿಸ್ ಇತ್ಯಾದಿ. ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಿವರ್ ಕೇರ್ ಯೂನಿಟ್ 94.5% ಯಶಸ್ವಿ ನೊಂದಿಗೆ ಕರ್ನಾಟಕದ ಅತಿ ದೊಡ್ಡ ಯಕೃತ್ತಿನ ಕಸಿ ಪ್ರೋಗ್ರಾಮ್ ಆಗಿದೆ. ಇತ್ತೀಚಿಗೆ ತಂಡವು 11 ತಿಂಗಳ ವಯಸ್ಸಿನ ರೇಚಲ್ ಎಂಬ ಮಗುವಿಗೆ ಅವಳ ತಂದೆಯಿಂದ ಪಡೆದ ಜೀವಂತದ ದಾನಿ ಯಕೃತ್ತಿನ ಕಸಿ ಚಿಕಿತ್ಸೆ ನೀಡಿತು. ಈ ಮಗುವು ತೀವ್ರವಾದ ಯಕೃತ್ತಿನ ವೈಫಲ್ಯ ಮತ್ತು ಹೆಪಾಟಟಿಕ್ ಎನ್ಸೆಫಲೋಪತಿಯಿಂದ ಬಳಲುತ್ತಿತ್ತು. ಮಗುವನ್ನು ಧಾರವಾಡದ ಸ್ಥಳೀಯ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಪೋರ್ಟೆಬಲ್ ವೆಂಟಿಲೇಟರ್ ನಲ್ಲಿ ಸಾಗಿಸಲಾಯಿತು. ಶಸ್ತ್ರಚಿಕಿತ್ಸೆ ನಂತರ ಆಕೆಯ ಸ್ಯೂಡೋಮೊನಾಸ್ ಸೆಪ್ಸಸ್ ಮತ್ತು ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮ ಸಮಸ್ಯೆಗಳನ್ನು ಯಶಸ್ವಿಯಾಗಿ ಗುಣಪಡಿಸಲಾಯಿತು. ರೇಚಲ್ ಮೆಕಾನಿಕಲ್ ವೆಂಟಿಲೇಶನ್ ಟ್ರಾಕಿಯೊಸ್ಟೊಮಿ ಮತ್ತು ಸಪೋರ್ಟಿವ್ ತೀವ್ರನಿಗಾ ಚಿಕಿತ್ಸೆಯಂತಹ ಸೂಕ್ತವಾದ ವೈದ್ಯಕೀಯ ನೆರವುಗಳನ್ನು ಪಡೆದಳು. ಕ್ರಮೇಣ ಸಂಪೂರ್ಣವಾಗಿ ಬಾಯಿಯ ಮೂಲಕ ತಿನ್ನಲು ಪ್ರಾರಂಭಿಸಿದಳು. ಹೀಗೆ ಹಲವಾರು ಯಕೃತ್ತಿನ ಕಾಲಿಗೆ ಬೀಳುತ್ತಿದ್ದ ಮಕ್ಕಳಿಗೆ ಮಣಿಪಾಲ್ ಆಸ್ಪತ್ರೆ ಚಿಕಿತ್ಸೆ ನೀಡಿ ಗುಣಮುಖ ಮಾಡಿದೆ. ಯಕೃತ್ತಿ (ಲಿವರ್) ಕಾಯಿಲೆಗೆ ಬರುತ್ತಿರುವವರು ಭಯಪಡುವ ಅವಶ್ಯಕತೆ ಇಲ್ಲ ವೈದ್ಯರನ್ನು ಸಂಪರ್ಕಿಸಿ ಹಂತವಾಗಿ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದರಿಂದ ಕಾಯಿಲೆಗಳನ್ನು ಮುಕ್ತಿಗೊಳಿಸಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.