ಈಗಲಾದ್ರು ಎಫ್ ಐ ಆರ್ ಸಂಸ್ಕೃತಿ ಬಿಡಿ : ಜಯರಾಮ್
ಚಿಕ್ಕಬಳ್ಳಾಪುರ: ಸೋಲಿನ ಹತಾಷೆಯಿಂದ ಡಾ.ಕೆ.ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಸಲ್ಲದ ಆರೋಪ ಮಾಡ್ತಿದ್ದಾರೆ ರೌಡಿಯಿಸಂ ಬಗ್ಗೆ ಮಾತಾಡೋ ನೀವು ಮೊದಲು ಎಫ್ ಐ ಅರ್ ಸಂಸ್ಕೃತಿ ಕಲಿಸಿದ್ದು ನೀವು ಇದ್ದಕ್ಕಿದ್ದಂತೆ ಹಿಂದುಳಿದ ವರ್ಗಗಳ ಮೇಲೆ ಅನುಕಂಪ ಬಂದು ಬಿಟ್ಟಿದೆ ಸಂತೋಷ್ ರಾಜ್ ಮೇಲೆ ಹಲ್ಲೆ ನಡೆದಿದೆ ಅನ್ನೋರು ಅವತ್ತು ಯಾಕೆ ಆತನನ್ನೆ ಜೈಲಿಗೆ ಕಳಿಸಿದಿರಿ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಕುಟುಕಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ ಮಾಜಿ ಸಚಿವರೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ದೂರು ಕೊಟ್ರೆ ಇತ್ತ ಅವರ ವಿರೋದಿಗಳು ಇದ್ದಕ್ಕಿಂತೆ ಅಲ್ಪಸಂಕ್ಯಾತ ಹಿಂದುಳುದವರ ಮೇಲೆ ಅನುಕಂಪ ಬಂತಾ ಅಂತ ಕಾಲೆಳೆಯುತಿದ್ದಾರೆ ಸಂತೋಷ್ ಮೇಲೆ ಶಾಸಕರ ಬೆಂಬಲಿಗರು ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ ಅಂತ ಕೊಟ್ಟಿರೋ ದೂರಿಗೆ ಕಾಂಗ್ರೇಸ್ ಪ್ರತಿದೂರು ಸಲ್ಲಿಸಿದ್ದಾರೆ.ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಮಾತನಾಡಿ ಡಾ.ಕೆ.ಸುಧಾಕರ್ ಎಂತಹ ದ್ವೇಷಿ ಅಂದ್ರೆ ತನ್ನ ವಿರೋದಿಗಳ ಮೇಲೆ ಪೊಲೀಸರನ್ನ ಬಿಟ್ಟು ಕ್ಷುಲ್ಲಕ ಕಾರಣಕ್ಕೂ ಕೇಸು ಮಾಡಿಸುತಿದ್ದರು ಕಾಂಗ್ರೇಸ್ ಮುಖಂಡ ಭರಣಿ ವೆಂಕಟೇಶ್ ವಿರುದ್ದ ಜಿಂಕೆ ಬೇಟೆ ಕೇಸು ಹಾಕಿಸಿ ಜೈಲಿಗೆ ಕಳಿಸಿದ್ರು ಅಂತ ಎಫ್ ಐ ಆರ್ ಸಂಸ್ಕೃತಿ ಕಾಂಗ್ರೇಸ್ ಲ್ಲಿ ಇಲ್ಲಾ ಸೋಲಿನ ಹತಾಷೆಯಿಂದ ಕಷ್ಟ ಪಟ್ಟು ಮೇಲೆ ಬಂದ ಪ್ರದೀಪ್ ಈಶ್ವರ್ ಗೆ ಸವಾಲಾಕ್ತಿದ್ದೀರಾ ಅವರು ಜನರಿಂದ ಆಯ್ಕೆಯಾಗಿದ್ದಾರೆ ಅವರು ಜನರಿಗೆ ಉತ್ತರ ಕೊಡ್ತಾರೆ ನೀವು ರಾಜೀನಾಮೆ ಕೊಡು ಅಂದಾಕ್ಷಣ ಅವರ್ಯಾಕೆ ಕೊಡಬೇಕು ಎಂದು ಟಾಂಗ್ ನೀಡಿದರು.
ಸುದ್ದಿಗೋಷ್ಟಿಯಲ್ಲಿ
ಪ್ರದಾನ ಕಾರ್ಯದರ್ಶಿ ಸುರೇಶ್, ನಾಯನಹಳ್ಳಿ ನಾರಾಯಣಸ್ವಾಮಿ,
ಡ್ಯಾನ್ಸ್ ಸೀನು,ಮಂಡಿಕಲ್ ಕುಪೇಂದ್ರ, ಪೆದ್ದಣ್ಣ, ಮಾಡ್ರನ್ ಶಿವ್,
ಜೋಳದ ಕಿಟ್ಟಿ , ಸರಸ್ವತಮ್ಮ ,
ಜೈಕರ್ನಾಟಕ ಶ್ರೀನಿವಾಸ್ ಮತ್ತು ಇತರರು ಇದ್ದರು.
ಡಾ.ಕೆ.ಸುಧಾಕರ್ ಸೋಲಿನ ಹತಾಷೆಯಲ್ಲಿ ಸಲ್ಲದ ಆರೋಪ ಮಾಡ್ತಿದ್ದಾರೆ
ಚಿಕ್ಕಬಳ್ಳಾಪುರ: ಸೋಲಿನ ಹತಾಷೆಯಿಂದ ಡಾ.ಕೆ.ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಸಲ್ಲದ ಆರೋಪ ಮಾಡ್ತಿದ್ದಾರೆ ರೌಡಿಯಿಸಂ ಬಗ್ಗೆ ಮಾತಾಡೋ ನೀವು ಮೊದಲು ಎಫ್ ಐ ಅರ್ ಸಂಸ್ಕೃತಿ ಕಲಿಸಿದ್ದು ನೀವು ಇದ್ದಕ್ಕಿದ್ದಂತೆ ಹಿಂದುಳಿದ ವರ್ಗಗಳ ಮೇಲೆ ಅನುಕಂಪ ಬಂದು ಬಿಟ್ಟಿದೆ ಸಂತೋಷ್ ರಾಜ್ ಮೇಲೆ ಹಲ್ಲೆ ನಡೆದಿದೆ ಅನ್ನೋರು ಅವತ್ತು ಯಾಕೆ ಆತನನ್ನೆ ಜೈಲಿಗೆ ಕಳಿಸಿದಿರಿ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಕುಟುಕಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ ಮಾಜಿ ಸಚಿವರೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ದೂರು ಕೊಟ್ರೆ ಇತ್ತ ಅವರ ವಿರೋದಿಗಳು ಇದ್ದಕ್ಕಿಂತೆ ಅಲ್ಪಸಂಕ್ಯಾತ ಹಿಂದುಳುದವರ ಮೇಲೆ ಅನುಕಂಪ ಬಂತಾ ಅಂತ ಕಾಲೆಳೆಯುತಿದ್ದಾರೆ ಸಂತೋಷ್ ಮೇಲೆ ಶಾಸಕರ ಬೆಂಬಲಿಗರು ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ ಅಂತ ಕೊಟ್ಟಿರೋ ದೂರಿಗೆ ಕಾಂಗ್ರೇಸ್ ಪ್ರತಿದೂರು ಸಲ್ಲಿಸಿದ್ದಾರೆ.ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್ ಮಾತನಾಡಿ ಡಾ.ಕೆ.ಸುಧಾಕರ್ ಎಂತಹ ದ್ವೇಷಿ ಅಂದ್ರೆ ತನ್ನ ವಿರೋದಿಗಳ ಮೇಲೆ ಪೊಲೀಸರನ್ನ ಬಿಟ್ಟು ಕ್ಷುಲ್ಲಕ ಕಾರಣಕ್ಕೂ ಕೇಸು ಮಾಡಿಸುತಿದ್ದರು ಕಾಂಗ್ರೇಸ್ ಮುಖಂಡ ಭರಣಿ ವೆಂಕಟೇಶ್ ವಿರುದ್ದ ಜಿಂಕೆ ಬೇಟೆ ಕೇಸು ಹಾಕಿಸಿ ಜೈಲಿಗೆ ಕಳಿಸಿದ್ರು ಅಂತ ಎಫ್ ಐ ಆರ್ ಸಂಸ್ಕೃತಿ ಕಾಂಗ್ರೇಸ್ ಲ್ಲಿ ಇಲ್ಲಾ ಸೋಲಿನ ಹತಾಷೆಯಿಂದ ಕಷ್ಟ ಪಟ್ಟು ಮೇಲೆ ಬಂದ ಪ್ರದೀಪ್ ಈಶ್ವರ್ ಗೆ ಸವಾಲಾಕ್ತಿದ್ದೀರಾ ಅವರು ಜನರಿಂದ ಆಯ್ಕೆಯಾಗಿದ್ದಾರೆ ಅವರು ಜನರಿಗೆ ಉತ್ತರ ಕೊಡ್ತಾರೆ ನೀವು ರಾಜೀನಾಮೆ ಕೊಡು ಅಂದಾಕ್ಷಣ ಅವರ್ಯಾಕೆ ಕೊಡಬೇಕು ಎಂದು ಟಾಂಗ್ ನೀಡಿದರು.
ಸುದ್ದಿಗೋಷ್ಟಿಯಲ್ಲಿ
ಪ್ರದಾನ ಕಾರ್ಯದರ್ಶಿ ಸುರೇಶ್, ನಾಯನಹಳ್ಳಿ ನಾರಾಯಣಸ್ವಾಮಿ,
ಡ್ಯಾನ್ಸ್ ಸೀನು,ಮಂಡಿಕಲ್ ಕುಪೇಂದ್ರ, ಪೆದ್ದಣ್ಣ, ಮಾಡ್ರನ್ ಶಿವ್,
ಜೋಳದ ಕಿಟ್ಟಿ , ಸರಸ್ವತಮ್ಮ ,
ಜೈಕರ್ನಾಟಕ ಶ್ರೀನಿವಾಸ್ ಮತ್ತು ಇತರರು ಇದ್ದರು.