ಜಮಖಂಡಿ: ಅಕ್ರಮ ಮಾದಕವಸ್ತು ಮಿಶ್ರಿತ ಮಾವಾ ಮಾರಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಬಾಗಲಕೋಟೆ ಜಿಲ್ಲೆಯ ಜನ ಹಿತ ಪಕ್ಷದ ಜಿಲ್ಲಾ ಅಧ್ಯಕ್ಷ ರಾಜು ಕೋಳಿಗುಡ್ಡ ಜಮಖಂಡಿ ಉಪವಿಭಾಗದ ಡಿವೈಎಸಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಎರಡು ಬಾರಿ ರಬಕವಿ ಬನಹಟ್ಟಿ ತಾಲ್ಲೂಕು ಸಿಪಿಐ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದರು ಅಕ್ರಮ ಮಾದಕವಸ್ತು ಮಿಶ್ರಿತ ಮಾವಾ ದಂಧೆಕೋರರ ಮೇಲೆ ಯಾವುದೆ ಕ್ರಮ ಕೈಗೊಂಡಿಲ್ಲ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜು ಸಮೀಪದ ಪಾನಶಾಪಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮಾವಾ ಜಗೆಯುವದರಿಂದ ಕ್ಯಾನ್ಸರ್ ಎಂಬ ಮಾರಾನಾಂತಿಕ ಕಾಯಿಲೆಗೆ ಯುವಕರು ತುತ್ತಾಗುತ್ತಿದ್ದಾರೆ. ಹೊಸೂರು,ರಬಕವಿ-ಬನಹಟ್ಟಿ ನಗರದ ಶಾಲಾ ಕಾಲೇಜುಗಳ ಸಮೀಪ ಮಾರಾಟ ಮಾಡುತ್ತಿರುವುದರಿಂದ ಮಾವಾ ಜಗೆಯುವರ ಸಂಖ್ಯೆ ದಿನೆ ದಿನೆ ಹೆಚ್ಚುತಿದ್ದು ವಿಧ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಮಾವಾ ತಯಾರಿಸಲು ಮಾದಕವಸ್ತು ತಂಬಾಕು ಬಳಕೆಯಾಗುವುದು ಇದನ್ನು ಸಾರ್ವಜನಿಕರು ನಿರಂತರವಾಗಿ ಜಗೆಯುವುರಿಂದ ಬಾಯಿ ಹುಣ್ಣು ,ವಸಡು ಸಂಬಂಧಿ ಕಾಯಿಲೆಗಳು ಬರುವುದು ಕಂಡು ಬರುತ್ತದೆ. ಸಾರ್ವಜನಿಕರು ಒಮ್ಮೆ ಈ ಮಾವಾ ಜಗೆಯುವ ಕಾಯಕಕ್ಕೆ ತುತ್ತಾದರೆ ಅದನ್ನು ಬಿಡಲು ಸಾಧ್ಯವಿಲ್ಲ ಕೊನೆಗೆ ಕ್ಯಾನ್ಸರ್ ಕಾಯಿಲೆಗೆ ಬಲಿ ಆಗಬೇಕಾಗತ್ತದೆ. ಆದ್ದರಿಂದ ಸಂಬಂಧ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಈ ಮಾವಾ ಮಾರಾಟ ಜಾಲವನ್ನು ಬೇಧಿಸಿ ಮಾವಾ ತಯಾರಿಸುವ ಮಷಿನ್ ಗಳನ್ನು ಜಪ್ತಿ ಮಾಡಿ ಮಾದಕವಸ್ತು ಮಿಶ್ರಿತ ಮಾವಾ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವರದಿ.ಮುಜಮೀಲ ಜರ್ಮನ್
ಜಮಖಂಡಿ.
ಅಕ್ರಮ ಮಾವಾ ಮಾರಾಟ ದಂಧೆಗೆ ಕಡಿವಾಣ ಹಾಕಲು ಮನವಿ.
ಜಮಖಂಡಿ: ಅಕ್ರಮ ಮಾದಕವಸ್ತು ಮಿಶ್ರಿತ ಮಾವಾ ಮಾರಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಬಾಗಲಕೋಟೆ ಜಿಲ್ಲೆಯ ಜನ ಹಿತ ಪಕ್ಷದ ಜಿಲ್ಲಾ ಅಧ್ಯಕ್ಷ ರಾಜು ಕೋಳಿಗುಡ್ಡ ಜಮಖಂಡಿ ಉಪವಿಭಾಗದ ಡಿವೈಎಸಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಎರಡು ಬಾರಿ ರಬಕವಿ ಬನಹಟ್ಟಿ ತಾಲ್ಲೂಕು ಸಿಪಿಐ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದರು ಅಕ್ರಮ ಮಾದಕವಸ್ತು ಮಿಶ್ರಿತ ಮಾವಾ ದಂಧೆಕೋರರ ಮೇಲೆ ಯಾವುದೆ ಕ್ರಮ ಕೈಗೊಂಡಿಲ್ಲ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜು ಸಮೀಪದ ಪಾನಶಾಪಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮಾವಾ ಜಗೆಯುವದರಿಂದ ಕ್ಯಾನ್ಸರ್ ಎಂಬ ಮಾರಾನಾಂತಿಕ ಕಾಯಿಲೆಗೆ ಯುವಕರು ತುತ್ತಾಗುತ್ತಿದ್ದಾರೆ. ಹೊಸೂರು,ರಬಕವಿ-ಬನಹಟ್ಟಿ ನಗರದ ಶಾಲಾ ಕಾಲೇಜುಗಳ ಸಮೀಪ ಮಾರಾಟ ಮಾಡುತ್ತಿರುವುದರಿಂದ ಮಾವಾ ಜಗೆಯುವರ ಸಂಖ್ಯೆ ದಿನೆ ದಿನೆ ಹೆಚ್ಚುತಿದ್ದು ವಿಧ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ಮಾವಾ ತಯಾರಿಸಲು ಮಾದಕವಸ್ತು ತಂಬಾಕು ಬಳಕೆಯಾಗುವುದು ಇದನ್ನು ಸಾರ್ವಜನಿಕರು ನಿರಂತರವಾಗಿ ಜಗೆಯುವುರಿಂದ ಬಾಯಿ ಹುಣ್ಣು ,ವಸಡು ಸಂಬಂಧಿ ಕಾಯಿಲೆಗಳು ಬರುವುದು ಕಂಡು ಬರುತ್ತದೆ. ಸಾರ್ವಜನಿಕರು ಒಮ್ಮೆ ಈ ಮಾವಾ ಜಗೆಯುವ ಕಾಯಕಕ್ಕೆ ತುತ್ತಾದರೆ ಅದನ್ನು ಬಿಡಲು ಸಾಧ್ಯವಿಲ್ಲ ಕೊನೆಗೆ ಕ್ಯಾನ್ಸರ್ ಕಾಯಿಲೆಗೆ ಬಲಿ ಆಗಬೇಕಾಗತ್ತದೆ. ಆದ್ದರಿಂದ ಸಂಬಂಧ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಈ ಮಾವಾ ಮಾರಾಟ ಜಾಲವನ್ನು ಬೇಧಿಸಿ ಮಾವಾ ತಯಾರಿಸುವ ಮಷಿನ್ ಗಳನ್ನು ಜಪ್ತಿ ಮಾಡಿ ಮಾದಕವಸ್ತು ಮಿಶ್ರಿತ ಮಾವಾ ದಂಧೆಕೋರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವರದಿ.ಮುಜಮೀಲ ಜರ್ಮನ್
ಜಮಖಂಡಿ.