ಕಾಳಿಕಾದೇವಿಯನ್ನು ದರ್ಶನ ಪಡೆಯಲು ಸಾವಿರಾರು ಭಕ್ತರ ಆಗಮನ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಣಿತಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಕಾಳಿಕಾಂಭದೇವಿ ಚಂಡಿ ಹೋಮ,ಕಲ್ಯಾಣ ಲೋಕಾರ್ಪಣೆ ಹಾಗೂ ಜಾತ್ರೆ ಮಹೋತ್ಸವವನ್ನು ಬಹಳಷ್ಟು ಅದ್ದೂರಿಯಾಗಿ ಆಚರಿಸಲಾಯಿತು,ಬೆಳಗ್ಗೆಯಿಂದಲೇ ಪ್ರತಿಯೊಂದು ಮನೆಯಲ್ಲಿ ಸಹ ದೀಪದ ಅಲಂಕಾರ ಮಾಡಿ ದೇವರಿಗೆ ಸ್ವೀಕರಿಸಲಾಯಿತು,ಕಣಿತಹಳ್ಳಿ ಗ್ರಾಮದಿಂದ  ದೇವಸ್ಥಾನದ ವರೆಗೂ ದೇವರ ಮೆರವಣಿಗೆ,ಡೊಳ್ಳು ಕುಣಿತ,ವೀರಗಾಸೆ,ತಮಟೆ ವಾದ್ಯ ಹಾಗೂ ಇನ್ನು ಮುಂತಾದ
ಕಾರ್ಯಕ್ರಮಗಳೊಂದಿಗೆ ಗ್ರಾಮದಿಂದ ಹಿಡಿದು ಕಾಳಿಕಾಂಭ ದೇವಸ್ಥಾನದವರೆಗೆ ಮೆರವಣಿಗೆ ಮುಖಾಂತರ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಶ್ರೀ ಕಾಳಿಕಾಂಭ ದೇವಸ್ಥಾನದಲ್ಲಿ ಸತತವಾಗಿ ಎರಡು ದಿನಗಳಿಂದ ಸಮಾಜದ ಹೊಳಿತಿಗಾಗಿ ಚಂಡಿ ಹೋಮ,
ಕಲ್ಯಾಣ ಲೋಕರ್ಪಣೆಯನ್ನು ಮೊದಲ ವರ್ಷವೇ ಬಹಳಷ್ಟು ಅದ್ದೂರಿಯಾಗಿ ಆಚರಿಸಲಾಯಿತು.
ಇನ್ನು ಶ್ರೀ ಕಾಳಿಕಾಂಭ ದೇವಿಯ ದೇವಿಯಲ್ಲಿ ಪವಾಡಗಳು ಹಾಗೂ ಮಹಿಮೆ ಇದ್ದು ಭಕ್ತದಿಗಳನ್ನು ಆಕರ್ಷಣೆ ಮಾಡುತ್ತದೆ.ದೇವರನ್ನು ದರ್ಶನ ಪಡೆಯಲು ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀ ಕಾಳಿಕಾಂಭ ದೇವಿಯ ಮೊದಲನೆಯ ಜಾತ್ರ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರು ಕೃಪೆಗೆ ಪಾತ್ರರಾಗಿದ್ದಾರೆ.

ಶ್ರೀ ಆದಿಶಕ್ತಿ ಕಾಳಿಕಾಂಭದೇವಿಯ ಮೊದಲನೇ ವರ್ಷದ ಅದ್ದೂರಿ ಜಾತ್ರೆ ಮಹೋತ್ಸವ

ಕಾಳಿಕಾದೇವಿಯನ್ನು ದರ್ಶನ ಪಡೆಯಲು ಸಾವಿರಾರು ಭಕ್ತರ ಆಗಮನ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಣಿತಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಕಾಳಿಕಾಂಭದೇವಿ ಚಂಡಿ ಹೋಮ,ಕಲ್ಯಾಣ ಲೋಕಾರ್ಪಣೆ ಹಾಗೂ ಜಾತ್ರೆ ಮಹೋತ್ಸವವನ್ನು ಬಹಳಷ್ಟು ಅದ್ದೂರಿಯಾಗಿ ಆಚರಿಸಲಾಯಿತು,ಬೆಳಗ್ಗೆಯಿಂದಲೇ ಪ್ರತಿಯೊಂದು ಮನೆಯಲ್ಲಿ ಸಹ ದೀಪದ ಅಲಂಕಾರ ಮಾಡಿ ದೇವರಿಗೆ ಸ್ವೀಕರಿಸಲಾಯಿತು,ಕಣಿತಹಳ್ಳಿ ಗ್ರಾಮದಿಂದ  ದೇವಸ್ಥಾನದ ವರೆಗೂ ದೇವರ ಮೆರವಣಿಗೆ,ಡೊಳ್ಳು ಕುಣಿತ,ವೀರಗಾಸೆ,ತಮಟೆ ವಾದ್ಯ ಹಾಗೂ ಇನ್ನು ಮುಂತಾದ
ಕಾರ್ಯಕ್ರಮಗಳೊಂದಿಗೆ ಗ್ರಾಮದಿಂದ ಹಿಡಿದು ಕಾಳಿಕಾಂಭ ದೇವಸ್ಥಾನದವರೆಗೆ ಮೆರವಣಿಗೆ ಮುಖಾಂತರ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಶ್ರೀ ಕಾಳಿಕಾಂಭ ದೇವಸ್ಥಾನದಲ್ಲಿ ಸತತವಾಗಿ ಎರಡು ದಿನಗಳಿಂದ ಸಮಾಜದ ಹೊಳಿತಿಗಾಗಿ ಚಂಡಿ ಹೋಮ,
ಕಲ್ಯಾಣ ಲೋಕರ್ಪಣೆಯನ್ನು ಮೊದಲ ವರ್ಷವೇ ಬಹಳಷ್ಟು ಅದ್ದೂರಿಯಾಗಿ ಆಚರಿಸಲಾಯಿತು.
ಇನ್ನು ಶ್ರೀ ಕಾಳಿಕಾಂಭ ದೇವಿಯ ದೇವಿಯಲ್ಲಿ ಪವಾಡಗಳು ಹಾಗೂ ಮಹಿಮೆ ಇದ್ದು ಭಕ್ತದಿಗಳನ್ನು ಆಕರ್ಷಣೆ ಮಾಡುತ್ತದೆ.ದೇವರನ್ನು ದರ್ಶನ ಪಡೆಯಲು ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀ ಕಾಳಿಕಾಂಭ ದೇವಿಯ ಮೊದಲನೆಯ ಜಾತ್ರ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರು ಕೃಪೆಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *