ಹುಬ್ಬಳ್ಳಿ :- ಕಳೆದ ಅಕ್ಟೋಬರ್ 9 2012ರಂದು ಬೆಳ್ತಂಗಡಿ ತಾಲೂಕು ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು.ಸೌಜನ್ಯ (11) ಧರ್ಮಸ್ಥಳದ ಬಳಿಯ ಪಾಂಗೋಳದ ಮಣಸಂಕದಲ್ಲಿ ಅತ್ಯಾಚಾರ ನಡೆದ ಪ್ರಕರಣದಲ್ಲಿ ಸ್ಥಳೀಯ ಸಿಓಡಿ ಮತ್ತು ಸಿಬಿಐ ತನಿಖೆ ನಡೆದು 2012 ರಿಂದ 2016ರ ತನಿಖೆಯ ಮೂಲಕ ಬಂಧನಕ್ಕೆ ಒಳಗಾದ ಏಕೈಕ ಆರೋಪಿ ಸಂತೋಷ ರಾವ್ ನನ್ನು 2016 ರಿಂದ 2023ರ ನ್ಯಾಯಾಲಯದ ವಿಚಾರಣೆ ನಂತರ ಸಿಬಿಐ ನ್ಯಾಯಾಲಯವು ಕುಲಾಶಯಗೊಳಿಸಿದ್ದು,ಈ ವಿಷಯದಲ್ಲಿ ಸರ್ವಧರ್ಮೀಯ ಪ್ರಶಾಂತ್ ,ಪ್ರವೀಣ ,ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ತೀವ್ರವಾದ ಕಳಂಕದ ಅಪಮಾನ ಅಪಸ್ವರ ಸೃಷ್ಟಿಸುತ್ತಿರುವುದನ್ನು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳಿ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಸದರಿ ವಿಷಯವಾಗಿ ಮಾನ್ಯ ಸಿಟಿ ಸಿವಿಲ್ ಕೋರ್ಟ್ ಬೆಂಗಳೂರು ಸಹ ಡಾ.ವೀರೇಂದ್ರ ಹೆಗಡೆ ಮತ್ತು ಅವರ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಅವಹೇಳನಕಾರಿಯಾಗಿ ಯಾವುದೇ ಮಾಧ್ಯಮದ ಮೂಲಕ ಮಾತನಾಡದಂತೆ, ಅಪಮಾನಕಾರವಾದ ವಾತಾವರ ನಿರ್ಬಂಧಕ ಆದೇಶ ಹೊರಡಿಸಿದೆ. ಮತ್ತು ಇಂತಹ ಅಪಮಾನಕಾರಿ ವರದಿಗಳನ್ನು ಎಲ್ಲ ಮಾಧ್ಯಮದಲ್ಲಿಯೂ ಅಳಿಸಿ ಹಾಕಲು ತಿಳಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಈವರೆಗೂ ಸಹ ಅನೇಕ ವಿಶ್ವ ಮಟ್ಟದಲ್ಲಿ ಕರ್ನಾಟಕ ಮತ್ತು ದೇಶವನ್ನು ಕಂಡು ಹೆಮ್ಮೆಪಡುವಂತಹ ಸಮಾಜಕ್ಕೆ ಶೈಕ್ಷಣಿಕ ಮತ್ತು ಆರ್ಥಿಕ ಗ್ರಾಮೀಣ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ಗುರುತಿಸಲ್ಪಟ್ಟಿದ್ದು ಸರ್ವ ಧರ್ಮಿಯರು ಭಾವನಾತ್ಮಕ ಮತ್ತು ನೈಜ್ಯ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಹೊರಹೊಮ್ಮಿದೆ. ಸದರಿ ಮಾದರಿ ಸೇವೆಯ ಮೂಲಕ ಗುರುತುಸಲ್ಪಟ್ಟು ವೀರೇಂದ್ರ ಹೆಗಡೆಯವರನ್ನು ಕೇಂದ್ರ ಸರ್ಕಾರ ಗುರುತಿಸಿ ವಿಶೇಷವಾಗಿ ರಾಜ್ಯಸಭಾ ಸದಸ್ಯರನ್ನಾಗಿ ಗೌರವಿಸಿದ್ದನ್ನ ಸಹ ಇಲ್ಲಿ ಸ್ಮರಿಸಲು ಮಹಾಮಂಡಳಿ ಬಯಸುತ್ತದೆ. ಹಾಗಂತ ಎಲ್ಲೂ ಸಹ ಶ್ರೀಕ್ಷೇತ್ರವಾಗಲಿ ಧರ್ಮಾಧಿಕಾರಿಗಳಾಗಲಿ ಎಲ್ಲೂ ಸಹ ಯಾವುದೇ ತಪ್ಪು ಅಪರಾಧ ಆರೋಪವನ್ನು ಸಮರ್ಥಿಸಿಕೊಳ್ಳುವುದಿಲ್ಲ ಸಕಲ ಅಪರಾಧ ಮತ್ತು ಆರೋಪಗಳಿಗೆ ಖುದ್ದು ತನ್ನಿಕೆಗೆ ಪತ್ರ ಬರೆಯುವ ಮೂಲಕ ಕಾನೂನನ್ನು ಸಹ ಗೌರವಿಸುವುದನ್ನು ಮಹಾಮಂಡಳಿ ಸಹ ಗಂಭೀರವಾಗಿ ಪರಿಗಣಿಸುತ್ತದೆ. ಇಲ್ಲಿ ಅಪರಾಧ ತನಿಕಾ ಸಂಸ್ಥೆಗಳ ತಪ್ಪನ್ನು ತನಿಖಾಧಿಕಾರಿಗಳು ಮಾಡಿದ ತಪ್ಪನ್ನು ಧಾರ್ಮಿಕ ಕ್ಷೇತ್ರ ಒಂದು ಪ್ರಸಿದ್ಧ ಪಡೆದಿದ್ದಾರೆ ಎಂಬುದಕ್ಕೆ ಅಥವಾ ಅಲ್ಲಿಯೇ ನಡೆದ ಅಪರಾಧ ತನಿಕೆಯಲ್ಲಿ ಸಾಬೀತುಗೊಳ್ಳದ ಕಾರಣಕ್ಕೆ ಆರೋಪಿಸುವುದು ಖಂಡನೆಯವಾಗಿದೆ ಸದರಿ ಪ್ರಕರಣದಲ್ಲಿ ಆರೋಪಿತನಾಗಿ ಬಂದಿತ ಸಂತೋಷ ರಾವ್ ಕುಲಸಿಕೊಂಡು ರೀತಿಯಲ್ಲಿಯೇ ರಾಜ್ಯದಲ್ಲಿ ದೇಶದಲ್ಲಿ ಲಕ್ಷಾಂತರ ಜನ ಸಹ ಗಣ ನ್ಯಾಯಾಲಯಗಳಿಂದ ಬಿಡುಗಡೆಗೊಂಡು ಬರುವುದನ್ನು ಗಮನಿಸಿದರೆ ಅಂತಹ ಪ್ರಕರಣಗಳು ಮರು ವಿಚಾರಣೆ ನಡೆದ ನಿರ್ದೇಶನಗಳು ಇಲ್ಲವೇ ಇಲ್ಲವಾಗಿದೆ ಆದರೆ ಇಲ್ಲಿ ಅದೇ ಪ್ರಕರಣಗಳಲ್ಲಿ ಕ್ಷೇತ್ರದ ಘನತೆಗೆ ಕುಂದುಂಟು ಮಾಡಿ ಅಪಮಾನ ಆ ಗೌರವತ ತೇಜೋವಧೆ ಮಾಡುವುದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳಿ ತೀವ್ರವಾಗಿ ಖಂಡಿಸುತ್ತದೆ ಅಲ್ಲದೆ ಮಾನ್ಯಘನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ಷೇತ್ರದ ಮೇಲಿನ ಅಲ್ಲಿನ ಧರ್ಮಾಧಿಕಾರಿಗಳ ಮೇಲಿನ ಆರೋಪಗಳನ್ನು ಇನ್ನು ಹಲವು ಬಾರಿ ತನಿಖೆಗೆ ಒಳಪಡಿಸುವ ಮೂಲಕ ಸತ್ಯಶೋಧನೆಗೆ ಮುಂದಾದಲ್ಲಿ ಮಹಾಮಂಡಳವು ಬಹಿರಂಗವಾಗಿಯೇ ಬೆಂಬಲಿಸುತ್ತದೆ ಯಾಕೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಎಂದರೆ ಸತ್ಯದ ಧರ್ಮದ ಪರಾಯ ಶಕ್ತಿಯಾಗಿದೆ, ಅಲ್ಲಿ ಸುಳ್ಳು ಸತ್ಯವನ್ನು ಮುಗಿಸಲು ಇಲ್ಲವೇ ಅಧರ್ಮ ಧರ್ಮದ ಮೇಲೆ ತಾಂಡವಾಡಲು ಸಾಧ್ಯವಿಲ್ಲವಾಗಿದೆ. ಸದರಿ ಕ್ಷೇತ್ರ ವಾದಿಯಾಗಿ ಸದರಿ ಮಾದರಿಯ ಕುಲಾಶಯ ಎಲ್ಲ ಪ್ರಕರಣಗಳನ್ನು ಸಹ ಮರುತನಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಂದಾದರೆ ಮಹಾಮಂಡಳ ಸ್ವಾಗತಿಸುತ್ತದೆ ಕೇವಲ ತೇಜೋವಧೆಯ ಉದ್ದೇಶವಾದರೆ ಮಹಾಮಂಡಳ ವತಿಯಿಂದ ಸಹ ವಿಶೇಷ ಹೋರಾಟ ರೂಪಿಸಲಾಗುವುದೆಂದು ಈ ಮೂಲಕ ಸ್ಪಷ್ಟಪಡಿಸುತ್ತವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ್ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ರವಿ ಕದಂ, ಮಂಜಣ್ಣ ಉಳ್ಳಿಕಾಶಿ, ಲೋಹಿತ್ ಗಾಮನಹಟ್ಟಿ ,ದೇವೇಂದ್ರಪ್ಪ ಇಟಗಿ, ವಿನಾಯಕ ಶೆಟ್ಟಿ ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕು.ಸೌಜನ್ಯ ಪ್ರಕರಣ ಕುರಿತು ಉನ್ನತ ತನಿಖೆಗೆ ಒಳಪಡಿಸಲು ಆಗ್ರಹ.
ಹುಬ್ಬಳ್ಳಿ :- ಕಳೆದ ಅಕ್ಟೋಬರ್ 9 2012ರಂದು ಬೆಳ್ತಂಗಡಿ ತಾಲೂಕು ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು.ಸೌಜನ್ಯ (11) ಧರ್ಮಸ್ಥಳದ ಬಳಿಯ ಪಾಂಗೋಳದ ಮಣಸಂಕದಲ್ಲಿ ಅತ್ಯಾಚಾರ ನಡೆದ ಪ್ರಕರಣದಲ್ಲಿ ಸ್ಥಳೀಯ ಸಿಓಡಿ ಮತ್ತು ಸಿಬಿಐ ತನಿಖೆ ನಡೆದು 2012 ರಿಂದ 2016ರ ತನಿಖೆಯ ಮೂಲಕ ಬಂಧನಕ್ಕೆ ಒಳಗಾದ ಏಕೈಕ ಆರೋಪಿ ಸಂತೋಷ ರಾವ್ ನನ್ನು 2016 ರಿಂದ 2023ರ ನ್ಯಾಯಾಲಯದ ವಿಚಾರಣೆ ನಂತರ ಸಿಬಿಐ ನ್ಯಾಯಾಲಯವು ಕುಲಾಶಯಗೊಳಿಸಿದ್ದು,ಈ ವಿಷಯದಲ್ಲಿ ಸರ್ವಧರ್ಮೀಯ ಪ್ರಶಾಂತ್ ,ಪ್ರವೀಣ ,ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ತೀವ್ರವಾದ ಕಳಂಕದ ಅಪಮಾನ ಅಪಸ್ವರ ಸೃಷ್ಟಿಸುತ್ತಿರುವುದನ್ನು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳಿ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಸದರಿ ವಿಷಯವಾಗಿ ಮಾನ್ಯ ಸಿಟಿ ಸಿವಿಲ್ ಕೋರ್ಟ್ ಬೆಂಗಳೂರು ಸಹ ಡಾ.ವೀರೇಂದ್ರ ಹೆಗಡೆ ಮತ್ತು ಅವರ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಅವಹೇಳನಕಾರಿಯಾಗಿ ಯಾವುದೇ ಮಾಧ್ಯಮದ ಮೂಲಕ ಮಾತನಾಡದಂತೆ, ಅಪಮಾನಕಾರವಾದ ವಾತಾವರ ನಿರ್ಬಂಧಕ ಆದೇಶ ಹೊರಡಿಸಿದೆ. ಮತ್ತು ಇಂತಹ ಅಪಮಾನಕಾರಿ ವರದಿಗಳನ್ನು ಎಲ್ಲ ಮಾಧ್ಯಮದಲ್ಲಿಯೂ ಅಳಿಸಿ ಹಾಕಲು ತಿಳಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಈವರೆಗೂ ಸಹ ಅನೇಕ ವಿಶ್ವ ಮಟ್ಟದಲ್ಲಿ ಕರ್ನಾಟಕ ಮತ್ತು ದೇಶವನ್ನು ಕಂಡು ಹೆಮ್ಮೆಪಡುವಂತಹ ಸಮಾಜಕ್ಕೆ ಶೈಕ್ಷಣಿಕ ಮತ್ತು ಆರ್ಥಿಕ ಗ್ರಾಮೀಣ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ಗುರುತಿಸಲ್ಪಟ್ಟಿದ್ದು ಸರ್ವ ಧರ್ಮಿಯರು ಭಾವನಾತ್ಮಕ ಮತ್ತು ನೈಜ್ಯ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಹೊರಹೊಮ್ಮಿದೆ. ಸದರಿ ಮಾದರಿ ಸೇವೆಯ ಮೂಲಕ ಗುರುತುಸಲ್ಪಟ್ಟು ವೀರೇಂದ್ರ ಹೆಗಡೆಯವರನ್ನು ಕೇಂದ್ರ ಸರ್ಕಾರ ಗುರುತಿಸಿ ವಿಶೇಷವಾಗಿ ರಾಜ್ಯಸಭಾ ಸದಸ್ಯರನ್ನಾಗಿ ಗೌರವಿಸಿದ್ದನ್ನ ಸಹ ಇಲ್ಲಿ ಸ್ಮರಿಸಲು ಮಹಾಮಂಡಳಿ ಬಯಸುತ್ತದೆ. ಹಾಗಂತ ಎಲ್ಲೂ ಸಹ ಶ್ರೀಕ್ಷೇತ್ರವಾಗಲಿ ಧರ್ಮಾಧಿಕಾರಿಗಳಾಗಲಿ ಎಲ್ಲೂ ಸಹ ಯಾವುದೇ ತಪ್ಪು ಅಪರಾಧ ಆರೋಪವನ್ನು ಸಮರ್ಥಿಸಿಕೊಳ್ಳುವುದಿಲ್ಲ ಸಕಲ ಅಪರಾಧ ಮತ್ತು ಆರೋಪಗಳಿಗೆ ಖುದ್ದು ತನ್ನಿಕೆಗೆ ಪತ್ರ ಬರೆಯುವ ಮೂಲಕ ಕಾನೂನನ್ನು ಸಹ ಗೌರವಿಸುವುದನ್ನು ಮಹಾಮಂಡಳಿ ಸಹ ಗಂಭೀರವಾಗಿ ಪರಿಗಣಿಸುತ್ತದೆ. ಇಲ್ಲಿ ಅಪರಾಧ ತನಿಕಾ ಸಂಸ್ಥೆಗಳ ತಪ್ಪನ್ನು ತನಿಖಾಧಿಕಾರಿಗಳು ಮಾಡಿದ ತಪ್ಪನ್ನು ಧಾರ್ಮಿಕ ಕ್ಷೇತ್ರ ಒಂದು ಪ್ರಸಿದ್ಧ ಪಡೆದಿದ್ದಾರೆ ಎಂಬುದಕ್ಕೆ ಅಥವಾ ಅಲ್ಲಿಯೇ ನಡೆದ ಅಪರಾಧ ತನಿಕೆಯಲ್ಲಿ ಸಾಬೀತುಗೊಳ್ಳದ ಕಾರಣಕ್ಕೆ ಆರೋಪಿಸುವುದು ಖಂಡನೆಯವಾಗಿದೆ ಸದರಿ ಪ್ರಕರಣದಲ್ಲಿ ಆರೋಪಿತನಾಗಿ ಬಂದಿತ ಸಂತೋಷ ರಾವ್ ಕುಲಸಿಕೊಂಡು ರೀತಿಯಲ್ಲಿಯೇ ರಾಜ್ಯದಲ್ಲಿ ದೇಶದಲ್ಲಿ ಲಕ್ಷಾಂತರ ಜನ ಸಹ ಗಣ ನ್ಯಾಯಾಲಯಗಳಿಂದ ಬಿಡುಗಡೆಗೊಂಡು ಬರುವುದನ್ನು ಗಮನಿಸಿದರೆ ಅಂತಹ ಪ್ರಕರಣಗಳು ಮರು ವಿಚಾರಣೆ ನಡೆದ ನಿರ್ದೇಶನಗಳು ಇಲ್ಲವೇ ಇಲ್ಲವಾಗಿದೆ ಆದರೆ ಇಲ್ಲಿ ಅದೇ ಪ್ರಕರಣಗಳಲ್ಲಿ ಕ್ಷೇತ್ರದ ಘನತೆಗೆ ಕುಂದುಂಟು ಮಾಡಿ ಅಪಮಾನ ಆ ಗೌರವತ ತೇಜೋವಧೆ ಮಾಡುವುದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳಿ ತೀವ್ರವಾಗಿ ಖಂಡಿಸುತ್ತದೆ ಅಲ್ಲದೆ ಮಾನ್ಯಘನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ಷೇತ್ರದ ಮೇಲಿನ ಅಲ್ಲಿನ ಧರ್ಮಾಧಿಕಾರಿಗಳ ಮೇಲಿನ ಆರೋಪಗಳನ್ನು ಇನ್ನು ಹಲವು ಬಾರಿ ತನಿಖೆಗೆ ಒಳಪಡಿಸುವ ಮೂಲಕ ಸತ್ಯಶೋಧನೆಗೆ ಮುಂದಾದಲ್ಲಿ ಮಹಾಮಂಡಳವು ಬಹಿರಂಗವಾಗಿಯೇ ಬೆಂಬಲಿಸುತ್ತದೆ ಯಾಕೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಎಂದರೆ ಸತ್ಯದ ಧರ್ಮದ ಪರಾಯ ಶಕ್ತಿಯಾಗಿದೆ, ಅಲ್ಲಿ ಸುಳ್ಳು ಸತ್ಯವನ್ನು ಮುಗಿಸಲು ಇಲ್ಲವೇ ಅಧರ್ಮ ಧರ್ಮದ ಮೇಲೆ ತಾಂಡವಾಡಲು ಸಾಧ್ಯವಿಲ್ಲವಾಗಿದೆ. ಸದರಿ ಕ್ಷೇತ್ರ ವಾದಿಯಾಗಿ ಸದರಿ ಮಾದರಿಯ ಕುಲಾಶಯ ಎಲ್ಲ ಪ್ರಕರಣಗಳನ್ನು ಸಹ ಮರುತನಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮುಂದಾದರೆ ಮಹಾಮಂಡಳ ಸ್ವಾಗತಿಸುತ್ತದೆ ಕೇವಲ ತೇಜೋವಧೆಯ ಉದ್ದೇಶವಾದರೆ ಮಹಾಮಂಡಳ ವತಿಯಿಂದ ಸಹ ವಿಶೇಷ ಹೋರಾಟ ರೂಪಿಸಲಾಗುವುದೆಂದು ಈ ಮೂಲಕ ಸ್ಪಷ್ಟಪಡಿಸುತ್ತವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ್ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ರವಿ ಕದಂ, ಮಂಜಣ್ಣ ಉಳ್ಳಿಕಾಶಿ, ಲೋಹಿತ್ ಗಾಮನಹಟ್ಟಿ ,ದೇವೇಂದ್ರಪ್ಪ ಇಟಗಿ, ವಿನಾಯಕ ಶೆಟ್ಟಿ ಇದ್ದರು.