ಅಧ್ಯಕ್ಷೆಯಾಗಿ ಮಾಲಿನಿಶ್ರೀನಿವಾಸ್
ಉಪಾಧ್ಯಕ್ಷರಾಗಿ ಮಲ್ಲಪ್ಪ ಆಯ್ಕೆ
ಚಿಕ್ಕಬಳ್ಳಾಪುರ : ಒಮ್ಮೆಯಾದ್ರು ಗ್ರಾಮಪಂಚಾಯ್ತಿ ಅಧ್ಯಕ್ಷರಗಿ ನೋಡಬೇಕು ಎಂದು ಆಸೆಪಟ್ಟಿದ್ದ ಗಂಡ ಕಳೆದ ಕೋರೋನಾ ಮಹಾಮಾರಿಗೆ ತುತ್ತಾಗಿದ್ರು ಆದ್ರೆ ಹೆಂಡತಿ ಮಾತ್ರ ಅವರ ಆಸೆ ಈಡೇರಿಸಬೇಕು ಅಂತ ಹಠತೊಟ್ಟಿದ್ದಳು ಅದು ಇವತ್ತು ಈಡೇರಿದೆ ಗಂಡನನ್ನ ನೆನೆದು ಮಾಲಿನಿಶ್ರೀನಿವಾಸ್ ಕಣ್ಣೀರು ಹಾಕಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಮಾಲಿನಿ ಶ್ರೀನಿವಾಸ್,
ಉಪಾಧ್ಯಕ್ಷರಾಗಿ ಸಿಂಗಾಟಕದಿರೇನಹಳ್ಳಿ ಮಲ್ಲಪ್ಪ ಆಯ್ಕೆಯಾಗಿದ್ದಾರೆ.
ಕಳೆದ ಒಂದು ವಾರದಿಂದ ನಡೆಯುತ್ತಿರುವ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗಳು ನಡೆಯುತ್ತಿವೆ ತಾವೆ ಅಧ್ಯಕ್ಷರಾಗಬೇಕು ಅನ್ನೋ ಆಸೆಯಿಂದ ಸದಸ್ಯರಿಗೆ ಹಣದ ಆಮಿಷ ಒಡ್ಡೋದು ಪ್ರವಾಸ ಕರೆದುಕೊಂಡು ಹೋಗೋದು ಸಾಮಾನ್ಯವಾಗಿತ್ತು ಒಮ್ಮೊಮ್ಮೆ ಪ್ರವಾಸಕ್ಕೂ ಹೋಗಿ ದುಡ್ಡು ಪಡೆದು ಮತಧಾನದ ವೇಳೆ ಉಲ್ಟಾ ಒಡೆದ ಪ್ರಸಂಗಳು ಹಲವು ಪಂಚಾಯತಿಗಳಲ್ಲಿ ನಡೆದಿದೆ ನಂದಿ ಪಂಚಾಯತಿಯಲ್ಲೂ ಕೊನೆ ದಿನದವರೆಗೂ ನಳಿನಿ ರಮೇಶ್ ಅವರನ್ನೆ ಅಧ್ಯಕ್ಷರಾಗಿಸುವ ಬರವಸೆಯಲ್ಲಿದ್ರು ಅವಿರೋದವಾಗಿ ಆಯ್ಕೆ ಆಗ್ತಾರೆ ಅಂತ ಪುಕಾರಾಗಿತ್ತು ಹತ್ತು ಜನ ಸದಸ್ಯರು ಅವರ ಜತೆ ಟೂರು ಹೋಗಿದ್ರು ಆದ್ರೆ ಮತದಾನ ನಡೆಯುವ ಒಂದು ರಾತ್ರಿಗೆ ಏನು ಬದಲಾಯ್ತೋ ಗೊತ್ತಿಲ್ಲ ಉಲ್ಟಾ ಹೊಡದು ಬಿಟ್ರು ಅನಿರೀಕ್ಷಿತ ಬೆಳವಣಿಗೆಯಲ್ಲಿ ನಳಿನಿ ರಮೇಶ್ ವಿರುದ್ದ ಮಾಲಿನಿ ಶ್ರೀನಿವಾಸ್ ಕಣಕ್ಕಿಳಿದ್ರು ಪ್ರವಾಸಕ್ಕೆ ಹೋಗಿ ಬಂದ ಹತ್ತು ಸದಸ್ಯರಲ್ಲಿ ಐದು ಜನ ಅವರಿಗೆ ವಿರುದ್ದವಾಗಿ ಓಟು ಮಾಡಿದ್ರು.ವಿಚಿತ್ರ ಅಂದ್ರೆ ಗೆದ್ದ ಮಾಲಿನಿ ಶ್ರೀನಿವಾಸ್ ಎರಡು ವರ್ಷದ ಹಿಂದೆ ಕೊರೊನಾ ದಲ್ಲಿ ತನ್ನ ಗಂಡನೆ ಕಳೆದುಕೊಂಡಿದ್ಲು ಸತ್ತುಹೋದ ಗಂಡ ಹೆಂಡತಿಯನ್ನ ಅಧ್ಯಕ್ಷರಾಗಿ ನೋಡಬೇಕು ಅಂತ ಆಸೆ ಇಟ್ಟುಕೊಂಡಿದ್ದ ಅವತ್ತು ಆಗಲಿಲ್ಲ ಇವತ್ತು ಆ ಅದೃಷ್ಟ ಕುಲಾಯಿಸಿದೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಮೂರು ಜನ ಕಂಟೆಸ್ಟ್ ಮಾಡಿದ್ರು ಅವರ ಪೈಕಿ ಸಿಂಗಾಟಕದಿರೇನಹಳ್ಳಿ ಮಲ್ಲಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎರಡೂ ಬಣಗಳು ಬಿಜೆಪಿ ಬೆಂಬಲಿತರೆ ಆಗಿದ್ರು ಎ ಟೀಮ್ ಬೀ ಟೀಮ್ ಅನ್ನೋದು ಇರುತ್ತೆ ಪಂಚಾಯ್ತಿಗಳಲ್ಲಿ ಪಕ್ಷದ ಚಿನ್ಹೆ ಇರೋದಿಲ್ಲ ಹಾಗಾಗಿ ಯಾರನ್ನು ಇಂತಹ ಪಕ್ಷವೇ ಎಂದು ಹೇಳಲು ಸಾದ್ಯವಾಗೋದಿಲ್ಲ ಚುನಾವಣಾದಿಕಾರಿಯಾಗಿ ಪ್ರಸಾದ್ ಕಾರ್ಯನಿರ್ವಹಿಸಿ ಗೆದ್ದ ಅಭ್ಯರ್ಥಿಗಳ ಹೆಸರು ಘೋಷಿಸಿದರು.
ಈ ವೇಳೆ ಮಾತನಾಡಿ ಈಗ ಗಂಡನ ಆತ್ಮಕ್ಕೆ ಶಾಂತಿ ಸಿಕ್ಕಿದೆ ,ಅವರು ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಈ ಬಾರಿ ದೆವರ ಕ್ರಪೆ ಸದಸ್ಯರ ಸಹಕಾರದಿಂದ ಈ ಸ್ಥಾನ ಪಡೆದಿದ್ದೇನೆ ನಾನು ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ನೊತನ ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ತಿಳಿಸಿದರು.
ಇನ್ನೂ ಅದೇ ರೀತಿ ನಂದಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಿಂಗಾಟಕದೀರೆನಹಳ್ಳಿ ಗ್ರಾಮದ ಮಲ್ಲಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ನಂದಿ ಪಂಚಾಯತಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿಯನ್ನು ಮತ್ತಷ್ಟು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯುವ ಕೆಲಸ ಜೊತೆಗೆ ಮಾದರಿ ಪಂಚಾಯಿತಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗೆದ್ದ ಅಧ್ಯಕ್ಷ ಉಪಾದ್ಯಕ್ಷರನ್ನ ಮುಖಂಡರು
ಜಿ.ಆರ್.ಶ್ರೀನಿವಾಸ್,
ಜೆ.ಸಿ.ಬಿ.ಮಂಜು,ಹೆಚ್.ಮುನಿಸ್ವಮಿ ಲಾಯರ್ ರ್ಮೂತಿ, ಆರ್.ಮಂಜುನಾಥ್ ಮತ್ತು ಇತರರು
ಅಭಿನಂದಿಸಿದರು.
ನಂದಿ ಗ್ರಾಮಪಂಚಾಯಿತಿ ಅನಿರೀಕ್ಷಿತ ಬೆಳವಣಿಗೆ
ಅಧ್ಯಕ್ಷೆಯಾಗಿ ಮಾಲಿನಿಶ್ರೀನಿವಾಸ್
ಉಪಾಧ್ಯಕ್ಷರಾಗಿ ಮಲ್ಲಪ್ಪ ಆಯ್ಕೆ
ಚಿಕ್ಕಬಳ್ಳಾಪುರ : ಒಮ್ಮೆಯಾದ್ರು ಗ್ರಾಮಪಂಚಾಯ್ತಿ ಅಧ್ಯಕ್ಷರಗಿ ನೋಡಬೇಕು ಎಂದು ಆಸೆಪಟ್ಟಿದ್ದ ಗಂಡ ಕಳೆದ ಕೋರೋನಾ ಮಹಾಮಾರಿಗೆ ತುತ್ತಾಗಿದ್ರು ಆದ್ರೆ ಹೆಂಡತಿ ಮಾತ್ರ ಅವರ ಆಸೆ ಈಡೇರಿಸಬೇಕು ಅಂತ ಹಠತೊಟ್ಟಿದ್ದಳು ಅದು ಇವತ್ತು ಈಡೇರಿದೆ ಗಂಡನನ್ನ ನೆನೆದು ಮಾಲಿನಿಶ್ರೀನಿವಾಸ್ ಕಣ್ಣೀರು ಹಾಕಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಮಾಲಿನಿ ಶ್ರೀನಿವಾಸ್,
ಉಪಾಧ್ಯಕ್ಷರಾಗಿ ಸಿಂಗಾಟಕದಿರೇನಹಳ್ಳಿ ಮಲ್ಲಪ್ಪ ಆಯ್ಕೆಯಾಗಿದ್ದಾರೆ.
ಕಳೆದ ಒಂದು ವಾರದಿಂದ ನಡೆಯುತ್ತಿರುವ ಗ್ರಾಮಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗಳು ನಡೆಯುತ್ತಿವೆ ತಾವೆ ಅಧ್ಯಕ್ಷರಾಗಬೇಕು ಅನ್ನೋ ಆಸೆಯಿಂದ ಸದಸ್ಯರಿಗೆ ಹಣದ ಆಮಿಷ ಒಡ್ಡೋದು ಪ್ರವಾಸ ಕರೆದುಕೊಂಡು ಹೋಗೋದು ಸಾಮಾನ್ಯವಾಗಿತ್ತು ಒಮ್ಮೊಮ್ಮೆ ಪ್ರವಾಸಕ್ಕೂ ಹೋಗಿ ದುಡ್ಡು ಪಡೆದು ಮತಧಾನದ ವೇಳೆ ಉಲ್ಟಾ ಒಡೆದ ಪ್ರಸಂಗಳು ಹಲವು ಪಂಚಾಯತಿಗಳಲ್ಲಿ ನಡೆದಿದೆ ನಂದಿ ಪಂಚಾಯತಿಯಲ್ಲೂ ಕೊನೆ ದಿನದವರೆಗೂ ನಳಿನಿ ರಮೇಶ್ ಅವರನ್ನೆ ಅಧ್ಯಕ್ಷರಾಗಿಸುವ ಬರವಸೆಯಲ್ಲಿದ್ರು ಅವಿರೋದವಾಗಿ ಆಯ್ಕೆ ಆಗ್ತಾರೆ ಅಂತ ಪುಕಾರಾಗಿತ್ತು ಹತ್ತು ಜನ ಸದಸ್ಯರು ಅವರ ಜತೆ ಟೂರು ಹೋಗಿದ್ರು ಆದ್ರೆ ಮತದಾನ ನಡೆಯುವ ಒಂದು ರಾತ್ರಿಗೆ ಏನು ಬದಲಾಯ್ತೋ ಗೊತ್ತಿಲ್ಲ ಉಲ್ಟಾ ಹೊಡದು ಬಿಟ್ರು ಅನಿರೀಕ್ಷಿತ ಬೆಳವಣಿಗೆಯಲ್ಲಿ ನಳಿನಿ ರಮೇಶ್ ವಿರುದ್ದ ಮಾಲಿನಿ ಶ್ರೀನಿವಾಸ್ ಕಣಕ್ಕಿಳಿದ್ರು ಪ್ರವಾಸಕ್ಕೆ ಹೋಗಿ ಬಂದ ಹತ್ತು ಸದಸ್ಯರಲ್ಲಿ ಐದು ಜನ ಅವರಿಗೆ ವಿರುದ್ದವಾಗಿ ಓಟು ಮಾಡಿದ್ರು.ವಿಚಿತ್ರ ಅಂದ್ರೆ ಗೆದ್ದ ಮಾಲಿನಿ ಶ್ರೀನಿವಾಸ್ ಎರಡು ವರ್ಷದ ಹಿಂದೆ ಕೊರೊನಾ ದಲ್ಲಿ ತನ್ನ ಗಂಡನೆ ಕಳೆದುಕೊಂಡಿದ್ಲು ಸತ್ತುಹೋದ ಗಂಡ ಹೆಂಡತಿಯನ್ನ ಅಧ್ಯಕ್ಷರಾಗಿ ನೋಡಬೇಕು ಅಂತ ಆಸೆ ಇಟ್ಟುಕೊಂಡಿದ್ದ ಅವತ್ತು ಆಗಲಿಲ್ಲ ಇವತ್ತು ಆ ಅದೃಷ್ಟ ಕುಲಾಯಿಸಿದೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಮೂರು ಜನ ಕಂಟೆಸ್ಟ್ ಮಾಡಿದ್ರು ಅವರ ಪೈಕಿ ಸಿಂಗಾಟಕದಿರೇನಹಳ್ಳಿ ಮಲ್ಲಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎರಡೂ ಬಣಗಳು ಬಿಜೆಪಿ ಬೆಂಬಲಿತರೆ ಆಗಿದ್ರು ಎ ಟೀಮ್ ಬೀ ಟೀಮ್ ಅನ್ನೋದು ಇರುತ್ತೆ ಪಂಚಾಯ್ತಿಗಳಲ್ಲಿ ಪಕ್ಷದ ಚಿನ್ಹೆ ಇರೋದಿಲ್ಲ ಹಾಗಾಗಿ ಯಾರನ್ನು ಇಂತಹ ಪಕ್ಷವೇ ಎಂದು ಹೇಳಲು ಸಾದ್ಯವಾಗೋದಿಲ್ಲ ಚುನಾವಣಾದಿಕಾರಿಯಾಗಿ ಪ್ರಸಾದ್ ಕಾರ್ಯನಿರ್ವಹಿಸಿ ಗೆದ್ದ ಅಭ್ಯರ್ಥಿಗಳ ಹೆಸರು ಘೋಷಿಸಿದರು.
ಈ ವೇಳೆ ಮಾತನಾಡಿ ಈಗ ಗಂಡನ ಆತ್ಮಕ್ಕೆ ಶಾಂತಿ ಸಿಕ್ಕಿದೆ ,ಅವರು ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಈ ಬಾರಿ ದೆವರ ಕ್ರಪೆ ಸದಸ್ಯರ ಸಹಕಾರದಿಂದ ಈ ಸ್ಥಾನ ಪಡೆದಿದ್ದೇನೆ ನಾನು ಎಲ್ಲರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ನೊತನ ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ತಿಳಿಸಿದರು.
ಇನ್ನೂ ಅದೇ ರೀತಿ ನಂದಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಿಂಗಾಟಕದೀರೆನಹಳ್ಳಿ ಗ್ರಾಮದ ಮಲ್ಲಪ್ಪ ಮಾತನಾಡಿ ಮುಂದಿನ ದಿನಗಳಲ್ಲಿ ನಂದಿ ಪಂಚಾಯತಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿಯನ್ನು ಮತ್ತಷ್ಟು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯುವ ಕೆಲಸ ಜೊತೆಗೆ ಮಾದರಿ ಪಂಚಾಯಿತಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗೆದ್ದ ಅಧ್ಯಕ್ಷ ಉಪಾದ್ಯಕ್ಷರನ್ನ ಮುಖಂಡರು
ಜಿ.ಆರ್.ಶ್ರೀನಿವಾಸ್,
ಜೆ.ಸಿ.ಬಿ.ಮಂಜು,ಹೆಚ್.ಮುನಿಸ್ವಮಿ ಲಾಯರ್ ರ್ಮೂತಿ, ಆರ್.ಮಂಜುನಾಥ್ ಮತ್ತು ಇತರರು
ಅಭಿನಂದಿಸಿದರು.