ಮಹದೇವಪುರ ; ಬೆಂಗಳೂರು ಪೂರ್ವ ತಾಲೂಕು ಮಹದೇವಪುರ ವಿಧಾನಸಭಾ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್ ಅಶೋಕ್, ಉಪಾಧ್ಯಕ್ಷರಾಗಿ ಎಲ್ .ಲಲಿತಾ ಕ್ರಮವಾಗಿ ಆಯ್ಕೆಯಾಗಿದ್ದಾರೆ.
ಕಣ್ಣೂರು ಗ್ರಾ.ಪಂ.ಯಲ್ಲಿ ಒಟ್ಟು 31 ಸದಸ್ಯ ಬಲವಿದ್ದು, ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 19 ಮತಗಳನ್ನು ಪಡೆಯುವ ಮೂಲಕ ಎಸ್ ಅಶೋಕ್ ಅಧ್ಯಕ್ಷರಾಗಿ, 18 ಮತಗಳನ್ನು ಪಡೆಯುವ ಮೂಲಕ ಎಲ್ ಲಲಿತಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ವೇಳೆ ನೂತನ ಅಧ್ಯಕ್ಷ ಎಸ್ ಅಶೋಕ್ ಮಾತನಾಡಿ ‘ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷ ಉಂಟು ಮಾಡಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ತಮ್ಮ ಅಮೂಲ್ಯ ಮತದಾನದ ಮೂಲಕ ಸಹಕರಿಸಿರುವ ಎಲ್ಲಾ ಸದಸ್ಯರಿಗೂ ಅನಂತ ಧನ್ಯವಾದಗಳು. ಶಾಸಕ ಅರವಿಂದ ಲಿಂಬಾವಳಿಯವರ ಸಲಹೆ, ಮಾರ್ಗದರ್ಶನ ದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನಗೆ ದೊರೆತಿರುವ ಅಧ್ಯಕ್ಷ ಸ್ಥಾನದ ಈ ಸದವಕಾಶವನ್ನು ಅಧಿಕಾರ ಎಂದು ಭಾವಿಸದೆ, ಸೇವೆ ಎಂಬ ಭಾವನೆಯೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಗ್ರಾ.ಪಂ. ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಹಲವು ಬಿಜೆಪಿ ಮುಖಂಡರು, ಗ್ರಾ.ಪಂ.ಇತರೆ ಸದಸ್ಯರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬೆಂ. ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಬಿ ಎನ್ ನಟರಾಜ್, ಬಿಜೆಪಿ ಮುಖಂಡರಾದ ಬಿದರಹಳ್ಳಿ ರಾಜೇಶ್,ಪಾಪಣ್ಣ
ಮೋಹನ್ ರೆಡ್ಡಿ
ಬೈರತಿ ರಮೇಶ್, ಜನಾರ್ಧನ್ ಗೌಡ, ಮಂಡೂರು ನಂಜುಂಡಪ್ಪ, ಮಹೇಶ್ ಕುಮಾರ್,
ಎ ನಾರಾಯಣ, ಗ್ರಾ.ಪಂ. ಸದಸ್ಯರಾದ ಶೋಭಾರಾಣಿ ಕೆ., ಚೈತ್ರ ಎಂ. ಯಶೋಧಮ್ಮ, ಕಲಾವತಿ ಆರ್.ಶಶಿಕಲಾ ಎ., ದೊಡ್ಡಣ್ಣ ಸಿ., ಆಶಾರಾಣಿ ಆರ್., ಮಂಜುಳ, ಪ್ರಿಯಾಂಕ ಎನ್., ಶಿವಶಂಕರ್, ಹನುಮಂತಗೌಡ, ಸುಂದರ್ ರಾಜ್, ಮುನಿಅಕ್ಕಯ್ಯಮ್ಮ, ಬೈರೇಗೌಡ, ಚಿಕ್ಕಮುನಿಯಪ್ಪ, ಕನಕಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಂಗಾರಾಮ್. ಚುನಾವಣಾ ಅಧಿಕಾರಿ ಮೋಹನ್ ಕುಮಾರ್ ಎಚ್.ಆರ್. ಸೇರಿದಂತೆ ನಿಕಟ ಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇನ್ನಿತರರಿದ್ದರು. ಕಣ್ಣೂರು ಗ್ರಾ.ಪಂ.ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಬುಧವಾರ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಾಗಿದ್ದ ಎಸ್ ಅಶೋಕ್, ಎಲ್.ಲಲಿತಾ ರವರನ್ನು ಬಿಜೆಪಿ ಮುಖಂಡರು ಮತ್ತು ಗ್ರಾ.ಪಂ.ಸದಸ್ಯರು ಗೌರವಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬೆಂ. ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಬಿ ಎನ್ ನಟರಾಜ್, ಬಿಜೆಪಿ ಮುಖಂಡರಾದ ಬಿದರಹಳ್ಳಿ ರಾಜೇಶ್,ಪಾಪಣ್ಣ
ಮೋಹನ್ ರೆಡ್ಡಿ, ಬೈರತಿ ರಮೇಶ್, ಜನಾರ್ಧನ್ ಗೌಡ, ಮಂಡೂರು ನಂಜುಂಡಪ್ಪ, ಮಹೇಶ್ ಕುಮಾರ್, ಎ ನಾರಾಯಣ ಸೇರಿದಂತೆ ಗ್ರಾ.ಪಂ. ಸದಸ್ಯರಿದ್ದರು.ಕಣ್ಣೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ :
ಅಧ್ಯಕ್ಷರಾಗಿ ಎಸ್ ಅಶೋಕ್ ಉಪಾಧ್ಯಕ್ಷರಾಗಿ ಎಲ್ ಲಲಿತಾ ಆಯ್ಕೆ :
ಮಹದೇವಪುರ ; ಬೆಂಗಳೂರು ಪೂರ್ವ ತಾಲೂಕು ಮಹದೇವಪುರ ವಿಧಾನಸಭಾ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಸ್ ಅಶೋಕ್, ಉಪಾಧ್ಯಕ್ಷರಾಗಿ ಎಲ್ .ಲಲಿತಾ ಕ್ರಮವಾಗಿ ಆಯ್ಕೆಯಾಗಿದ್ದಾರೆ.
ಕಣ್ಣೂರು ಗ್ರಾ.ಪಂ.ಯಲ್ಲಿ ಒಟ್ಟು 31 ಸದಸ್ಯ ಬಲವಿದ್ದು, ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 19 ಮತಗಳನ್ನು ಪಡೆಯುವ ಮೂಲಕ ಎಸ್ ಅಶೋಕ್ ಅಧ್ಯಕ್ಷರಾಗಿ, 18 ಮತಗಳನ್ನು ಪಡೆಯುವ ಮೂಲಕ ಎಲ್ ಲಲಿತಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ವೇಳೆ ನೂತನ ಅಧ್ಯಕ್ಷ ಎಸ್ ಅಶೋಕ್ ಮಾತನಾಡಿ ‘ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷ ಉಂಟು ಮಾಡಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ತಮ್ಮ ಅಮೂಲ್ಯ ಮತದಾನದ ಮೂಲಕ ಸಹಕರಿಸಿರುವ ಎಲ್ಲಾ ಸದಸ್ಯರಿಗೂ ಅನಂತ ಧನ್ಯವಾದಗಳು. ಶಾಸಕ ಅರವಿಂದ ಲಿಂಬಾವಳಿಯವರ ಸಲಹೆ, ಮಾರ್ಗದರ್ಶನ ದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನಗೆ ದೊರೆತಿರುವ ಅಧ್ಯಕ್ಷ ಸ್ಥಾನದ ಈ ಸದವಕಾಶವನ್ನು ಅಧಿಕಾರ ಎಂದು ಭಾವಿಸದೆ, ಸೇವೆ ಎಂಬ ಭಾವನೆಯೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಗ್ರಾ.ಪಂ. ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಹಲವು ಬಿಜೆಪಿ ಮುಖಂಡರು, ಗ್ರಾ.ಪಂ.ಇತರೆ ಸದಸ್ಯರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬೆಂ. ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಬಿ ಎನ್ ನಟರಾಜ್, ಬಿಜೆಪಿ ಮುಖಂಡರಾದ ಬಿದರಹಳ್ಳಿ ರಾಜೇಶ್,ಪಾಪಣ್ಣ
ಮೋಹನ್ ರೆಡ್ಡಿ
ಬೈರತಿ ರಮೇಶ್, ಜನಾರ್ಧನ್ ಗೌಡ, ಮಂಡೂರು ನಂಜುಂಡಪ್ಪ, ಮಹೇಶ್ ಕುಮಾರ್,
ಎ ನಾರಾಯಣ, ಗ್ರಾ.ಪಂ. ಸದಸ್ಯರಾದ ಶೋಭಾರಾಣಿ ಕೆ., ಚೈತ್ರ ಎಂ. ಯಶೋಧಮ್ಮ, ಕಲಾವತಿ ಆರ್.ಶಶಿಕಲಾ ಎ., ದೊಡ್ಡಣ್ಣ ಸಿ., ಆಶಾರಾಣಿ ಆರ್., ಮಂಜುಳ, ಪ್ರಿಯಾಂಕ ಎನ್., ಶಿವಶಂಕರ್, ಹನುಮಂತಗೌಡ, ಸುಂದರ್ ರಾಜ್, ಮುನಿಅಕ್ಕಯ್ಯಮ್ಮ, ಬೈರೇಗೌಡ, ಚಿಕ್ಕಮುನಿಯಪ್ಪ, ಕನಕಮ್ಮ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಂಗಾರಾಮ್. ಚುನಾವಣಾ ಅಧಿಕಾರಿ ಮೋಹನ್ ಕುಮಾರ್ ಎಚ್.ಆರ್. ಸೇರಿದಂತೆ ನಿಕಟ ಪೂರ್ವ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇನ್ನಿತರರಿದ್ದರು. ಕಣ್ಣೂರು ಗ್ರಾ.ಪಂ.ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಬುಧವಾರ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಾಗಿದ್ದ ಎಸ್ ಅಶೋಕ್, ಎಲ್.ಲಲಿತಾ ರವರನ್ನು ಬಿಜೆಪಿ ಮುಖಂಡರು ಮತ್ತು ಗ್ರಾ.ಪಂ.ಸದಸ್ಯರು ಗೌರವಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬೆಂ. ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಬಿ ಎನ್ ನಟರಾಜ್, ಬಿಜೆಪಿ ಮುಖಂಡರಾದ ಬಿದರಹಳ್ಳಿ ರಾಜೇಶ್,ಪಾಪಣ್ಣ
ಮೋಹನ್ ರೆಡ್ಡಿ, ಬೈರತಿ ರಮೇಶ್, ಜನಾರ್ಧನ್ ಗೌಡ, ಮಂಡೂರು ನಂಜುಂಡಪ್ಪ, ಮಹೇಶ್ ಕುಮಾರ್, ಎ ನಾರಾಯಣ ಸೇರಿದಂತೆ ಗ್ರಾ.ಪಂ. ಸದಸ್ಯರಿದ್ದರು.