ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮನಿಶಾಮಣ್ಣ, ಕೋಡಿಹಳ್ಳಿ ಸುರೇಶ್, ಕಮಲಾಕ್ಷಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ , ಸಗೀರ್ ಅಹಮ್ಮದ್, ಯುವ ಮುಖಂಡ ರಾಕೇಶ್ ಸೇರಿದಂತೆ ಹಲವಾರು ಮುಖಂಡರುಗಳು, ಕಾರ್ಯಕರ್ತರು, ಹಾಜರಿದ್ದರು.
ಏತ ನೀರಾವರಿ ಯೋಜನೆ ಪ್ರಗತಿ ಕಾಮಗಾರಿ ವೀಕ್ಷಿಸಿದ ಶರತ್ ಬಚ್ಚೇಗೌಡ, ವೀರಪ್ಪ ಮೊಯ್ಲಿ ಹೊಸಕೋಟೆ : ವ್ಯಂಗಯ್ಯ ಕೆರೆ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಸಲುವಾಗಿ ಗುರುವಾರ ಕೆ.ಆರ್.ಪುರಂನ ಎಸ್.ಟಿ.ಪಿ, ಪಂಪ್ಹೌಸ್ ಮೇಡಹಳ್ಳಿ ಮತ್ತು ಕೊರಳೂರು ಪಂಪ್ ಹೌಸ್ ಕಾಮಗಾರಿ ಹಾಗೂ ಕ್ಷೇತ್ರದ ಮಾಕನಹಳ್ಳಿ, ಪರಮನಹಳ್ಳಿ, ವಾಗಟ, ಹರಳೂರು ಗ್ರಾಮಗಳ ಕೆರೆಯ ಪೈಪ್ಲೈನ್ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪಮೊಯ್ಲಿರವರು ಮತ್ತು ಶಾಸಕರಾದ ಶರತ್ ಬಚ್ಚೇಗೌಡರವರು ಅಧಿಕಾರಿಗಳು ಮುಖಂಡರುಗಳೊಂದಿಗೆ
ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮನಿಶಾಮಣ್ಣ, ಕೋಡಿಹಳ್ಳಿ ಸುರೇಶ್, ಕಮಲಾಕ್ಷಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ , ಸಗೀರ್ ಅಹಮ್ಮದ್, ಯುವ ಮುಖಂಡ ರಾಕೇಶ್ ಸೇರಿದಂತೆ ಹಲವಾರು ಮುಖಂಡರುಗಳು, ಕಾರ್ಯಕರ್ತರು, ಹಾಜರಿದ್ದರು.