ನಗರದ ಮಯೂರಾ ಬರೀದ ಶಾಹಿ ಹೊಟೇಲ್ ಸಭಾಂಗಣದಲ್ಲಿ ದಿನಾಂಕ: ೧೫-೦೮-೨೦೨೩ ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಮಟ್ಟದ ಸಭೆ ಸೇರಿ, ಶೋಷಿತ ಸಮುದಾಯದ, ಜನಪರ, ಜೀವಪರ, ಜನನಾಟ್ಯ ಮಂಡಳಿ ತೆಲಂಗಾಣ ಪ್ರಜಾಗಾಯಕರಾದ ವಿಠಲರಾವ ಗದ್ದರ್ ಅವರು ನಮ್ಮಿಂದ ಅಗಲಿದಕ್ಕಾಗಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು. ಮತ್ತು ಸಂಘಟನೆ ಪುನಶ್ಚೇತನಗೊಳಿಸಲು ಸರ್ವ ಸದಸ್ಯರ ಅಭಿಪ್ರಾಯಪಟ್ಟು, ಮಾರುತಿ ಬೌದ್ಧ ರಾಜ್ಯ ಸಂಘಟನಾ ಸಂಚಾಲಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ,
ಜಿಲ್ಲಾ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಜಿಲ್ಲಾ ಸಂಚಾಲಕರಾಗಿ ಅರುಣ ಪಟೇಲ್, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಜಿಲ್ಲಾ ಸಮಘಟನಾ ಸಮಚಾಲಕರಾಗಿ ಅಶೋಕ ಗಾಯಕವಾಡ, ಅಂತರಿಕ ಮತ್ತು ಶಿಸ್ತು ಜಿಲ್ಲಾ ಸಂಚಾಲಕರಾಗಿ ರಮೇಶ ಉಮಾಪುರೆ, ಅಸಂಘಟಿತ, ಚರ್ಮ, ಪೌರಕಾರ್ಮಿಕ ಜಿಲ್ಲಾ ಸಂಚಾಲಕರಾಗಿ ರಾಜಕುಮಾರ ವಾಘಮಾರೆ, ಜಿಲ್ಲಾ ಖಜಾಂಚಿಯಾಗಿ ಎಂ.ಎಸ್ ಮನೋಹರ, ಜಿಲ್ಲಾ ಸಂಚಾಲಕರು, ದಲಿತ ಕಲಾ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಸಲಹೆಗಾರರಾಗಿ ಶಿವರಾಜ ತಡಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೊಹರ ಹೊಸಮನಿ ಪದಾಧಿಕಾರಿಗಳಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಭಾಗವಹಿಸಿದವರು: ವಾಮನ ಮೈಸಲಗೆ ತಾಲೂಕಾ ಸಂಚಾಲಕರು ಬಸವಕಲ್ಯಾಣ, ಮಲ್ಲಿಕಾರ್ಜುನ ಮಾಲೆ ತಾಲೂಕಾ ಸಂ. ಸಂಚಾಲಕರು, ಬಸವಕಲ್ಯಾಣ, ಜೈಸಾಗರ ಭೇಂಡೆ ಸಂಚಾಲಕರು ಔರಾದ, ಝರೆಪ್ಪಾ ವರ್ಮಾ ತಾಲೂಕಾ ಸಂ. ಸಂಚಾಲಕರು ಔರಾದ, ನರಸಿಂಗ ಮೇಟಿ ತಾಲೂಕಾ ಸಂ. ಸಂಚಾಲಕರು ಬೀದರ, ಘಾಳೆಪ್ಪಾ ಶಾಹಪೂರ, ಕಾಶಿನಾಥ ನಿಜಾಂಪೂರ, ರಮೇಶ ನಿಜಾಂಪೂರ, ಶಿವಕುಮಾರ ಗೂನಳ್ಳಿ, ಗೌತಮ ಮುತ್ತಂಗಿಕರ್, ಗೋವಿಂದರಾವ ತಾಂದಳೆ ಸಂಚಾಲಕರು ಕಮಲನಗರ, ಶಿರೋಮಣಿ ಹಲಗೆ ಬುಧೇರಾ, ವಿಶ್ವನಾಥ ಚಿದ್ರೆ, ರಾಜಕುಮಾರ ಕಾಂಬಳೆ, ಬಸವರಾಜ ಭಾವಿದೊಡ್ಡಿ, ಶಿವರಾಜ ಅಮಲಾಪೂರ.
ವಿಠಲರಾವ ಗದ್ದರ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಮಿತಿಯ ವತಿಯಿಂದ ಶೃದ್ಧಾಂಜಲಿ ಹಾಗೂ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ನೇಮಕ.
ನಗರದ ಮಯೂರಾ ಬರೀದ ಶಾಹಿ ಹೊಟೇಲ್ ಸಭಾಂಗಣದಲ್ಲಿ ದಿನಾಂಕ: ೧೫-೦೮-೨೦೨೩ ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಮಟ್ಟದ ಸಭೆ ಸೇರಿ, ಶೋಷಿತ ಸಮುದಾಯದ, ಜನಪರ, ಜೀವಪರ, ಜನನಾಟ್ಯ ಮಂಡಳಿ ತೆಲಂಗಾಣ ಪ್ರಜಾಗಾಯಕರಾದ ವಿಠಲರಾವ ಗದ್ದರ್ ಅವರು ನಮ್ಮಿಂದ ಅಗಲಿದಕ್ಕಾಗಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು. ಮತ್ತು ಸಂಘಟನೆ ಪುನಶ್ಚೇತನಗೊಳಿಸಲು ಸರ್ವ ಸದಸ್ಯರ ಅಭಿಪ್ರಾಯಪಟ್ಟು, ಮಾರುತಿ ಬೌದ್ಧ ರಾಜ್ಯ ಸಂಘಟನಾ ಸಂಚಾಲಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ,
ಜಿಲ್ಲಾ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಜಿಲ್ಲಾ ಸಂಚಾಲಕರಾಗಿ ಅರುಣ ಪಟೇಲ್, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಜಿಲ್ಲಾ ಸಮಘಟನಾ ಸಮಚಾಲಕರಾಗಿ ಅಶೋಕ ಗಾಯಕವಾಡ, ಅಂತರಿಕ ಮತ್ತು ಶಿಸ್ತು ಜಿಲ್ಲಾ ಸಂಚಾಲಕರಾಗಿ ರಮೇಶ ಉಮಾಪುರೆ, ಅಸಂಘಟಿತ, ಚರ್ಮ, ಪೌರಕಾರ್ಮಿಕ ಜಿಲ್ಲಾ ಸಂಚಾಲಕರಾಗಿ ರಾಜಕುಮಾರ ವಾಘಮಾರೆ, ಜಿಲ್ಲಾ ಖಜಾಂಚಿಯಾಗಿ ಎಂ.ಎಸ್ ಮನೋಹರ, ಜಿಲ್ಲಾ ಸಂಚಾಲಕರು, ದಲಿತ ಕಲಾ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಸಲಹೆಗಾರರಾಗಿ ಶಿವರಾಜ ತಡಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮನೊಹರ ಹೊಸಮನಿ ಪದಾಧಿಕಾರಿಗಳಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಭಾಗವಹಿಸಿದವರು: ವಾಮನ ಮೈಸಲಗೆ ತಾಲೂಕಾ ಸಂಚಾಲಕರು ಬಸವಕಲ್ಯಾಣ, ಮಲ್ಲಿಕಾರ್ಜುನ ಮಾಲೆ ತಾಲೂಕಾ ಸಂ. ಸಂಚಾಲಕರು, ಬಸವಕಲ್ಯಾಣ, ಜೈಸಾಗರ ಭೇಂಡೆ ಸಂಚಾಲಕರು ಔರಾದ, ಝರೆಪ್ಪಾ ವರ್ಮಾ ತಾಲೂಕಾ ಸಂ. ಸಂಚಾಲಕರು ಔರಾದ, ನರಸಿಂಗ ಮೇಟಿ ತಾಲೂಕಾ ಸಂ. ಸಂಚಾಲಕರು ಬೀದರ, ಘಾಳೆಪ್ಪಾ ಶಾಹಪೂರ, ಕಾಶಿನಾಥ ನಿಜಾಂಪೂರ, ರಮೇಶ ನಿಜಾಂಪೂರ, ಶಿವಕುಮಾರ ಗೂನಳ್ಳಿ, ಗೌತಮ ಮುತ್ತಂಗಿಕರ್, ಗೋವಿಂದರಾವ ತಾಂದಳೆ ಸಂಚಾಲಕರು ಕಮಲನಗರ, ಶಿರೋಮಣಿ ಹಲಗೆ ಬುಧೇರಾ, ವಿಶ್ವನಾಥ ಚಿದ್ರೆ, ರಾಜಕುಮಾರ ಕಾಂಬಳೆ, ಬಸವರಾಜ ಭಾವಿದೊಡ್ಡಿ, ಶಿವರಾಜ ಅಮಲಾಪೂರ.