ನಂತರ ಕಳೆದ ಬಾರಿ ಬಿ.ಶ್ರೀರಾಮುಲುರವರು ಜಿಲ್ಲಾ ಉಸ್ತುವಾರಿ ಸಚಿವರಾದ ಸಮಯದಲ್ಲಿ ಮಾನ್ಯ ಶಾಸಕರಾದ ಸೋಮಶೇಖರರೆಡ್ಡಿ ರವರು, ಹಾಗೂ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ಹಾಗೂ ಮಹಾಪೌರರು ತಮ್ಮಗಳ ಅವಧಿಯಲ್ಲಿ ಬಳ್ಳಾರಿ ನಗರಕ್ಕೆ ಮಂಜೂರಾದ ಅನುದಾನಗಳ ಹಾಗೂ ಸಿ.ಸಿ.ರಸ್ತೆ ಹಾಗೂ ಒಳ ಚರಂಡಿ ವ್ಯವಸ್ಥೆ ಡೆಸ್ಟ್ ಮೂಲಕ ಕಾಮಗಾರಿಗಳು ನಿರ್ಮಾಣ ಮಾಡಿದ್ದು, ಬಳ್ಳಾರಿಯಲ್ಲಿ ರಾತ್ರಿ ಹಗಲು ಮರಳು ದಂಧೆ ನಡೆಯುತ್ತಿದ್ದು, ಸಿಕ್ಕಾಪಟ್ಟೆ ಮರಳು ಬಳ್ಳಾರಿಯಲ್ಲಿ ಇದ್ದರೂ ಡೆಸ್ಟ ಮೂಲಕ ನಿರ್ಮಾಣ ಮಾಡುವುದು ಯಾವ ನ್ಯಾಯ? ಸದರಿ ಕಾಮಗಾರಿಗಗಳು 10 ವರ್ಷಗಳ ಬಾಳಿಕೆ ಬರಬೇಕಾಗಿದ್ದು, ಅದರೇ ಕೇವಲ 2-3 ವರ್ಷಗಳಲ್ಲಿ ಸಂಪೂರ್ಣವಾಗಿ ಹಾಳಾಗಿರುತ್ತವೆ.
ನೀವು ಕಟ್ಟಿರುವ ಡೆಸ್ಟ್‌ನಿಂದ ಹಾಳಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಮರಳು ನಿಂದ ಕಾಮಗಾರಿ ನಿರ್ವಹಣೆ ಮಾಡದೇ ಡೆಸ್ಟ್ ಮೂಲಕ ಮಾಡಿರುವುದರಿಂದ ಹಾಳಾಗಿರುತ್ತವೆ. ಸದರಿ 40ಅ ಸರ್ಕಾರವೆಂದು ಕೂಗುತ್ತಿರುವುದು ಹಾಗೂ ಸದರಿ ಕಾಮಗಾರಿಗಳ ನಿರ್ವಹಣೆಯಲ್ಲಿ ಅಗಿರುವ ಅನ್ಯಾಯವನ್ನು ಮಾನ್ಯರಾದ ತಾವುಗಳು ಸಂಬಂಧಿಸಿದ ಬಳ್ಳಾರಿ ಜಿಲ್ಲೆಯ ಎಲ್ಲಾ ಕಾಮಗಾರಿಗಳ ಕುರಿತು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸೋಮಶೇಖರರೆಡ್ಡಿ ರವರು ಹಾಗೂ ಮಾನ್ಯ ಮಹಾಪೌರರು ನಿರ್ವಹಿಸಿರುವ ಕಾಮಗಾರಿಗಳಲ್ಲಿ ಸಾಕಷ್ಟು ಅನ್ಯಾಯವೆಸಗಿರುತ್ತಾರೆಂದು ಸದರಿ ಅವಧಿಯಲ್ಲಿ ಆಗಿರುವ ಕಾಮಗಾರಿಗಳನ್ನು ಪೂರ್ಣ ಪರೀಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಇವರು ಸರ್ಕಾರಕ್ಕೆ ಎಷ್ಟು ವಂಚೆನೆ ಮಾಡಿರುತ್ತಾರೆಂದು ಪೂರ್ಣ ಪರೀಶೀಲಿಸಿ ಕಾಮಗಾರಿ ಹಾಗೂ ಅನ್ಯಾಯವನ್ನು ಶೀಘ್ರವಾಗಿ ಈಗಿನ ಸರ್ಕಾರವು ಪರೀಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಗತ್ ಯುವಕ ಸಂಘದ ಅಧ್ಯಕ್ಷರಾದ ಎಸ್. ಶಾಷವಲಿ ಉಪಾಧ್ಯಕ್ಷರಾದ ಮೆಟ್ರೋ ಮುರಳ, ಕಾರ್ಯದರ್ಶಿ ರಾಮು, ಶೇಕ್ಷಾವಲಿ, ಖಜಾಂಚಿ, ಹಾಗೂ ನಗರಾಧ್ಯಕ್ಷರಾದ ಇಮಾಮ್ ಭಾಷ ಪದಾಧಿಕಾರಿಗಳಾದ ಅಬ್ರಾಹಾರ್, ರಮೀಜ್, ಅಜ್ಜು, ರಾಮು, ಜೀಲಾಲ್, ರಾಕೇಶ್, ಗಣೇಶ್, ತಮೀಮ್, ಬಿಲಾಲ್, ನಿಸಾರ್, ಹಾಗೂ ಸಂಘದ ಪದಾಧಿಕಾರಿಗಳು ಇತರರು ಇದ್ದರು,

1ನೇ ಸುದ್ದಿ ಸಾರ್,

ಬಳ್ಳಾರಿ ಆ.18.
ನಗರಕ್ಕೆ ಮಂಜೂರಾಗಿರುವ ವಿವಿಧ ಕಾಮಗಾರಿಗಳು ಕಳಪೆ ಕಾಮಗಾರಿಗಳಿಂದ ಕೂಡಿರುತ್ತದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಇಂದು ಅಧ್ಯಕ್ಷರಾದ ಎಸ್. ಶಾಷವಲಿ, ರವರು ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಯಾದ ಮಹಮ್ಮದ್ ಝಾಬೇರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಕಳೆದ ಬಾರಿ ಬಿ.ಶ್ರೀರಾಮುಲುರವರು ಜಿಲ್ಲಾ ಉಸ್ತುವಾರಿ ಸಚಿವರಾದ ಸಮಯದಲ್ಲಿ ಮಾನ್ಯ ಶಾಸಕರಾದ ಸೋಮಶೇಖರರೆಡ್ಡಿ ರವರು, ಹಾಗೂ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ಹಾಗೂ ಮಹಾಪೌರರು ತಮ್ಮಗಳ ಅವಧಿಯಲ್ಲಿ ಬಳ್ಳಾರಿ ನಗರಕ್ಕೆ ಮಂಜೂರಾದ ಅನುದಾನಗಳ ಹಾಗೂ ಸಿ.ಸಿ.ರಸ್ತೆ ಹಾಗೂ ಒಳ ಚರಂಡಿ ವ್ಯವಸ್ಥೆ ಡೆಸ್ಟ್ ಮೂಲಕ ಕಾಮಗಾರಿಗಳು ನಿರ್ಮಾಣ ಮಾಡಿದ್ದು, ಬಳ್ಳಾರಿಯಲ್ಲಿ ರಾತ್ರಿ ಹಗಲು ಮರಳು ದಂಧೆ ನಡೆಯುತ್ತಿದ್ದು, ಸಿಕ್ಕಾಪಟ್ಟೆ ಮರಳು ಬಳ್ಳಾರಿಯಲ್ಲಿ ಇದ್ದರೂ ಡೆಸ್ಟ ಮೂಲಕ ನಿರ್ಮಾಣ ಮಾಡುವುದು ಯಾವ ನ್ಯಾಯ? ಸದರಿ ಕಾಮಗಾರಿಗಗಳು 10 ವರ್ಷಗಳ ಬಾಳಿಕೆ ಬರಬೇಕಾಗಿದ್ದು, ಅದರೇ ಕೇವಲ 2-3 ವರ್ಷಗಳಲ್ಲಿ ಸಂಪೂರ್ಣವಾಗಿ ಹಾಳಾಗಿರುತ್ತವೆ.
ನೀವು ಕಟ್ಟಿರುವ ಡೆಸ್ಟ್‌ನಿಂದ ಹಾಳಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಮರಳು ನಿಂದ ಕಾಮಗಾರಿ ನಿರ್ವಹಣೆ ಮಾಡದೇ ಡೆಸ್ಟ್ ಮೂಲಕ ಮಾಡಿರುವುದರಿಂದ ಹಾಳಾಗಿರುತ್ತವೆ. ಸದರಿ 40ಅ ಸರ್ಕಾರವೆಂದು ಕೂಗುತ್ತಿರುವುದು ಹಾಗೂ ಸದರಿ ಕಾಮಗಾರಿಗಳ ನಿರ್ವಹಣೆಯಲ್ಲಿ ಅಗಿರುವ ಅನ್ಯಾಯವನ್ನು ಮಾನ್ಯರಾದ ತಾವುಗಳು ಸಂಬಂಧಿಸಿದ ಬಳ್ಳಾರಿ ಜಿಲ್ಲೆಯ ಎಲ್ಲಾ ಕಾಮಗಾರಿಗಳ ಕುರಿತು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸೋಮಶೇಖರರೆಡ್ಡಿ ರವರು ಹಾಗೂ ಮಾನ್ಯ ಮಹಾಪೌರರು ನಿರ್ವಹಿಸಿರುವ ಕಾಮಗಾರಿಗಳಲ್ಲಿ ಸಾಕಷ್ಟು ಅನ್ಯಾಯವೆಸಗಿರುತ್ತಾರೆಂದು ಸದರಿ ಅವಧಿಯಲ್ಲಿ ಆಗಿರುವ ಕಾಮಗಾರಿಗಳನ್ನು ಪೂರ್ಣ ಪರೀಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಇವರು ಸರ್ಕಾರಕ್ಕೆ ಎಷ್ಟು ವಂಚೆನೆ ಮಾಡಿರುತ್ತಾರೆಂದು ಪೂರ್ಣ ಪರೀಶೀಲಿಸಿ ಕಾಮಗಾರಿ ಹಾಗೂ ಅನ್ಯಾಯವನ್ನು ಶೀಘ್ರವಾಗಿ ಈಗಿನ ಸರ್ಕಾರವು ಪರೀಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಗತ್ ಯುವಕ ಸಂಘದ ಅಧ್ಯಕ್ಷರಾದ ಎಸ್. ಶಾಷವಲಿ ಉಪಾಧ್ಯಕ್ಷರಾದ ಮೆಟ್ರೋ ಮುರಳ, ಕಾರ್ಯದರ್ಶಿ ರಾಮು, ಶೇಕ್ಷಾವಲಿ, ಖಜಾಂಚಿ, ಹಾಗೂ ನಗರಾಧ್ಯಕ್ಷರಾದ ಇಮಾಮ್ ಭಾಷ ಪದಾಧಿಕಾರಿಗಳಾದ ಅಬ್ರಾಹಾರ್, ರಮೀಜ್, ಅಜ್ಜು, ರಾಮು, ಜೀಲಾಲ್, ರಾಕೇಶ್, ಗಣೇಶ್, ತಮೀಮ್, ಬಿಲಾಲ್, ನಿಸಾರ್, ಹಾಗೂ ಸಂಘದ ಪದಾಧಿಕಾರಿಗಳು ಇತರರು ಇದ್ದರು,

1ನೇ ಸುದ್ದಿ ಸಾರ್,

Leave a Reply

Your email address will not be published. Required fields are marked *