ಕಟ್ಟಡ ಕಾಮಗಾರಿ ವೀಕ್ಷಿಸಿದ ಮಾಜಿ ಸಿಎಂ
ಚಿಕ್ಕಬಳ್ಳಾಪುರ: ನಗರದ ಹೊರವಲಯ ನಂದಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಟ್ಟಡ ವೀಕ್ಷಣೆಗೆ ಮಾಜಿ ಸಿಎಂ ವೀರಪ್ಪಮೊಯಿಲಿ ಬೇಟಿ ನೀಡಿ ವೀಕ್ಷಣೆ ಮಾಡಿದರು ಇದೊಂದು ಭಾರತ ದೇಶದಲ್ಲೆ ಮೊದಲ ಎಕ್ಸೆಲೆನ್ಸ್ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದರು. ಮಾಜಿ ಸಿ. ಎಂ. ವೀರಪ್ಪಮೊಯಿಲಿ ತಾವು ಕೇಂದ್ರ ಸರ್ಕಾರ ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಮುಂಜೂರು ಮಾಡಿಸಿದ್ದ
ಚಿಕ್ಕಬಳ್ಳಾಪುರ ನಗರದ ಹೊರವಲಯ ನಂದಿ ಬೆಟ್ಟದ ತಪ್ಪಲಿನಲ್ಲಿ ಅಂಗಟ್ಟ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆ ಕಟ್ಟಡ ವೀಕ್ಷಣೆಗೆ ಇಂದು ತೆರಳಿದ್ದರು ಸುಮಾರು ಹದಿನೈದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮುಕ್ತಾಯಗೊಂಡರೆ ಇದು ದೇಶದಲ್ಲಿಯೇ ಮೊದಲ ಸಂಸ್ಥೆಯಾಗಿ ಹೊರಹೊಮ್ಮುತ್ತದೆ ಇಗಾಗಲೆ ಹಲವಾರು ತಾಂತ್ರಿಕ ಕೈಗಾರಿಕೆಗಳು,ಎಕ್ಸೆಲೆನ್ಸ್ ಸಂಸ್ಥೆ ಏರೋಸ್ಪೇಸ್ ಇಂಡಸ್ಟರೀ ಸೈಬರ್ ಕ್ರೈಮ್ ಟೆಕ್ನಾಲಜಿಗೆ ಟ್ರೈನಿಂಗ್ ಕೊಡುವ ಮಾಸ್ಟರ್ ಟ್ರೈನರ್ ಗಳಿಗೆ ಟ್ರೈನಿಂಗ್ ಕೊಡುವ ಸಂಸ್ಥೆ ಇದಾಗಿದೆ ಭಾರತದಲ್ಲೆಲ್ಲೂ ಇಂತಹ ಸಂಸ್ಥೆ ಇಲ್ಲ ನಾನು ಕಾನೂನು ಸಚಿವನಾಗಿದ್ದ ವೇಳೆ ಮುಂಜೂರು ಮಾಡಿಸಿದ್ದು ಈಗ ಮುಕ್ತಾಯ ಹಂತ ತಲುಪಿದೆ ಎಂದರು.
ಈ ವೇಳೆ ಪ್ರಾಜೆಕ್ಟ ಡೈರೆಕ್ಟರ್ಸ್,
ಮಾಜಿ ಶಾಸಕರು ಎಸ್.ಎಂ. ಮುನಿಯಪ್ಪ.ಎಂ.ಶಿವಾನಂದ ಕಾಂಗ್ರೇಸ್ ಮುಖಂಡ ನರೇಂದ್ರ,ಲಾಯರ್ ನಾರಾಯಣಸ್ವಾಮಿ, ನಯನಹಳ್ಳಿ ನಾರಯಣ ಸ್ವಾಮೀ ಮತ್ತು ಇತರರು ಇದ್ದರು.
ಸರ್ ಎಂ ವಿ ಇಂಟರ್ ನ್ಯಾಷನಲ್ ಸೂಪರ್ ಟ್ರೈನಿಂಗ್ ಇನ್ಟಿಟ್ಯೂಟ್ ಗೆ ವೀರಪ್ಪಮೊಯಿಲಿ ಬೇಟಿ
ಕಟ್ಟಡ ಕಾಮಗಾರಿ ವೀಕ್ಷಿಸಿದ ಮಾಜಿ ಸಿಎಂ
ಚಿಕ್ಕಬಳ್ಳಾಪುರ: ನಗರದ ಹೊರವಲಯ ನಂದಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಟ್ಟಡ ವೀಕ್ಷಣೆಗೆ ಮಾಜಿ ಸಿಎಂ ವೀರಪ್ಪಮೊಯಿಲಿ ಬೇಟಿ ನೀಡಿ ವೀಕ್ಷಣೆ ಮಾಡಿದರು ಇದೊಂದು ಭಾರತ ದೇಶದಲ್ಲೆ ಮೊದಲ ಎಕ್ಸೆಲೆನ್ಸ್ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದರು. ಮಾಜಿ ಸಿ. ಎಂ. ವೀರಪ್ಪಮೊಯಿಲಿ ತಾವು ಕೇಂದ್ರ ಸರ್ಕಾರ ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಮುಂಜೂರು ಮಾಡಿಸಿದ್ದ
ಚಿಕ್ಕಬಳ್ಳಾಪುರ ನಗರದ ಹೊರವಲಯ ನಂದಿ ಬೆಟ್ಟದ ತಪ್ಪಲಿನಲ್ಲಿ ಅಂಗಟ್ಟ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆ ಕಟ್ಟಡ ವೀಕ್ಷಣೆಗೆ ಇಂದು ತೆರಳಿದ್ದರು ಸುಮಾರು ಹದಿನೈದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮುಕ್ತಾಯಗೊಂಡರೆ ಇದು ದೇಶದಲ್ಲಿಯೇ ಮೊದಲ ಸಂಸ್ಥೆಯಾಗಿ ಹೊರಹೊಮ್ಮುತ್ತದೆ ಇಗಾಗಲೆ ಹಲವಾರು ತಾಂತ್ರಿಕ ಕೈಗಾರಿಕೆಗಳು,ಎಕ್ಸೆಲೆನ್ಸ್ ಸಂಸ್ಥೆ ಏರೋಸ್ಪೇಸ್ ಇಂಡಸ್ಟರೀ ಸೈಬರ್ ಕ್ರೈಮ್ ಟೆಕ್ನಾಲಜಿಗೆ ಟ್ರೈನಿಂಗ್ ಕೊಡುವ ಮಾಸ್ಟರ್ ಟ್ರೈನರ್ ಗಳಿಗೆ ಟ್ರೈನಿಂಗ್ ಕೊಡುವ ಸಂಸ್ಥೆ ಇದಾಗಿದೆ ಭಾರತದಲ್ಲೆಲ್ಲೂ ಇಂತಹ ಸಂಸ್ಥೆ ಇಲ್ಲ ನಾನು ಕಾನೂನು ಸಚಿವನಾಗಿದ್ದ ವೇಳೆ ಮುಂಜೂರು ಮಾಡಿಸಿದ್ದು ಈಗ ಮುಕ್ತಾಯ ಹಂತ ತಲುಪಿದೆ ಎಂದರು.
ಈ ವೇಳೆ ಪ್ರಾಜೆಕ್ಟ ಡೈರೆಕ್ಟರ್ಸ್,
ಮಾಜಿ ಶಾಸಕರು ಎಸ್.ಎಂ. ಮುನಿಯಪ್ಪ.ಎಂ.ಶಿವಾನಂದ ಕಾಂಗ್ರೇಸ್ ಮುಖಂಡ ನರೇಂದ್ರ,ಲಾಯರ್ ನಾರಾಯಣಸ್ವಾಮಿ, ನಯನಹಳ್ಳಿ ನಾರಯಣ ಸ್ವಾಮೀ ಮತ್ತು ಇತರರು ಇದ್ದರು.