ಹುಬ್ಬಳ್ಳಿ :- ಎಪಿಎಂಸಿ ಅಮರಗೋಳ ನವನಗರ ಪೋಲಿಸ್ ಠಾಣೆಯಲ್ಲಿ ಪರಿಶೀಷ್ಟ ಜಾತಿ & ಪರಿಶೀಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆ ಸಿಪಿಐ ಬಾಳಪ್ಪ ಮಂಟೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೇಸಲಾಯಿತ. ಈ ಸಭೆಯಲ್ಲಿ ಕರ್ನಾಟಕ ಮಾದಿಗರ ಸಂಘಟನೆಯ ರಾಜ್ಯ ವಿಭಾಗೀಯ ಅಧ್ಯಕ್ಷ ಕಲ್ಲಪ್ಪ ದು ಬ್ಯಾಟಣ್ಣವರ,ಜೈ ಭೀಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಈ ಸೋಮನಪಲ್ಲಿ, ರಾಜ್ಯ ಸಹಕಾರ್ಯದರ್ಶಿ ರಮೇಶ ಸಣ್ಣನಾಯಕ, ಯುವ ಮುಖಂಡರುಗಳಾದ ನಿಂಗಪ್ಪ ಮಾದರ,ಬಸವರಾಜ ಚಳಗೇರಿ, ಪರಿಶೀಸ್ಟ ಪಂಗಡದ ಮುಖಂಡರುಗಳಾದ ಮಂಜುನಾಥ ವಾಲಿಕಾರ, ಮಂಜುನಾಥ ಹಾರೋಗೇರಿ, ಪ್ರಕಾಶ ಗೊರವನಕೊಳ್ಳ ಸಿದ್ದಪ್ಪ ವಾಲಿಕಾರ್ ಲಷ್ಮನ ಹಂಚಿನಮನಿ,ಎಲ್ಲಪ್ಪ ಮುಶಪ್ಪನವರ್ ಗಿರೀಶ್ ಚಿಂಟಪನವರ್ ಸಿದ್ದು ಗೊರಣಕೋಳ ಮಹದೇವಪ್ಪ ಬೆಂಗೇರಿ ಲಕ್ಷ್ಮಣ್ ಲಕ್ಷ್ಮಣ್ ದೊಡ್ಡಮನಿ , ಲೋಕೇಶ ಜಮ್ಮನಾಳ, ಶಬ್ಬೀರ್ ರಾಯಚೂರು,ನಾಗರಾಜ ಕಟ್ಟಿಮನಿ, ಕರಿಯಪ್ಪ ಮಾಡಲಗಿ ಇನ್ನು ಹಲವಾರು ಮುಖಂಡರು ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಪರಿಶೀಷ್ಟ ಜಾತಿ &ಪರಿಶೀಷ್ಟ ಪಂಗಡದ ಕುಂದುಕೊರತೆ ಸಭೆ
ಹುಬ್ಬಳ್ಳಿ :- ಎಪಿಎಂಸಿ ಅಮರಗೋಳ ನವನಗರ ಪೋಲಿಸ್ ಠಾಣೆಯಲ್ಲಿ ಪರಿಶೀಷ್ಟ ಜಾತಿ & ಪರಿಶೀಷ್ಟ ಪಂಗಡಗಳ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಎಪಿಎಂಸಿ ಪೊಲೀಸ್ ಠಾಣೆ ಸಿಪಿಐ ಬಾಳಪ್ಪ ಮಂಟೂರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೇಸಲಾಯಿತ. ಈ ಸಭೆಯಲ್ಲಿ ಕರ್ನಾಟಕ ಮಾದಿಗರ ಸಂಘಟನೆಯ ರಾಜ್ಯ ವಿಭಾಗೀಯ ಅಧ್ಯಕ್ಷ ಕಲ್ಲಪ್ಪ ದು ಬ್ಯಾಟಣ್ಣವರ,ಜೈ ಭೀಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತ ಈ ಸೋಮನಪಲ್ಲಿ, ರಾಜ್ಯ ಸಹಕಾರ್ಯದರ್ಶಿ ರಮೇಶ ಸಣ್ಣನಾಯಕ, ಯುವ ಮುಖಂಡರುಗಳಾದ ನಿಂಗಪ್ಪ ಮಾದರ,ಬಸವರಾಜ ಚಳಗೇರಿ, ಪರಿಶೀಸ್ಟ ಪಂಗಡದ ಮುಖಂಡರುಗಳಾದ ಮಂಜುನಾಥ ವಾಲಿಕಾರ, ಮಂಜುನಾಥ ಹಾರೋಗೇರಿ, ಪ್ರಕಾಶ ಗೊರವನಕೊಳ್ಳ ಸಿದ್ದಪ್ಪ ವಾಲಿಕಾರ್ ಲಷ್ಮನ ಹಂಚಿನಮನಿ,ಎಲ್ಲಪ್ಪ ಮುಶಪ್ಪನವರ್ ಗಿರೀಶ್ ಚಿಂಟಪನವರ್ ಸಿದ್ದು ಗೊರಣಕೋಳ ಮಹದೇವಪ್ಪ ಬೆಂಗೇರಿ ಲಕ್ಷ್ಮಣ್ ಲಕ್ಷ್ಮಣ್ ದೊಡ್ಡಮನಿ , ಲೋಕೇಶ ಜಮ್ಮನಾಳ, ಶಬ್ಬೀರ್ ರಾಯಚೂರು,ನಾಗರಾಜ ಕಟ್ಟಿಮನಿ, ಕರಿಯಪ್ಪ ಮಾಡಲಗಿ ಇನ್ನು ಹಲವಾರು ಮುಖಂಡರು ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.