ಪಾವಗಡ: ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಘಟಕದ ವತಿಯಿಂದ ಶ್ರೀ ಶರಣ ನುಲಿಯ ಚಂದಯ್ಯ ಅವರ 916ನೇ ಜಯಂತೋತ್ಸವವನ್ನು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಆಚರಿಸಲಾಯಿತು.
ಇದೇ ವೇಳೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಎನ್.ಮೂರ್ತಿ, ಕಸಬಾ ಆರ್ಐ ರಾಜ್ ಗೋಪಾಲ್, ರಾಜೇಶ್, ಸರ್ವಧರ್ಮ ಶಾಂತಿಪೀಠ ರಾಮಮೂರ್ತಿ ಸ್ವಾಮೀಜಿ, ಅಧ್ಯಕ್ಷ ಕೆಇಬಿ ಗಂಗಪ್ಪ, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ದಾನ್ ಫೌಂಡೇಷನ್ ವೀರಭದ್ರಪ್ಪ, ಜಂಟಿ ಕಾರ್ಯದರ್ಶಿ ಹನುಮಂತರಾಯಪ್ಪ, ಸಂಘಟನಾ ಕಾರ್ಯದರ್ಶಿ ಗಂಗಾಧರ್, ಸಹ ಕಾರ್ಯದರ್ಶಿ ಯಶೋಧಮ್ಮ, ಖಜಾಂಚಿ ಎನ್.ನಾಗರಾಜು, ಪಾಂಡಪ್ಪ, ದುರ್ಗಮ್ಮ, ಪಳವಳ್ಳಿ ನಾಗಾರ್ಜುನ ಮತ್ತಿತರರು ಇದ್ದರು.
ನುಲಿಯ ಚಂದಯ್ಯ ಅವರ 916ನೇ ಜಯಂತಿ ಆಚರಣೆ
ಪಾವಗಡ: ಅಖಿಲ ಕರ್ನಾಟಕ ಕುಳುವ ಮಹಾಸಂಘ ತಾಲ್ಲೂಕು ಘಟಕದ ವತಿಯಿಂದ ಶ್ರೀ ಶರಣ ನುಲಿಯ ಚಂದಯ್ಯ ಅವರ 916ನೇ ಜಯಂತೋತ್ಸವವನ್ನು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಆಚರಿಸಲಾಯಿತು.
ಇದೇ ವೇಳೆ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಎನ್.ಮೂರ್ತಿ, ಕಸಬಾ ಆರ್ಐ ರಾಜ್ ಗೋಪಾಲ್, ರಾಜೇಶ್, ಸರ್ವಧರ್ಮ ಶಾಂತಿಪೀಠ ರಾಮಮೂರ್ತಿ ಸ್ವಾಮೀಜಿ, ಅಧ್ಯಕ್ಷ ಕೆಇಬಿ ಗಂಗಪ್ಪ, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ದಾನ್ ಫೌಂಡೇಷನ್ ವೀರಭದ್ರಪ್ಪ, ಜಂಟಿ ಕಾರ್ಯದರ್ಶಿ ಹನುಮಂತರಾಯಪ್ಪ, ಸಂಘಟನಾ ಕಾರ್ಯದರ್ಶಿ ಗಂಗಾಧರ್, ಸಹ ಕಾರ್ಯದರ್ಶಿ ಯಶೋಧಮ್ಮ, ಖಜಾಂಚಿ ಎನ್.ನಾಗರಾಜು, ಪಾಂಡಪ್ಪ, ದುರ್ಗಮ್ಮ, ಪಳವಳ್ಳಿ ನಾಗಾರ್ಜುನ ಮತ್ತಿತರರು ಇದ್ದರು.