ಬೀದರ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದು, ಆಗಸ್ಟ್ 30 ರವರೆಗೆ ರಸ್ತೆ ಅಪಘಾತದಲ್ಲಿ 214 ಜನರು ಮೃತಪಟ್ಟಿರುತ್ತಾರೆ ಹಾಗೂ 522 ಜನರು ಗಾಯಗೊಂಡಿರುತ್ತಾರೆ. ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದರಿಂದ ರಸ್ತೆ ಅಪಘಾತದಲ್ಲಿ ಮರಣ ಮತ್ತು ಗಾಯಗೊಂಡವರ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕಡಿಮೆಯಾಗಿರುವುದು ಕಂಡುಬoದಿರುತ್ತದೆ. 2022ನೇ ಸಾಲಿನಲ್ಲಿ 332 ಜನ ಮೃತಪಟ್ಟಿದ್ದು, 525 ಜನರು ಗಾಯಗೊಂಡಿರುತ್ತಾರೆ ಹಾಗೂ ಆಗಸ್ಟ್ 2023 ರವರೆಗೆ 214 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
ಜುಲೈ 2023 ರಿಂದ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಅರಿವು ಕಾರ್ಯಕ್ರಮಗಳ ಮೂಲಕ ಪೊಲೀಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಮೇಲೆ, ರಾಜ್ಯ ಹೆದ್ದಾರಿಗಳ ಮೇಲೆ, ಶಾಲಾ ಕಾಲೇಜುಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಬಗ್ಗೆ ಅಭಿಯಾನಗಳು ನಡೆಸಿ ವಾಹನ ಸವಾರರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರಗಳ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ಪೋಷಕರು ಅಪ್ತಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು ಮತ್ತು ಹೆಲ್ಮೆಟ್ ಧರಿಸದವರನ್ನು ಕರೆಯಿಸಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತಗಳ ಸಿಸಿ ಟಿವಿ ಫುಟೇಜ್ ತೆಗೆದು ಅವುಗಳ ತುಣುಕು ವಿಡಿಯೋ ತೋರಿಸುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ.
ಪ್ರಯುಕ್ತ ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳು ಕಡ್ಡಾಯವಾಗಿ ಪಾಲನೆ ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತದಲ್ಲಿ ಮೃತರ ಹಾಗೂ ಗಾಯಗೊಳ್ಳುವವರ ಸಂಖ್ಯೆ ಕಡಿಮೆಯಾಗಬಹುದು ಎಂದು ಪೊಲೀಸ್ ಅಧೀಕ್ಷಕರು ಬೀದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[31/08, 4:43 pm] Rep Bidar Vagmar: ಕಾರಂಜಾದಿoದ ನೀರು ಬಿಡುಗಡೆ: ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ
ಬೀದರ ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಕಾರಣ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಬಾಡಿ ಹೋಗುತ್ತಿದ್ದ ಪ್ರಯುಕ್ತ ಕಾರಂಜಾ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘದ ಮಹಾಮಂಡಳದ ಅಧ್ಯಕ್ಷರು ನೀರು ಬೀಡಲು ಲೀಖಿತ ರೂಪದಲ್ಲಿ ಕೋರಿರುತ್ತಾರೆ ಅದರಂತೆ ಕಾರಂಜಾ ಬಲದಂಡೆ ಕಾಲುವೆ, ಕಾರಂಜಾ ಎಡದಂಡೆ ಕಾಲುವೆ, ಕಾರಂಜಾ ಏತ ನೀರಾವರಿ ಯೋಜನೆ ಮತ್ತು ಅತಿವಾಳ ಏತ ನೀರವರಿ ಯೋಜನೆ ಮುಖಾಂತರ ರೈತರ ಬೇಡಿಕೆಗೆ ಅನುಗೂಣವಾಗಿ ಹಂತ ಹಂತವಾಗಿ ನೀರು ಹರಿಸಲಾಗುವುದು.
ಸದರಿ ಕಾಲುವೆಗಳ ನೀರನ್ನು ಎಲ್ಲಾ ಸಂಬoಧಪಟ್ಟ ರೈತಬಾಂಧವರು ಸದ್ಬಳಕೆ ಮಾಡಿಕೊಳ್ಳಬೇಕು. ಜನರು ಸಾರ್ವಜನಕರು ಕಾಲುವೆಗಳಲ್ಲಿ ಇಳಿಯುವುದಾಗಲಿ ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ಆದ್ದರಿಂದ ಮುಂಜಾಗೃತೆ ಕ್ರಮ ವಹಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೀದರ ಕೆ.ಪಿ.ಸಿ-01 ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[31/08, 4:41 pm] Rep Bidar Vagmar: ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳು ಪಾಲಿಸಿ
ರಸ್ತೆ ಅಪಘಾತಗಳು ತಪ್ಪಿಸಲು ಸಹಕರಿಸಲು ಮನವಿ
ಬೀದರ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದು, ಆಗಸ್ಟ್ 30 ರವರೆಗೆ ರಸ್ತೆ ಅಪಘಾತದಲ್ಲಿ 214 ಜನರು ಮೃತಪಟ್ಟಿರುತ್ತಾರೆ ಹಾಗೂ 522 ಜನರು ಗಾಯಗೊಂಡಿರುತ್ತಾರೆ. ರಸ್ತೆ ಸುರಕ್ಷತಾ ಅಭಿಯಾನ ಜುಲೈ 2023 ರಿಂದ ಪ್ರಾರಂಭ ಮಾಡಿದ್ದರಿಂದ ರಸ್ತೆ ಅಪಘಾತದಲ್ಲಿ ಮರಣ ಮತ್ತು ಗಾಯಗೊಂಡವರ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕಡಿಮೆಯಾಗಿರುವುದು ಕಂಡುಬoದಿರುತ್ತದೆ. 2022ನೇ ಸಾಲಿನಲ್ಲಿ 332 ಜನ ಮೃತಪಟ್ಟಿದ್ದು, 525 ಜನರು ಗಾಯಗೊಂಡಿರುತ್ತಾರೆ ಹಾಗೂ ಆಗಸ್ಟ್ 2023 ರವರೆಗೆ 214 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
ಜುಲೈ 2023 ರಿಂದ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಅರಿವು ಕಾರ್ಯಕ್ರಮಗಳ ಮೂಲಕ ಪೊಲೀಸ್ ಇಲಾಖೆಯಿಂದ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಮೇಲೆ, ರಾಜ್ಯ ಹೆದ್ದಾರಿಗಳ ಮೇಲೆ, ಶಾಲಾ ಕಾಲೇಜುಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಬಗ್ಗೆ ಅಭಿಯಾನಗಳು ನಡೆಸಿ ವಾಹನ ಸವಾರರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರಗಳ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ಪೋಷಕರು ಅಪ್ತಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಡಬಾರದು ಮತ್ತು ಹೆಲ್ಮೆಟ್ ಧರಿಸದವರನ್ನು ಕರೆಯಿಸಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತಗಳ ಸಿಸಿ ಟಿವಿ ಫುಟೇಜ್ ತೆಗೆದು ಅವುಗಳ ತುಣುಕು ವಿಡಿಯೋ ತೋರಿಸುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ.
ಪ್ರಯುಕ್ತ ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳು ಕಡ್ಡಾಯವಾಗಿ ಪಾಲನೆ ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತದಲ್ಲಿ ಮೃತರ ಹಾಗೂ ಗಾಯಗೊಳ್ಳುವವರ ಸಂಖ್ಯೆ ಕಡಿಮೆಯಾಗಬಹುದು ಎಂದು ಪೊಲೀಸ್ ಅಧೀಕ್ಷಕರು ಬೀದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[31/08, 4:43 pm] Rep Bidar Vagmar: ಕಾರಂಜಾದಿoದ ನೀರು ಬಿಡುಗಡೆ: ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ
ಬೀದರ ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಕಾರಣ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಬಾಡಿ ಹೋಗುತ್ತಿದ್ದ ಪ್ರಯುಕ್ತ ಕಾರಂಜಾ ನೀರಾವರಿ ಯೋಜನೆಯ ನೀರು ಬಳಕೆದಾರರ ಸಹಕಾರ ಸಂಘದ ಮಹಾಮಂಡಳದ ಅಧ್ಯಕ್ಷರು ನೀರು ಬೀಡಲು ಲೀಖಿತ ರೂಪದಲ್ಲಿ ಕೋರಿರುತ್ತಾರೆ ಅದರಂತೆ ಕಾರಂಜಾ ಬಲದಂಡೆ ಕಾಲುವೆ, ಕಾರಂಜಾ ಎಡದಂಡೆ ಕಾಲುವೆ, ಕಾರಂಜಾ ಏತ ನೀರಾವರಿ ಯೋಜನೆ ಮತ್ತು ಅತಿವಾಳ ಏತ ನೀರವರಿ ಯೋಜನೆ ಮುಖಾಂತರ ರೈತರ ಬೇಡಿಕೆಗೆ ಅನುಗೂಣವಾಗಿ ಹಂತ ಹಂತವಾಗಿ ನೀರು ಹರಿಸಲಾಗುವುದು.
ಸದರಿ ಕಾಲುವೆಗಳ ನೀರನ್ನು ಎಲ್ಲಾ ಸಂಬoಧಪಟ್ಟ ರೈತಬಾಂಧವರು ಸದ್ಬಳಕೆ ಮಾಡಿಕೊಳ್ಳಬೇಕು. ಜನರು ಸಾರ್ವಜನಕರು ಕಾಲುವೆಗಳಲ್ಲಿ ಇಳಿಯುವುದಾಗಲಿ ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದು. ಆದ್ದರಿಂದ ಮುಂಜಾಗೃತೆ ಕ್ರಮ ವಹಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೀದರ ಕೆ.ಪಿ.ಸಿ-01 ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.