ಸಮಾನ ಮನಸ್ಕರ ಪರಿಸರ ಸಂರಕ್ಷಾ ವೇದಿಕೆಯಿಂದ ಮಕ್ಕಳಿಗೆ ಜಾಗೃತಿ

ಚಿಕ್ಕಬಳ್ಳಾಪುರ : ಮುಂದಿನ ಪೀಳಿಗೆ ಉಳಿಯಬೇಕಾದರೆ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು. ಹುಟ್ಟಿನಿಂದ ಸಾಯುವವರೆಗೂ ಗಿಡಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಯಾರೆ ತಮ್ಮ ಹುಟ್ಟು ಹಬ್ಬ ಆಚರಣೆ ಅಥವಾ ವಿಷೇಶ ದಿನಗಳ ವೇಳೆ ಒಂದೆರಡು ಗಿಡ ನೆಟ್ಟು ವನ ಬೆಳೆಸುವ ಕೆಲಸ ಮಾಡೋಣ ಎಂದು ಗುಡಿಬಂಡೆ ತಾಲ್ಲೂಕು ವೈದ್ಯಾಧಿಕಾರಿ ಹಾಗೂ ಪರಿಸರವಾದಿ ಡಾ.ನರಸಿಂಹಮೂರ್ತಿ
ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ವತಿಯಿಂದ ಮುದ್ರಣ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲ್ಲೂಕು ವೈದ್ಯಾದಿಕಾರಿ ಡಾ.ನರಸಹಿಂಹಮೂರ್ತಿ ಮಾತನಾಡಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ಸಮಿತಿ ಪದಾದಿಕಾರಿಗಳು ಗಿಡ ಮರ ನೆಟ್ಟು ಪರಿಸರ ರಕ್ಷಣೆ ಜತೆಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಈ ಸಂಸ್ಥೆ ಪಧಾದಿಕಾರಿ ಗುಂಪು ಮರದ ಆನಂದ್ ತಮ್ಮ ಊರಿನವರಾಗಿರುವುದು ನಮ್ಮ ಹೆಮ್ಮೆ ಅವರ ಪರಿಸರ ಪ್ರೇಮದಿಂದ ನಾವೆಲ್ಲ ಆಕರ್ಷಿತರಾಗಿ ಇಡೀ ಗುಡಿಬಂಡೆಯನ್ನ ವನರಾಶಿ ತಾಲ್ಲೂಕಾಗಿ ಮಾಡುವ ಪಣತೊಟ್ಟಿದ್ದೇವೆ ಎಂದರು
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹೋಟೆಲ್ ರಾಮಣ್ಣ,ರಾಜ್ಯ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಕಾಶ್, ವಕೀಲ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್, ಗುಂಪು ಮರದ ಆನಂದ್ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಹಾಗೂ ಸಮಾಜ ಸೇವಕ ಹೋಟೆಲ್ ರಾಮಣ್ಣನವರನ್ನ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಿ.ವಿ.ನಾಗರಾಜ್, ಶಿಕ್ಷಕರಾದ ಪಿಎನ್ ನಾರಾಯಣಸ್ವಾಮಿ. ಆರ್ ಸುಮಿತ್ರ. ಜಿಎಲ್ ಸುಧಾ. ಅನಿತಾ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೆಹರ್ ತಾಜ್ ಹಾಗೂ ಅಡುಗೆ ಸಿಬ್ಬಂದಿ ಮತ್ತು ಮಕ್ಕಳು ಮತ್ತು ಇತರರು ಹಾಜರಿದ್ದರು.

ಗುಡಿಬಂಡೆ ಸರ್ಕಾರಿ ಶಾಲೆಗೆ ಜೆರಾಕ್ಸ್ ಯಂತ್ರ ವಿತರಣೆ

ಸಮಾನ ಮನಸ್ಕರ ಪರಿಸರ ಸಂರಕ್ಷಾ ವೇದಿಕೆಯಿಂದ ಮಕ್ಕಳಿಗೆ ಜಾಗೃತಿ

ಚಿಕ್ಕಬಳ್ಳಾಪುರ : ಮುಂದಿನ ಪೀಳಿಗೆ ಉಳಿಯಬೇಕಾದರೆ ನಾವೆಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು. ಹುಟ್ಟಿನಿಂದ ಸಾಯುವವರೆಗೂ ಗಿಡಮರಗಳನ್ನು ಬೆಳೆಸಿ ಸಂರಕ್ಷಣೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಯಾರೆ ತಮ್ಮ ಹುಟ್ಟು ಹಬ್ಬ ಆಚರಣೆ ಅಥವಾ ವಿಷೇಶ ದಿನಗಳ ವೇಳೆ ಒಂದೆರಡು ಗಿಡ ನೆಟ್ಟು ವನ ಬೆಳೆಸುವ ಕೆಲಸ ಮಾಡೋಣ ಎಂದು ಗುಡಿಬಂಡೆ ತಾಲ್ಲೂಕು ವೈದ್ಯಾಧಿಕಾರಿ ಹಾಗೂ ಪರಿಸರವಾದಿ ಡಾ.ನರಸಿಂಹಮೂರ್ತಿ
ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಿಕ್ಕಬಳ್ಳಾಪುರ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ವತಿಯಿಂದ ಮುದ್ರಣ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲ್ಲೂಕು ವೈದ್ಯಾದಿಕಾರಿ ಡಾ.ನರಸಹಿಂಹಮೂರ್ತಿ ಮಾತನಾಡಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ಸಮಿತಿ ಪದಾದಿಕಾರಿಗಳು ಗಿಡ ಮರ ನೆಟ್ಟು ಪರಿಸರ ರಕ್ಷಣೆ ಜತೆಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಈ ಸಂಸ್ಥೆ ಪಧಾದಿಕಾರಿ ಗುಂಪು ಮರದ ಆನಂದ್ ತಮ್ಮ ಊರಿನವರಾಗಿರುವುದು ನಮ್ಮ ಹೆಮ್ಮೆ ಅವರ ಪರಿಸರ ಪ್ರೇಮದಿಂದ ನಾವೆಲ್ಲ ಆಕರ್ಷಿತರಾಗಿ ಇಡೀ ಗುಡಿಬಂಡೆಯನ್ನ ವನರಾಶಿ ತಾಲ್ಲೂಕಾಗಿ ಮಾಡುವ ಪಣತೊಟ್ಟಿದ್ದೇವೆ ಎಂದರು
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹೋಟೆಲ್ ರಾಮಣ್ಣ,ರಾಜ್ಯ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಕಾಶ್, ವಕೀಲ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್, ಗುಂಪು ಮರದ ಆನಂದ್ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.
ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಹಾಗೂ ಸಮಾಜ ಸೇವಕ ಹೋಟೆಲ್ ರಾಮಣ್ಣನವರನ್ನ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಿ.ವಿ.ನಾಗರಾಜ್, ಶಿಕ್ಷಕರಾದ ಪಿಎನ್ ನಾರಾಯಣಸ್ವಾಮಿ. ಆರ್ ಸುಮಿತ್ರ. ಜಿಎಲ್ ಸುಧಾ. ಅನಿತಾ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೆಹರ್ ತಾಜ್ ಹಾಗೂ ಅಡುಗೆ ಸಿಬ್ಬಂದಿ ಮತ್ತು ಮಕ್ಕಳು ಮತ್ತು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *