ಹುಬ್ಬಳ್ಳಿ :- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಿಂದ ವಿದೇಶದಲ್ಲಿ ಸೇವೆಯನ್ನು ಮಾಡುತ್ತಿರುವ ಮಲ್ಲೇಶಿಯಾ ಬಿ ಕೆ ಸೆಂಟರ್ ಹ್ಯಾಂಡ್ ಅಶೆನ್ ರಿಟ್ರೈಟ್ ಸೆಂಟರ್ ಡೈರೆಕ್ಟರ್ ಆದಾರಣೀಯ ರಾಜಯೋಗಿ ಬ್ರಹ್ಮಕುಮಾರಿ ಮೀರಾ ದೀದಿಜಿಯವರು ಹಾಗೂ ಜಪಾನ್ ಬಿ ಕೆ ಸೆಂಟರ್ ಡೈರೆಕ್ಟರ್ ಆಧಾರಣೀಯ ರಾಜಯೋಗಿನಿ ಬಿ ಕೆ ರಜನಿ ದೀದಿಯವರು ಹುಬ್ಬಳ್ಳಿಯ ಏಷ್ಯಾದಲ್ಲಿಯೇ ಬೃಹತಗೆ ನಿರ್ಮಿಸಲಾಗಿರುವ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂಗೆ ವಿಶೇಷವಾಗಿ ಬುದುವಾರ ಭೇಟಿ ನೀಡಿದರು. ಈ ಪ್ರಯುಕ್ತ ಸಂಜೆ 5 ಕ್ಕೆ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನಲ್ಲಿ ವಿಶೇಷವಾಗಿ ರಾಜಯೋಗಿನಿ ತಪಸ್ವಿ ಸೊದರಿಯರಿಗೆ ಈಶ್ವರೀು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಗಿಡಗಳಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಲಾಯಿತು. ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನ ನಿರ್ದೇಶಕರಾದ ರಾಜಯೋಗ ಬಿ ಕೆ ಬಸವರಾಜ್ ರಾಜಋಷಿಗಳು ರಾಜಯೋಜನಿ ತಪಸ್ವಿ ದೀದಿಜಿಯರಿಗೆ ಸನ್ಮಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ನಗರದ ಅನೇಕ ಸಂಘ ಸಂಸ್ಥೆಗಳಿಂದಲೂ ರಾಜ್ಯಯೋಗಿನಿ ತಪಸ್ವಿ ದೀದಿಜಿಯವರನ್ನು ಸನ್ಮಾನಿಸಲಾಯಿತು.

ನಂತರ ಮಲೇಶಿಯಾ, ಬಿಕೆ ಸೆಂಟರ್ಸ್ ಹ್ಯಾಂಡ್ ಅಶ್ಯಾ ರಿಟ್ರೀಟ್ ಸೆಂಟರ್ ಡೈರೆಕ್ಟರ್ ಆದರಣೀಯ ರಾಜಯೋಗಿನಿ ಬ್ರಹ್ಮಕುಮಾರಿ ಮೀರಾ ದೀದಿಜಿಯವರು ಮಾತನಾಡಿ ಭಗವದ್ಗೀತೆ ಮಾನವನ ಬದುಕುವ ಕಲೆಯನ್ನು ಕಲ್ಪಿಸುತ್ತದೆ ,ಭಗವದ್ಗೀತೆಯ ಜ್ಞಾನದಲ್ಲಿ ಮಾನವನ ಜೀವನದ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವನ್ನು ಹಾಗೂ ಸುಖ ಶಾಂತಿ ನೆಮ್ಮದಿ ಧೈರ್ಯವನ್ನು ನೀಡುವ ವಿಶೇಷತೆಯು ಇದೆ . ಇಂತಹ ಪವಿತ್ರ ಭಗವದ್ಗೀತೆಯ ಶ್ಲೋಕಗಳನ್ನು ಬಹಳ ಸುಂದರವಾಗಿ 108 ಸಾಲುಗಳ ಮೂಲಕ ಮಾಡೆಲ್ ಗಳ ಮೂಲಕ ಎಲ್ಲ ವಯಸ್ಕರಿಗೂ ಸಹಜ ಹಾಗೂ ಸರಳ ರೀತಿಯಲ್ಲಿ ಅರ್ಥೈಸಲು ನಿರ್ಮಾಣಗೊಂಡಿರುವ ಈ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಹಳ ಭವ್ಯ ಹಾಗೂ ಸುಂದರವಾಗಿದೆ. ಮೂಲತ ಕರ್ನಾಟಕ ದೇವರೇ ಆಗಿರುವ ಮೀರಾ ದೀದಿಜಿಯವರು ಕರ್ನಾಟಕದಲ್ಲಿ ಇಂತಹದೊಂದು ಏಷ್ಯಾದಲ್ಲಿಯ ಬೃಹತ್ ಆದ ಹಾಗೂ ವಿಶೇಷ ಮ್ಯೂಸಿಯಂ ಆಗಿರುವುದು ನೋಡಿ ಆನಂದವಾಯಿತು ಎಂದು ತಮ್ಮ ಭಾಷಣಗಳಲ್ಲಿ ವ್ಯಕ್ತಪಡಿಸಿದ್ದರು.ನಂತರ ಜಪಾನ್ ಬಿಕೆ ಸೆಂಟರ್ ಡೈರೆಕ್ಟರ್ ಆದರಣೀಯ ರಾಜಯೋಗಿನಿ ಬಿ ಕೆ ರಜನಿ ದೀದಿಜಿಯವರು ಮಾತನಾಡುತ್ತಾ ಒಂದು ವರ್ಷದಿಂದ ಈ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಗ್ಗೆ ಬಹಳ ದೇಶ ವಿದೇಶಿಯರಿಂದ ಕೇಳಿದ್ದೆ ಹಾಗೂ ಈಗಂತೂ ಜಪಾನಿನಲ್ಲಿ ಈ ಏಷ್ಯಾದ ಬೃಹತ್ತಾದ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಗ್ಗೆ ಜಪಾನಿನ ಜನತೆಯನ್ನು ವೀಕ್ಷಿಸುವ ಕುತೂಹಲ ಮೂಡಿದೆ. ವಿಶ್ವದೆಲ್ಲೆಡೆ ಭಗವದ್ಗೀತಾ ಜ್ಞಾನದ ಪರಿಮಳವನ್ನು ಪಸರಿಸಲು ನಿಮಿತ್ತಾದ ಈ ಮ್ಯೂಸಿಯಂ ನಿಜಕ್ಕೂ ಬಹಳಷ್ಟು ಅದ್ಭುತವಾಗಿದೆ ಈ ಮ್ಯೂಸಿಯಂನಲ್ಲಿ ಜ್ಞಾನಲೋಕ ,ಧ್ಯಾನಲೋಕ ,ಸ್ವರ್ಗ ಲೋಕಗಳನ್ನು ನೋಡುತ್ತಿದ್ದರೆ ನಾವೇನು ಬೇರೊಂದು ಜಗತ್ತಿನಲ್ಲಿ ಇದ್ದೇವೆ ಎಂದೇನಿಸುತ್ತದೆ. ಇಲ್ಲಿಯ ಸ್ವರ್ಗ ಲೋಕದ ಪುಷ್ಪಕ ವಿಮಾನದಲ್ಲಿ ಕುಳಿತುಕೊಳ್ಳುವ ಅನುಭವ ಬಹಳಷ್ಟು ಸಂತೋಷವನ್ನುಂಟು ಮಾಡಿತು.ಮುಂದಿನ ದಿನಗಳಲ್ಲಿ ಬಹಳಷ್ಟು ಆಸಕ್ತಿಯು ಜಪಾನೀಯರು ಹುಬ್ಬಳ್ಳಿಯ ಈ ಮಿಸಿಯಂಗೆ ಬೇಟಿ ಕೊಡುತ್ತಾರೆ ಎಂದು ತಿಳಿಸುತ್ತಾ ಕರ್ನಾಟಕದ ಜನತೆಯ ಈ ಮ್ಯೂಸಿಯಂನ ಹೆಚ್ಚು ಹೆಚ್ಚು ಲಾಭವನ್ನು ಪಡೆದುಕೊಳ್ಳ ಬಹುದೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ್ ರಾಜಋಷಿಗಳು ಭಾರತದ ಪ್ರಾಚೀನ ರಾಜಯೋಗ ,ಸನಾತನ ಭಾರತದ ಆಧ್ಯಾತ್ಮಿಕ ಜ್ಞಾನಸಂಪತ್ತು,ಮೌಲ್ಯಸಂಪತ್ತನ್ನು ಮತ್ತೆ ಇಡೀ ವಿಶ್ವಕ್ಕೆ ನೀಡುವ ಕಾರ್ಯ ಮಾಡುತ್ತಿರುವ ಈ ಮ್ಯೂಸಿಯಂ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಇಡೀ ಜಗತ್ತಿನ ಎಲ್ಲ ಮನುಕುಲಕ್ಕೆ ಅತಿ ಅಮೂಲ್ಯ ಕೊಡುಗೆಯಾಗಿದೆ ಎಂದರು. ಬೆಂಗಳೂರಿನಿಂದ ಆಗಮಿಸಿದ ಬಿ ಕೆ ಕಲ್ಯಾಣಿ ಅಕ್ಕನವರು ಮ್ಯೂಸಿಯಂನ್ನು ವೀಕ್ಷಿಸಿದ ತಮ್ಮ ವಿಶೇಷ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ ಡಾ ಶೋಭಾ ಬೆಂಬಳಗಿ ಸ್ತ್ರೀರೋಗ ತಜ್ಞರು, ಶಿವಕೃಪ ಹಾಸ್ಟೆಲ್ ಹುಬ್ಬಳ್ಳಿ, ಶ್ರೀ ರಾಘವೇಂದ್ರ ಹಳ್ಳೂರ ಪೊಲೀಸ್ ಇನ್ಸ್ಪೆಕ್ಟರ್ ಕಸಬಾಪೇಟೆ ಪೊಲೀಸ್ ಠಾಣೆ, ಬಾಳಪ್ಪ ಮಂಟೂರ್ ಪೋಲಿಸ್ ಇನ್ಸ್ಪೆಕ್ಟರ್ ಎಪಿಎಂಸಿ ಠಾಣೆ , ಸುಮನ್ ಚೀಪ್ ಅಕೌಂಟ್ ಆಫೀಸರ್ , ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಹುಬ್ಬಳ್ಳಿ ಇವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಸ್ವಾಗತವನ್ನು ಕೋರಿದರು ಹಾಗೂ ಬಿ ಕೆ ಆನಂದ್ ಅವರು ವಂದಿಸಿದರು. ಕಾರ್ಯಕ್ರಮವನ್ನು ಬಿ ಕೆ ಉಷಕ್ಕನವರು ನಿರೂಪಿಸಿದರು ಕಾರ್ಯಕ್ರಮದಲ್ಲಿ ಖ್ಯಾತ ನಾಟ್ಯ ವಿದೂಷಿ ಡಾ.ಸಹನಾ ಭಟ್ ಅವರು ನಟ್ಯಾಂಜಲ್ಲಿ ನಾಟ್ಯ ಕೇಂದ್ರದ ಬಾಲಕಿಯರು ಭರತನಾಟ್ಯವನ್ನು ಮಾಡಿದರು ಹಾಗೂ ಹಿಂದುಸ್ತಾನಿ ಸಂಗೀತ ಶಿಕ್ಷಕಿಯಾದ ಶ್ರೀಮತಿ ವಂದನಾ ಸುರೇಶ್ ಅವರು ಪುಟಾಣಿ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಸಾವಿರಾರು ಜನ ಭಾಗವಹಿಸಿದ್ದರು. ನದಾಫ್

ಹುಬ್ಬಳ್ಳಿ ಬೃಹತ್ತಾದ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂಗೆ ವಿದೇಶಗಳಿಂದ ಬೇಟಿ.


ಹುಬ್ಬಳ್ಳಿ :- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ದಿಂದ ವಿದೇಶದಲ್ಲಿ ಸೇವೆಯನ್ನು ಮಾಡುತ್ತಿರುವ ಮಲ್ಲೇಶಿಯಾ ಬಿ ಕೆ ಸೆಂಟರ್ ಹ್ಯಾಂಡ್ ಅಶೆನ್ ರಿಟ್ರೈಟ್ ಸೆಂಟರ್ ಡೈರೆಕ್ಟರ್ ಆದಾರಣೀಯ ರಾಜಯೋಗಿ ಬ್ರಹ್ಮಕುಮಾರಿ ಮೀರಾ ದೀದಿಜಿಯವರು ಹಾಗೂ ಜಪಾನ್ ಬಿ ಕೆ ಸೆಂಟರ್ ಡೈರೆಕ್ಟರ್ ಆಧಾರಣೀಯ ರಾಜಯೋಗಿನಿ ಬಿ ಕೆ ರಜನಿ ದೀದಿಯವರು ಹುಬ್ಬಳ್ಳಿಯ ಏಷ್ಯಾದಲ್ಲಿಯೇ ಬೃಹತಗೆ ನಿರ್ಮಿಸಲಾಗಿರುವ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂಗೆ ವಿಶೇಷವಾಗಿ ಬುದುವಾರ ಭೇಟಿ ನೀಡಿದರು. ಈ ಪ್ರಯುಕ್ತ ಸಂಜೆ 5 ಕ್ಕೆ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನಲ್ಲಿ ವಿಶೇಷವಾಗಿ ರಾಜಯೋಗಿನಿ ತಪಸ್ವಿ ಸೊದರಿಯರಿಗೆ ಈಶ್ವರೀು ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಗಿಡಗಳಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಲಾಯಿತು. ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನ ನಿರ್ದೇಶಕರಾದ ರಾಜಯೋಗ ಬಿ ಕೆ ಬಸವರಾಜ್ ರಾಜಋಷಿಗಳು ರಾಜಯೋಜನಿ ತಪಸ್ವಿ ದೀದಿಜಿಯರಿಗೆ ಸನ್ಮಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ನಗರದ ಅನೇಕ ಸಂಘ ಸಂಸ್ಥೆಗಳಿಂದಲೂ ರಾಜ್ಯಯೋಗಿನಿ ತಪಸ್ವಿ ದೀದಿಜಿಯವರನ್ನು ಸನ್ಮಾನಿಸಲಾಯಿತು.

ನಂತರ ಮಲೇಶಿಯಾ, ಬಿಕೆ ಸೆಂಟರ್ಸ್ ಹ್ಯಾಂಡ್ ಅಶ್ಯಾ ರಿಟ್ರೀಟ್ ಸೆಂಟರ್ ಡೈರೆಕ್ಟರ್ ಆದರಣೀಯ ರಾಜಯೋಗಿನಿ ಬ್ರಹ್ಮಕುಮಾರಿ ಮೀರಾ ದೀದಿಜಿಯವರು ಮಾತನಾಡಿ ಭಗವದ್ಗೀತೆ ಮಾನವನ ಬದುಕುವ ಕಲೆಯನ್ನು ಕಲ್ಪಿಸುತ್ತದೆ ,ಭಗವದ್ಗೀತೆಯ ಜ್ಞಾನದಲ್ಲಿ ಮಾನವನ ಜೀವನದ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವನ್ನು ಹಾಗೂ ಸುಖ ಶಾಂತಿ ನೆಮ್ಮದಿ ಧೈರ್ಯವನ್ನು ನೀಡುವ ವಿಶೇಷತೆಯು ಇದೆ . ಇಂತಹ ಪವಿತ್ರ ಭಗವದ್ಗೀತೆಯ ಶ್ಲೋಕಗಳನ್ನು ಬಹಳ ಸುಂದರವಾಗಿ 108 ಸಾಲುಗಳ ಮೂಲಕ ಮಾಡೆಲ್ ಗಳ ಮೂಲಕ ಎಲ್ಲ ವಯಸ್ಕರಿಗೂ ಸಹಜ ಹಾಗೂ ಸರಳ ರೀತಿಯಲ್ಲಿ ಅರ್ಥೈಸಲು ನಿರ್ಮಾಣಗೊಂಡಿರುವ ಈ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಹಳ ಭವ್ಯ ಹಾಗೂ ಸುಂದರವಾಗಿದೆ. ಮೂಲತ ಕರ್ನಾಟಕ ದೇವರೇ ಆಗಿರುವ ಮೀರಾ ದೀದಿಜಿಯವರು ಕರ್ನಾಟಕದಲ್ಲಿ ಇಂತಹದೊಂದು ಏಷ್ಯಾದಲ್ಲಿಯ ಬೃಹತ್ ಆದ ಹಾಗೂ ವಿಶೇಷ ಮ್ಯೂಸಿಯಂ ಆಗಿರುವುದು ನೋಡಿ ಆನಂದವಾಯಿತು ಎಂದು ತಮ್ಮ ಭಾಷಣಗಳಲ್ಲಿ ವ್ಯಕ್ತಪಡಿಸಿದ್ದರು.ನಂತರ ಜಪಾನ್ ಬಿಕೆ ಸೆಂಟರ್ ಡೈರೆಕ್ಟರ್ ಆದರಣೀಯ ರಾಜಯೋಗಿನಿ ಬಿ ಕೆ ರಜನಿ ದೀದಿಜಿಯವರು ಮಾತನಾಡುತ್ತಾ ಒಂದು ವರ್ಷದಿಂದ ಈ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಗ್ಗೆ ಬಹಳ ದೇಶ ವಿದೇಶಿಯರಿಂದ ಕೇಳಿದ್ದೆ ಹಾಗೂ ಈಗಂತೂ ಜಪಾನಿನಲ್ಲಿ ಈ ಏಷ್ಯಾದ ಬೃಹತ್ತಾದ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಗ್ಗೆ ಜಪಾನಿನ ಜನತೆಯನ್ನು ವೀಕ್ಷಿಸುವ ಕುತೂಹಲ ಮೂಡಿದೆ. ವಿಶ್ವದೆಲ್ಲೆಡೆ ಭಗವದ್ಗೀತಾ ಜ್ಞಾನದ ಪರಿಮಳವನ್ನು ಪಸರಿಸಲು ನಿಮಿತ್ತಾದ ಈ ಮ್ಯೂಸಿಯಂ ನಿಜಕ್ಕೂ ಬಹಳಷ್ಟು ಅದ್ಭುತವಾಗಿದೆ ಈ ಮ್ಯೂಸಿಯಂನಲ್ಲಿ ಜ್ಞಾನಲೋಕ ,ಧ್ಯಾನಲೋಕ ,ಸ್ವರ್ಗ ಲೋಕಗಳನ್ನು ನೋಡುತ್ತಿದ್ದರೆ ನಾವೇನು ಬೇರೊಂದು ಜಗತ್ತಿನಲ್ಲಿ ಇದ್ದೇವೆ ಎಂದೇನಿಸುತ್ತದೆ. ಇಲ್ಲಿಯ ಸ್ವರ್ಗ ಲೋಕದ ಪುಷ್ಪಕ ವಿಮಾನದಲ್ಲಿ ಕುಳಿತುಕೊಳ್ಳುವ ಅನುಭವ ಬಹಳಷ್ಟು ಸಂತೋಷವನ್ನುಂಟು ಮಾಡಿತು.ಮುಂದಿನ ದಿನಗಳಲ್ಲಿ ಬಹಳಷ್ಟು ಆಸಕ್ತಿಯು ಜಪಾನೀಯರು ಹುಬ್ಬಳ್ಳಿಯ ಈ ಮಿಸಿಯಂಗೆ ಬೇಟಿ ಕೊಡುತ್ತಾರೆ ಎಂದು ತಿಳಿಸುತ್ತಾ ಕರ್ನಾಟಕದ ಜನತೆಯ ಈ ಮ್ಯೂಸಿಯಂನ ಹೆಚ್ಚು ಹೆಚ್ಚು ಲಾಭವನ್ನು ಪಡೆದುಕೊಳ್ಳ ಬಹುದೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ್ ರಾಜಋಷಿಗಳು ಭಾರತದ ಪ್ರಾಚೀನ ರಾಜಯೋಗ ,ಸನಾತನ ಭಾರತದ ಆಧ್ಯಾತ್ಮಿಕ ಜ್ಞಾನಸಂಪತ್ತು,ಮೌಲ್ಯಸಂಪತ್ತನ್ನು ಮತ್ತೆ ಇಡೀ ವಿಶ್ವಕ್ಕೆ ನೀಡುವ ಕಾರ್ಯ ಮಾಡುತ್ತಿರುವ ಈ ಮ್ಯೂಸಿಯಂ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಇಡೀ ಜಗತ್ತಿನ ಎಲ್ಲ ಮನುಕುಲಕ್ಕೆ ಅತಿ ಅಮೂಲ್ಯ ಕೊಡುಗೆಯಾಗಿದೆ ಎಂದರು. ಬೆಂಗಳೂರಿನಿಂದ ಆಗಮಿಸಿದ ಬಿ ಕೆ ಕಲ್ಯಾಣಿ ಅಕ್ಕನವರು ಮ್ಯೂಸಿಯಂನ್ನು ವೀಕ್ಷಿಸಿದ ತಮ್ಮ ವಿಶೇಷ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ ಡಾ ಶೋಭಾ ಬೆಂಬಳಗಿ ಸ್ತ್ರೀರೋಗ ತಜ್ಞರು, ಶಿವಕೃಪ ಹಾಸ್ಟೆಲ್ ಹುಬ್ಬಳ್ಳಿ, ಶ್ರೀ ರಾಘವೇಂದ್ರ ಹಳ್ಳೂರ ಪೊಲೀಸ್ ಇನ್ಸ್ಪೆಕ್ಟರ್ ಕಸಬಾಪೇಟೆ ಪೊಲೀಸ್ ಠಾಣೆ, ಬಾಳಪ್ಪ ಮಂಟೂರ್ ಪೋಲಿಸ್ ಇನ್ಸ್ಪೆಕ್ಟರ್ ಎಪಿಎಂಸಿ ಠಾಣೆ , ಸುಮನ್ ಚೀಪ್ ಅಕೌಂಟ್ ಆಫೀಸರ್ , ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಹುಬ್ಬಳ್ಳಿ ಇವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಸ್ವಾಗತವನ್ನು ಕೋರಿದರು ಹಾಗೂ ಬಿ ಕೆ ಆನಂದ್ ಅವರು ವಂದಿಸಿದರು. ಕಾರ್ಯಕ್ರಮವನ್ನು ಬಿ ಕೆ ಉಷಕ್ಕನವರು ನಿರೂಪಿಸಿದರು ಕಾರ್ಯಕ್ರಮದಲ್ಲಿ ಖ್ಯಾತ ನಾಟ್ಯ ವಿದೂಷಿ ಡಾ.ಸಹನಾ ಭಟ್ ಅವರು ನಟ್ಯಾಂಜಲ್ಲಿ ನಾಟ್ಯ ಕೇಂದ್ರದ ಬಾಲಕಿಯರು ಭರತನಾಟ್ಯವನ್ನು ಮಾಡಿದರು ಹಾಗೂ ಹಿಂದುಸ್ತಾನಿ ಸಂಗೀತ ಶಿಕ್ಷಕಿಯಾದ ಶ್ರೀಮತಿ ವಂದನಾ ಸುರೇಶ್ ಅವರು ಪುಟಾಣಿ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಸಾವಿರಾರು ಜನ ಭಾಗವಹಿಸಿದ್ದರು. ನದಾಫ್

Leave a Reply

Your email address will not be published. Required fields are marked *