ಬಳ್ಳಾರಿ ಜುಲೈ,12
ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇಡೀ ರಾಷ್ಟ್ರವೇ ಖಂಡಿಸುತ್ತದೆ ಮತ್ತು ಅವರ ಹೋರಾಟದ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಒಟ್ಟಾಗಿ ನಿಂತು, ರಾಹುಲ್ ಗಾಂಧಿ ಅವರು ಏಕಾಂಗಿಯಲ್ಲ, ಅಪಾರ ಕಾಂಗ್ರೆಸ್ಸಿಗರು ಬಳಗ ಮತ್ತು ಕೋಟ್ಯಂತರ ಜನರು ಅವರ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಸತ್ಯ ಮತ್ತು ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಲು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಪ್ರತಿಭಟನೆಯ ಭಾಗವಾಗಿ ಬುಧವಾರ ಬೆಳಗ್ಗೆ 10.00 ಗಂಟೆಯಿಂದ, ಸಂಜೆ 05.00 ಗಂಟೆಯವರೆಗೆ, ಸುಧಾಕ್ರಾಸ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಯ ಹತ್ತಿರ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ, ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರುಗಳಾದ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಮಹಾನಗರ ಪಾಲಿಕೆ ಮಹಾಪೌರರಾದ ಕುಮಾರಿ. ಡಿ.ತ್ರಿವೇಣಿ, ಉಪ ಮಹಾಪೌರರಾದ ಶ್ರೀಮತಿ ಬಿ.ಜಾನಕಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಕಮಲಾ ಮರಿಸ್ವಾಮಿ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ನೋಹ ವಿಲ್ಸನ್, ಡಿ.ಅಯಾಜ್ ಅಹಮ್ಮದ್, ಕೆ.ಬಿ.ಗೋಪಿ ಕೃಷ್ಣ, ವಿ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಕಾರ್ಯದರ್ಶಿಗಳಾದ ಜಿ.ಎಸ್.ಈರನಗೌಡ, ಶ್ರೀಮತಿ ಎಂ.ಪಿ.ಕಮಲಾ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ವೆಂಕಟಲಕ್ಷ್ಮಿ ತಿಮ್ಮನಗೌಡ,ನಾರಾಯಣ, ಬ್ಲಾಕ್ ಅಧ್ಯಕ್ಷರು ಹಾಗೂ ಮಹಾನಗರಪಾಲಿಕೆ ಸದಸ್ಯರಾದ ಶ್ರೀ ಪೆರಂ ವಿವೇಕ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಮೀನಳ್ಳಿ ಚಂದ್ರಶೇಖರ್, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಎಂ.ಎಸ್.ಮಂಜುಳಾ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಸ್.ಆರ್.ಎಸ್.ಚಾಂದ್ ಭಾಷಾ, ಸೇವಾದಳ ಘಟಕದ ಅಧ್ಯಕ್ಷರಾದ ಮೊರಾರ್ಜಿ ರೆಡ್ಡಿ, ಆಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಲಿವೇಲು ಸುರೇಶ್, ಎಸ್.ಸಿ ಘಟಕದ ಅಧ್ಯಕ್ಷರಾದ ಎನ್.ವಿ.ಯರಕುಲ ಸ್ವಾಮಿ, ಒಬಿಸಿ ಘಟಕದ ಅಧ್ಯಕ್ಷರಾದ ಸರಗು ನಾಗರಾಜ್, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಯೋಜಕರಾದ ಶೇಕ್ ಆಫಕ್ ಹುಸೇನ್, ವಕ್ಫ್ ಬೋರ್ಡ್ ಸಮಿತಿ ಅಧ್ಯಕ್ಷರಾದ ಹುಮಾಯೂನ್ ಖಾನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಎನ್.ಎಂ.ಡಿ.ಆಸೀಫ್ ಭಾಷಾ, ಬಿ.ಆರ್.ಎಲ್.ಶ್ರೀನಿವಾಸ್, ನೂರ್ ಮೊಹಮ್ಮದ್, ವಿ.ಕುಬೇರ ಶಿವರಾಜ್, ನಿಯಾಜ್ ಅಹಮ್ಮದ್, ನಾಗಲಕೇರಿ ಗೋವಿಂದ, ಸೋಮಶೇಖರ್, ಉಮಾಪತಿ, ಶ್ರೀಮತಿ ರಾಜೇಶ್ವರಿ, ಮಾಜಿ ಬ್ಲಾಕ್ ಅಧ್ಯಕ್ಷರಾದ ಜಿ.ಜೆ.ರವಿ ಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಡಿ.ಸೂರಿ, ಕಂದಾರಿ ನಾಗರಾಜ್ ಲಿಂಗರಾಜ್, ಅಖೀಲ್ ಅಹಮ್ಮದ್, ಯಾಳ್ಪಿ ದಿವಾಕರ್ ಗೌಡ, ಕೌಲ್ ಬಜಾರ್ ಬ್ಲಾಕ್ ಉಪಾಧ್ಯಕ್ಷರಾದ ಉದಯ್ ಕುಮಾರ್, ಬ್ರೂಸ್ ಪೇಟ್ ಬ್ಲಾಕ್ ಉಪಾಧ್ಯಕ್ಷರಾದ ಅನ್ಸರ್ ಭಾಷಾ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸಮೀರ್, ಕಾರ್ಮಿಕ ವಿಭಾಗದ ಮೋಹನ್, ಹನುಮಂತಪ್ಪ, ಎರ್ರಿಸ್ವಾಮಿ, ಕೆ.ರಾಮಲಿಂಗ, ದೇವರಾಜ್, ಮಹಿಳಾ ಮುಖಂಡರುಗಳಾದ ಶ್ರೀಮತಿ ಕಮಲ ಬಸವರಾಜ್, ಶ್ರೀಮತಿ ಬಿ.ಎ.ಮಲ್ಲೇಶ್ವರಿ, ಶ್ರೀಮತಿ ಶಮೀಮ್ ಮೈನುದ್ದಿನ್ ಜಕ್ಲಿ, ಶ್ರೀಮತಿ ಜ್ಯೋತಿ, ಶ್ರೀಮತಿ ರೋಹಿಣಿ, ಮುಖಂಡರುಗಳಾದ ಶ್ರೀ ನಾಗರಾಜ್, ಸಿ.ಅತ್ತಾಉಲ್ ಮಂಜುನಾಥ, ಶ್ರೀ ಶೇಕ್ಷಾವಲಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

3ನೇ ಸುದ್ದಿ ಸಾರ್,

ರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ವೇಷದ ರಾಜಕಾರಣವನ್ನು ವಿರೋಧಿಸಿ ಬಳ್ಳಾರಿ ಯಲ್ಲಿ ಮೌನ ಪ್ರತಿಭಟನೆ

ಬಳ್ಳಾರಿ ಜುಲೈ,12
ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇಡೀ ರಾಷ್ಟ್ರವೇ ಖಂಡಿಸುತ್ತದೆ ಮತ್ತು ಅವರ ಹೋರಾಟದ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಒಟ್ಟಾಗಿ ನಿಂತು, ರಾಹುಲ್ ಗಾಂಧಿ ಅವರು ಏಕಾಂಗಿಯಲ್ಲ, ಅಪಾರ ಕಾಂಗ್ರೆಸ್ಸಿಗರು ಬಳಗ ಮತ್ತು ಕೋಟ್ಯಂತರ ಜನರು ಅವರ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಸತ್ಯ ಮತ್ತು ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಲು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಪ್ರತಿಭಟನೆಯ ಭಾಗವಾಗಿ ಬುಧವಾರ ಬೆಳಗ್ಗೆ 10.00 ಗಂಟೆಯಿಂದ, ಸಂಜೆ 05.00 ಗಂಟೆಯವರೆಗೆ, ಸುಧಾಕ್ರಾಸ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆಯ ಹತ್ತಿರ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ, ಮೌನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರುಗಳಾದ ಕಲ್ಲುಕಂಭ ಪಂಪಾಪತಿ, ಎಲ್.ಮಾರೆಣ್ಣ, ಮಹಾನಗರ ಪಾಲಿಕೆ ಮಹಾಪೌರರಾದ ಕುಮಾರಿ. ಡಿ.ತ್ರಿವೇಣಿ, ಉಪ ಮಹಾಪೌರರಾದ ಶ್ರೀಮತಿ ಬಿ.ಜಾನಕಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಕಮಲಾ ಮರಿಸ್ವಾಮಿ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕಾಂತಿ ನೋಹ ವಿಲ್ಸನ್, ಡಿ.ಅಯಾಜ್ ಅಹಮ್ಮದ್, ಕೆ.ಬಿ.ಗೋಪಿ ಕೃಷ್ಣ, ವಿ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಕಾರ್ಯದರ್ಶಿಗಳಾದ ಜಿ.ಎಸ್.ಈರನಗೌಡ, ಶ್ರೀಮತಿ ಎಂ.ಪಿ.ಕಮಲಾ, ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ವೆಂಕಟಲಕ್ಷ್ಮಿ ತಿಮ್ಮನಗೌಡ,ನಾರಾಯಣ, ಬ್ಲಾಕ್ ಅಧ್ಯಕ್ಷರು ಹಾಗೂ ಮಹಾನಗರಪಾಲಿಕೆ ಸದಸ್ಯರಾದ ಶ್ರೀ ಪೆರಂ ವಿವೇಕ್, ಮೋಕ ರೂಪನಗುಡಿ ಬ್ಲಾಕ್ ಅಧ್ಯಕ್ಷರಾದ ಮೀನಳ್ಳಿ ಚಂದ್ರಶೇಖರ್, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಎಂ.ಎಸ್.ಮಂಜುಳಾ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಸ್.ಆರ್.ಎಸ್.ಚಾಂದ್ ಭಾಷಾ, ಸೇವಾದಳ ಘಟಕದ ಅಧ್ಯಕ್ಷರಾದ ಮೊರಾರ್ಜಿ ರೆಡ್ಡಿ, ಆಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಲಿವೇಲು ಸುರೇಶ್, ಎಸ್.ಸಿ ಘಟಕದ ಅಧ್ಯಕ್ಷರಾದ ಎನ್.ವಿ.ಯರಕುಲ ಸ್ವಾಮಿ, ಒಬಿಸಿ ಘಟಕದ ಅಧ್ಯಕ್ಷರಾದ ಸರಗು ನಾಗರಾಜ್, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಸಂಯೋಜಕರಾದ ಶೇಕ್ ಆಫಕ್ ಹುಸೇನ್, ವಕ್ಫ್ ಬೋರ್ಡ್ ಸಮಿತಿ ಅಧ್ಯಕ್ಷರಾದ ಹುಮಾಯೂನ್ ಖಾನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಎನ್.ಎಂ.ಡಿ.ಆಸೀಫ್ ಭಾಷಾ, ಬಿ.ಆರ್.ಎಲ್.ಶ್ರೀನಿವಾಸ್, ನೂರ್ ಮೊಹಮ್ಮದ್, ವಿ.ಕುಬೇರ ಶಿವರಾಜ್, ನಿಯಾಜ್ ಅಹಮ್ಮದ್, ನಾಗಲಕೇರಿ ಗೋವಿಂದ, ಸೋಮಶೇಖರ್, ಉಮಾಪತಿ, ಶ್ರೀಮತಿ ರಾಜೇಶ್ವರಿ, ಮಾಜಿ ಬ್ಲಾಕ್ ಅಧ್ಯಕ್ಷರಾದ ಜಿ.ಜೆ.ರವಿ ಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಡಿ.ಸೂರಿ, ಕಂದಾರಿ ನಾಗರಾಜ್ ಲಿಂಗರಾಜ್, ಅಖೀಲ್ ಅಹಮ್ಮದ್, ಯಾಳ್ಪಿ ದಿವಾಕರ್ ಗೌಡ, ಕೌಲ್ ಬಜಾರ್ ಬ್ಲಾಕ್ ಉಪಾಧ್ಯಕ್ಷರಾದ ಉದಯ್ ಕುಮಾರ್, ಬ್ರೂಸ್ ಪೇಟ್ ಬ್ಲಾಕ್ ಉಪಾಧ್ಯಕ್ಷರಾದ ಅನ್ಸರ್ ಭಾಷಾ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಸಮೀರ್, ಕಾರ್ಮಿಕ ವಿಭಾಗದ ಮೋಹನ್, ಹನುಮಂತಪ್ಪ, ಎರ್ರಿಸ್ವಾಮಿ, ಕೆ.ರಾಮಲಿಂಗ, ದೇವರಾಜ್, ಮಹಿಳಾ ಮುಖಂಡರುಗಳಾದ ಶ್ರೀಮತಿ ಕಮಲ ಬಸವರಾಜ್, ಶ್ರೀಮತಿ ಬಿ.ಎ.ಮಲ್ಲೇಶ್ವರಿ, ಶ್ರೀಮತಿ ಶಮೀಮ್ ಮೈನುದ್ದಿನ್ ಜಕ್ಲಿ, ಶ್ರೀಮತಿ ಜ್ಯೋತಿ, ಶ್ರೀಮತಿ ರೋಹಿಣಿ, ಮುಖಂಡರುಗಳಾದ ಶ್ರೀ ನಾಗರಾಜ್, ಸಿ.ಅತ್ತಾಉಲ್ ಮಂಜುನಾಥ, ಶ್ರೀ ಶೇಕ್ಷಾವಲಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

3ನೇ ಸುದ್ದಿ ಸಾರ್,

Leave a Reply

Your email address will not be published. Required fields are marked *