ವಾಕಿಂಗ್ ಮಾಡೋರು,ಕ್ರೀಡಪಟುಗಳಿಗೆ ಕಿರಿಕಿರಿ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರೋ ಒಂದೆ ಒಂದು ಸ್ವಿಮ್ಮಿಂಗ್ ಫೂಲ್ ಕಾರ್ಯಾಚರಣೆ ನಡೆಸದೆ ನಿಂತು ನೀರಾಗಿದೆ ಆದ್ರೆ ಅಲ್ಪ ಸ್ವಲ್ಪ ಮಳೆ ಬಂದರೂ ಸ್ಟೇಡಿಯಂ ಗದ್ದೆಯಂತಾಗುತ್ತೆ ಸ್ಟೇಡಿಯಂ ಲ್ಲಿ ವಾಕಿಂಗ್ ಮಾಡೋ ಹಿರಿಯರಿಗೆ ಕ್ರೀಡಾಪಟುಗಳಿಗೆ ಕಿರಿಕಿರಿ ಉಂಟಾಗುತ್ತಿದೆ.ಅರ್ದಂಬರ್ದ ಮಳೆಗೂ ಸ್ಟೇಡಿಂಯಂ ಟ್ರಾಕ್ ಪೂರ್ತಿ ನೀರು ನಿಂತು ಗದ್ದೆಯಾಗಿದೆ

ಹೆಸರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣ ಇಲ್ಲಿ ಅಬಿವೃದ್ದಿ ಅನ್ನೋದು ಶೂನ್ಯ. ಸಿಂತೆಟಿಕ್ ಟ್ರಾಕ್ ಮಾಡಸೋ ಮಾತಂತು ಕನಸಾಗಿದೆ ಇದೆ ಸ್ಟೇಡಿಯಂ ಲ್ಲಿರೋ ಸ್ವಿಮ್ಮಿಂಗ್ ಫೂಲ್ ಕಾರ್ಯಾಚಾರಣೆ ಮಾಡುತಿಲ್ಲ ಆದ್ರೆ ಸ್ಟೇಡಿಂಯಂ ಟ್ರಾಕ್ ಮಾತ್ರ ಒಂದೆರಡು ಹನಿ ಬಿದ್ದರೂ ಸ್ಟೇಡಿಯಂ ತುಂಬಾ ನೀರು ನಿಂತು ಗದ್ದೆಯಂತಾಗುತ್ತೆ ಇಂದು ಬಿದ್ದ ಅರ್ದಂಬರ್ದ ಮಳೆಗೆ ಸ್ಟೇಡಿಯಂ ಟ್ರಾಕ್ ತುಂಬಾ ನೀರು ತುಂಬಿದೆ ಟ್ರಾಕ್ ಗೆ ಆ ಕಡೆ ಈ ಕಡೆ ಉಬ್ಬು ಉಬ್ಬಾಗಿ ಮಣ್ಣು ತುಂಬಿದೆ ಹಾಳು ಬಿದ್ದ ಬೀಡಿನಲ್ಲಿ ಬೆಳೆದಂತೆ ಹುಲ್ಲಿನ ಪೊದೆ ಬೆಳೆದಿದೆ ಇದೆ ಸ್ಟೇಡಿಯಂ ಆವರಣದಲ್ಲಿ ಕ್ರೀಡಾ ವಸತಿ ಶಾಲೆ ಇದೆ,ಒಳಾಂಗಣ ಕ್ರೀಡಾಂಗಣ ಇದೆ ಕಬಡ್ಡಿ ಕೊರ್ಟ ಇದೆ ಕ್ರಿಕೇಟ್ ಅಬ್ಯಾಸಕ್ಕೆ ನೆಟ್ ಹಾಕಿದ್ದಾರೆ ಆದ್ರೆ ಮಳೆ ಬಿದ್ರೆ ಗದ್ದೆಯಂತಾಗೋದರಿಂದ ಆ ಒಳಾಂಗಣ ಕ್ರೀಡಾಂಗಣಕ್ಕೆ ಹೋಗೊಕೆ ಆಗೊಲ್ಲ ಅಂತ ಕ್ರೀಡಾ ಪಟುಗಳು ಬೇಸರ ತೋಡಿಕೊಂಡಿದ್ದಾರೆ.
ಇನ್ನು ಯುವಸ್ಪಂದನ ಇಲಾಖೆ ಸಹಾಯಕ ನಿರ್ದೇಶಕರು ವಿಜಯ್ ಕುಮಾರ್ ಸಹ ಸ್ಟೇಡಿಯಂ ಲ್ಲಿ ನಡೆಯೋ ಅವ್ಯಬಹಾರಗಳ ಬಗ್ಗೆ ಸಣ್ಣ ಪುಟ್ಟ ಅಬಿವೃದ್ದಿ ಮಾಡೊಸೋಕು ಮುಂದೆ ಬರ್ತಿಲ್ಲ ಅಂತ ಕ್ರೀಡಾಪಟುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರ್ದಂಬರ್ದ ಮಳೆಗೆ ನೀರುನಿಂತು ಗದ್ದೆಯಂತಾದ ಸ್ಟೇಡಿಯಂ

ವಾಕಿಂಗ್ ಮಾಡೋರು,ಕ್ರೀಡಪಟುಗಳಿಗೆ ಕಿರಿಕಿರಿ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರೋ ಒಂದೆ ಒಂದು ಸ್ವಿಮ್ಮಿಂಗ್ ಫೂಲ್ ಕಾರ್ಯಾಚರಣೆ ನಡೆಸದೆ ನಿಂತು ನೀರಾಗಿದೆ ಆದ್ರೆ ಅಲ್ಪ ಸ್ವಲ್ಪ ಮಳೆ ಬಂದರೂ ಸ್ಟೇಡಿಯಂ ಗದ್ದೆಯಂತಾಗುತ್ತೆ ಸ್ಟೇಡಿಯಂ ಲ್ಲಿ ವಾಕಿಂಗ್ ಮಾಡೋ ಹಿರಿಯರಿಗೆ ಕ್ರೀಡಾಪಟುಗಳಿಗೆ ಕಿರಿಕಿರಿ ಉಂಟಾಗುತ್ತಿದೆ.ಅರ್ದಂಬರ್ದ ಮಳೆಗೂ ಸ್ಟೇಡಿಂಯಂ ಟ್ರಾಕ್ ಪೂರ್ತಿ ನೀರು ನಿಂತು ಗದ್ದೆಯಾಗಿದೆ

ಹೆಸರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣ ಇಲ್ಲಿ ಅಬಿವೃದ್ದಿ ಅನ್ನೋದು ಶೂನ್ಯ. ಸಿಂತೆಟಿಕ್ ಟ್ರಾಕ್ ಮಾಡಸೋ ಮಾತಂತು ಕನಸಾಗಿದೆ ಇದೆ ಸ್ಟೇಡಿಯಂ ಲ್ಲಿರೋ ಸ್ವಿಮ್ಮಿಂಗ್ ಫೂಲ್ ಕಾರ್ಯಾಚಾರಣೆ ಮಾಡುತಿಲ್ಲ ಆದ್ರೆ ಸ್ಟೇಡಿಂಯಂ ಟ್ರಾಕ್ ಮಾತ್ರ ಒಂದೆರಡು ಹನಿ ಬಿದ್ದರೂ ಸ್ಟೇಡಿಯಂ ತುಂಬಾ ನೀರು ನಿಂತು ಗದ್ದೆಯಂತಾಗುತ್ತೆ ಇಂದು ಬಿದ್ದ ಅರ್ದಂಬರ್ದ ಮಳೆಗೆ ಸ್ಟೇಡಿಯಂ ಟ್ರಾಕ್ ತುಂಬಾ ನೀರು ತುಂಬಿದೆ ಟ್ರಾಕ್ ಗೆ ಆ ಕಡೆ ಈ ಕಡೆ ಉಬ್ಬು ಉಬ್ಬಾಗಿ ಮಣ್ಣು ತುಂಬಿದೆ ಹಾಳು ಬಿದ್ದ ಬೀಡಿನಲ್ಲಿ ಬೆಳೆದಂತೆ ಹುಲ್ಲಿನ ಪೊದೆ ಬೆಳೆದಿದೆ ಇದೆ ಸ್ಟೇಡಿಯಂ ಆವರಣದಲ್ಲಿ ಕ್ರೀಡಾ ವಸತಿ ಶಾಲೆ ಇದೆ,ಒಳಾಂಗಣ ಕ್ರೀಡಾಂಗಣ ಇದೆ ಕಬಡ್ಡಿ ಕೊರ್ಟ ಇದೆ ಕ್ರಿಕೇಟ್ ಅಬ್ಯಾಸಕ್ಕೆ ನೆಟ್ ಹಾಕಿದ್ದಾರೆ ಆದ್ರೆ ಮಳೆ ಬಿದ್ರೆ ಗದ್ದೆಯಂತಾಗೋದರಿಂದ ಆ ಒಳಾಂಗಣ ಕ್ರೀಡಾಂಗಣಕ್ಕೆ ಹೋಗೊಕೆ ಆಗೊಲ್ಲ ಅಂತ ಕ್ರೀಡಾ ಪಟುಗಳು ಬೇಸರ ತೋಡಿಕೊಂಡಿದ್ದಾರೆ.
ಇನ್ನು ಯುವಸ್ಪಂದನ ಇಲಾಖೆ ಸಹಾಯಕ ನಿರ್ದೇಶಕರು ವಿಜಯ್ ಕುಮಾರ್ ಸಹ ಸ್ಟೇಡಿಯಂ ಲ್ಲಿ ನಡೆಯೋ ಅವ್ಯಬಹಾರಗಳ ಬಗ್ಗೆ ಸಣ್ಣ ಪುಟ್ಟ ಅಬಿವೃದ್ದಿ ಮಾಡೊಸೋಕು ಮುಂದೆ ಬರ್ತಿಲ್ಲ ಅಂತ ಕ್ರೀಡಾಪಟುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *