ಪಿ ಪಿ ಹೆಚ್ ಎಸ್ ಶಾಲೆಯಲ್ಲಿ ಮಕ್ಕಳ ಸಂಸತ್ತು
ಚಿಕ್ಕಬಳ್ಳಾಪುರ : ಮಕ್ಕಳಿಲ್ಲಿ ಸಂಸತ್ತು ಅಧಿವೇಶನ ಅಭಿವೃದ್ದಿ ಹಾಗು ರಾಜಕೀಯಾಡಳಿತದ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರಣದಿಂದ ಮಕ್ಕಳ ಸಂಸತ್ತು ಅದಿವೇಶನ ನಗರದ ಪಿ ಪಿ ಹೆಚ್ ಎಸ್ ಶಾಲಾ ಮಕ್ಕಳಿಗೆ ಆಯೋಜಿಸಲಾಗಿತ್ತು. 40% ಕಮೀಷನ್ ತಗೊಳಿಲ್ವಾ ಯಾಕ್ರಿ ಅಭಿವೃದ್ದಿ ಕೆಲಸಗಳು ಮಾಡಿಸಿಲ್ಲ , ಎಲೆಕ್ಷನ್ ಟೈಮಲ್ಲಿ ಕೊಟ್ರಲ್ಲಾ ಬಿಟ್ಟಿ ಬಾಗ್ಯಗಳ ಬರವಸೆ ಈಗ ಅದನ್ನ ಈಡೇರಿಸೋಕೆ ಯಾಕ್ರಿ ಹಿಂದೆ ಮುಂದೆ ನೋಡ್ತಿದ್ದೀರಾ ಶಿಕ್ಷಣವೇ ಮಕ್ಕಳಿಗೆ ನಾವು ಕೋಡೋ ಆಸ್ತಿ ಅಂತೀರಾ ಶಿಕ್ಷಣಕ್ಕೆ ಅನುಧಾನ ಯಾಕೆ ಕೊಡ್ತಿಲ್ಲ ಅಂತ ಇವತ್ತು ನಡೆದ ವಿಧಾನಸಭಾ ಅದಿವೇಶನದಲ್ಲಿ ಆಡಳಿತ ಪಕ್ಷ ವಿರೋದ ಪಕ್ಷಗಳ ಮದ್ಯೆ ಜಟಾಪಟಿ ನಡೀತು ಇದೆಲ್ಲಾ ಮಡೆದಿದ್ದು ಚಿಕ್ಕಬಳ್ಳಾಪುರ ನಗರದ ಪಿ ಪಿ ಹೆಚ್ ಎಸ್ ಪ್ರೌಡಶಾಲೆಯ ಮಕ್ಕಳು ನಡೆಸಿಕೊಟ್ಟ ಮಕ್ಕಳ ಸಂಸತ್ತು ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಜಕೀಯ ಎನು ಗೊತ್ತಿಲ್ಲ ಅಂತ ನಾವು ಬಾವಿಸೋದು ತಪ್ಪು ಅವರಿಗೆ ಮಾತನಾಡಲು ಅವಕಾಶ ಕೊಟ್ರೆ ದೊಡ್ಡವರಿಗಿಂತ ಒಂದು ಕೈ ಮೇಲು ಅನ್ನೋದು ಇಂತಹ ಪ್ರಯೋಗಗಳಿಂದ ತಿಳಿಯುತ್ತೆ ಮಕ್ಕಳಿದ್ದಾಗಲೆ ರಾಜಾಕೀಯ ಪ್ರಜ್ಞೆ ಮೂಡಿಸೊಕೆ ಇಂತಹ ಪ್ರಯೋಗಗಳು ನಿರಂತರವಾಗಿ ನಡೆಯಬೇಕು ಎಂದು ಮುಖ್ಯಪಾದ್ಯಾಯ ನಾರಾಯಣಸ್ವಾಮಿ ತಿಳಿಸಿದರು.
ಈ ವೇಳೆ ಪರಿಸರ ಪ್ರೇಮಿ ಗುಂಪುಮರದ ಆನಂದ್,ಸಹ ಶಿಕ್ಷಕರು ಸಿಬ್ಬಂದಿ ಹಜಾರಿದ್ದರು.
ಮಕ್ಕಳಿಗೆ ರಾಜಕೀಯ ಪ್ರಜ್ಞೆ ಪ್ರಯೋಗ
ಪಿ ಪಿ ಹೆಚ್ ಎಸ್ ಶಾಲೆಯಲ್ಲಿ ಮಕ್ಕಳ ಸಂಸತ್ತು
ಚಿಕ್ಕಬಳ್ಳಾಪುರ : ಮಕ್ಕಳಿಲ್ಲಿ ಸಂಸತ್ತು ಅಧಿವೇಶನ ಅಭಿವೃದ್ದಿ ಹಾಗು ರಾಜಕೀಯಾಡಳಿತದ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರಣದಿಂದ ಮಕ್ಕಳ ಸಂಸತ್ತು ಅದಿವೇಶನ ನಗರದ ಪಿ ಪಿ ಹೆಚ್ ಎಸ್ ಶಾಲಾ ಮಕ್ಕಳಿಗೆ ಆಯೋಜಿಸಲಾಗಿತ್ತು. 40% ಕಮೀಷನ್ ತಗೊಳಿಲ್ವಾ ಯಾಕ್ರಿ ಅಭಿವೃದ್ದಿ ಕೆಲಸಗಳು ಮಾಡಿಸಿಲ್ಲ , ಎಲೆಕ್ಷನ್ ಟೈಮಲ್ಲಿ ಕೊಟ್ರಲ್ಲಾ ಬಿಟ್ಟಿ ಬಾಗ್ಯಗಳ ಬರವಸೆ ಈಗ ಅದನ್ನ ಈಡೇರಿಸೋಕೆ ಯಾಕ್ರಿ ಹಿಂದೆ ಮುಂದೆ ನೋಡ್ತಿದ್ದೀರಾ ಶಿಕ್ಷಣವೇ ಮಕ್ಕಳಿಗೆ ನಾವು ಕೋಡೋ ಆಸ್ತಿ ಅಂತೀರಾ ಶಿಕ್ಷಣಕ್ಕೆ ಅನುಧಾನ ಯಾಕೆ ಕೊಡ್ತಿಲ್ಲ ಅಂತ ಇವತ್ತು ನಡೆದ ವಿಧಾನಸಭಾ ಅದಿವೇಶನದಲ್ಲಿ ಆಡಳಿತ ಪಕ್ಷ ವಿರೋದ ಪಕ್ಷಗಳ ಮದ್ಯೆ ಜಟಾಪಟಿ ನಡೀತು ಇದೆಲ್ಲಾ ಮಡೆದಿದ್ದು ಚಿಕ್ಕಬಳ್ಳಾಪುರ ನಗರದ ಪಿ ಪಿ ಹೆಚ್ ಎಸ್ ಪ್ರೌಡಶಾಲೆಯ ಮಕ್ಕಳು ನಡೆಸಿಕೊಟ್ಟ ಮಕ್ಕಳ ಸಂಸತ್ತು ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಜಕೀಯ ಎನು ಗೊತ್ತಿಲ್ಲ ಅಂತ ನಾವು ಬಾವಿಸೋದು ತಪ್ಪು ಅವರಿಗೆ ಮಾತನಾಡಲು ಅವಕಾಶ ಕೊಟ್ರೆ ದೊಡ್ಡವರಿಗಿಂತ ಒಂದು ಕೈ ಮೇಲು ಅನ್ನೋದು ಇಂತಹ ಪ್ರಯೋಗಗಳಿಂದ ತಿಳಿಯುತ್ತೆ ಮಕ್ಕಳಿದ್ದಾಗಲೆ ರಾಜಾಕೀಯ ಪ್ರಜ್ಞೆ ಮೂಡಿಸೊಕೆ ಇಂತಹ ಪ್ರಯೋಗಗಳು ನಿರಂತರವಾಗಿ ನಡೆಯಬೇಕು ಎಂದು ಮುಖ್ಯಪಾದ್ಯಾಯ ನಾರಾಯಣಸ್ವಾಮಿ ತಿಳಿಸಿದರು.
ಈ ವೇಳೆ ಪರಿಸರ ಪ್ರೇಮಿ ಗುಂಪುಮರದ ಆನಂದ್,ಸಹ ಶಿಕ್ಷಕರು ಸಿಬ್ಬಂದಿ ಹಜಾರಿದ್ದರು.