ದೇವನಹಳ್ಳಿ : ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗುಡಿ ಶ್ರೀಹರಿ ಕೋಟದಲ್ಲಿ ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ದೇಶದ ನಾನಾ ಭಾಗಗಳಿಂದ ಆಹ್ವಾನಿಸಿದ ವಿದ್ಯಾರ್ಥಿ ಗಳೊಂದಿಗೆ ವಿಜ್ಞಾನಿಗಳು ಸಂವಾದ ಸಭೆಯಲ್ಲಿ ಮಾರುತಿ ವಿದ್ಯಾಮಂದಿರ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿ ನಿಸರ್ಗ ಭಾಗವಹಿಸಿ ಅಲ್ಲಿನ ಅನುಭವ ಹಂಚಿಕೊಂಡರು.
ಮಾರುತಿ ವಿದ್ಯಾಮಂದಿರ ಶಾಲೆಯ ಆಡಳಿತಾದಿಕಾರಿ ಗೌರವ್ ಮಾತನಾಡಿ, ಚಂದ್ರಯಾನ-೩ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು, ಮುಂಬೈನ ಪೊವಾಯಿ ಮತ್ತು ಕೊಯ ಮತ್ತೂರಿನಲ್ಲಿರುವ ಲಾರ್ಸೆನ್ ಮತ್ತು ಟೂಬ್ರೊ ಕಾರ್ಖಾನೆಯ ಅನೇಕರು ಶ್ರಮಿಸಿ ದೇಶದ ಕೀರ್ತಿ ಉತ್ತುಂಗ ಕ್ಕೇರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾರುತಿ ವಿದ್ಯಾಮಂದಿರ ಶಾಲೆಯ ಚೇರ್ಮನ್ ರಾಧಶ್ರೀನಿವಾಸ್, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಹಾಜರಿದ್ದರು.
ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ವಿಜ್ಞಾನಿಗಳ ಸಂವಾದಕ್ಕೆ ವಿದ್ಯಾರ್ಥಿನಿ ನಿಸರ್ಗ ಆಯ್ಕೆ
ದೇವನಹಳ್ಳಿ : ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗುಡಿ ಶ್ರೀಹರಿ ಕೋಟದಲ್ಲಿ ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ದೇಶದ ನಾನಾ ಭಾಗಗಳಿಂದ ಆಹ್ವಾನಿಸಿದ ವಿದ್ಯಾರ್ಥಿ ಗಳೊಂದಿಗೆ ವಿಜ್ಞಾನಿಗಳು ಸಂವಾದ ಸಭೆಯಲ್ಲಿ ಮಾರುತಿ ವಿದ್ಯಾಮಂದಿರ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿ ನಿಸರ್ಗ ಭಾಗವಹಿಸಿ ಅಲ್ಲಿನ ಅನುಭವ ಹಂಚಿಕೊಂಡರು.
ಮಾರುತಿ ವಿದ್ಯಾಮಂದಿರ ಶಾಲೆಯ ಆಡಳಿತಾದಿಕಾರಿ ಗೌರವ್ ಮಾತನಾಡಿ, ಚಂದ್ರಯಾನ-೩ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು, ಮುಂಬೈನ ಪೊವಾಯಿ ಮತ್ತು ಕೊಯ ಮತ್ತೂರಿನಲ್ಲಿರುವ ಲಾರ್ಸೆನ್ ಮತ್ತು ಟೂಬ್ರೊ ಕಾರ್ಖಾನೆಯ ಅನೇಕರು ಶ್ರಮಿಸಿ ದೇಶದ ಕೀರ್ತಿ ಉತ್ತುಂಗ ಕ್ಕೇರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾರುತಿ ವಿದ್ಯಾಮಂದಿರ ಶಾಲೆಯ ಚೇರ್ಮನ್ ರಾಧಶ್ರೀನಿವಾಸ್, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಹಾಜರಿದ್ದರು.