ಪಾವಗಡ ಇತಿಹಾಸ ವುಳ್ಳ ಶಾಖೆಯಂದೆ ಗುರುತಿಸಲ್ಪಟ್ಟ ಹಳೆಯದಾದ ಶಾಖೆಯಲ್ಲಿ ಸಾವಿರಾರು ಗ್ರಾಹಕರನ್ನೂ ವುಳ್ಳದಾಗಿದೆ.ಹತ್ತು ಹಲವು ರಾಷ್ಟ್ರೀಯ ಬ್ಯಾಂಕ್ ಗಳು ಬಂದರು ಎಸ್ ಬಿ ಐ ಬ್ಯಾಂಕ್ ಅಂದಿನಿಂದ ಇಂದಿಗೂ ಅತಿ ಹೆಚ್ಚು ಬೇಡಿಕೆಗೆ ಪಾತ್ರವಾಗಿದೆ.ಅದರೆ ಖಾತೆದಾರರಿಗೆ ಮಾತ್ರ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಿಲ್ಲ.ಈ ಹಿಂದೆ ಬ್ಯಾಂಕ್ ವ್ಯವಹಾರ ಮಾಡುತ್ತಿದ್ದ ಗ್ರಾಹಕರು ಬಳಕೆ ಮಾಡದೆ ಖಾತೆ
ಸ್ಥಗಿತಗೊಳಿಸಲಾಗಿದ್ದ ಖಾತೆ ದಾರರು ಬ್ಯಾಂಕ್ ಖಾತೆ ಮುಂದುವರಿಸಲು ಸಾವಿರಾರು ಖಾತೆದಾರರು ಮುಂದಾಗಿದ್ದಾರೆ.ಈ ಎಸ್.ಬಿ.ಐ. ಬ್ಯಾಂಕ್ ನಲ್ಲಿ 36 ಸರ್ಕಾರಿ ಇಲಾಖೆಯ ನೌಕರರು ಸಂಬಳ ಹಾಗೂ ಲೋನ್ ಪಡೆಯಲು ಸಹಸ್ರಾರು ಫಲಾನುಭವಿಗಳು ಈ ಬ್ಯಾಂಕನ್ನೇ ಅನ್ವಯಿಸುತ್ತಿದ್ದಾರೆ.
ದಿನೆ ದಿನೆ ತಾಲ್ಲೂಕಿನ ಜನ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವವರ ಸಂಖ್ಯೆ ಕೂಡ ದೀರ್ಘವಾಗಿದೆ.
ತಾಲೂಕಿನ ಅತಿಹೆಚ್ಚು ಬ್ಯಾಂಕ್ ನ ಗ್ರಾಹಕರು ಇರುವ ಶಾಖೆ ಎಂದರೆ ಅದು ಎಸ್.ಬಿ.ಐ ಎಂಬುದಾಗಿ ಹೇಳಬಹುದು.ಖಾತೆದಾರರು 2,000 ಸಾವಿರ ಉಚಿತ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಫಲಾನುಭವಿಗಳು ಕಡ್ಡಾಯವಾಗಿ ಖಾತೆಯೊಂದಿಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಜೋಡಣೆ ಮಾಡಿಕೊಳ್ಳಬೇಕೆಂದು ಸರ್ಕಾರ ಆದೇಶ ನೀಡಿದೆ.
ಈ ಶಾಖೆಯಲ್ಲಿ ಅಂಗವಿಕಲ ವೇತನ ಪಡೆಯುವರ ಸಂಖ್ಯೆ ಸುಮಾರು 7,000 ಸಾವಿರ ದಷ್ಟು ಫಲಾನುಭವಿಗಳ ಇದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಸಂಬಳ ವೃದ್ದಪ್ಪ ವೇತನ.ವಿಧವೆ ವೇತನ ಸರ್ಕಾರಿ ಇಲಾಖೆಯ ನಿವೃತ್ತಿ ಹೊಂದಿದವರ ವೇತನ ಈ ರೀತಿ ಹತ್ತು ಹಲವು ವೇತನ ಹಾಗೂ ಸಂಬಳವನ್ನು ತೆಗೆದುಕೊಳ್ಳಲು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಿನನಿತ್ಯ ನೂರಾರು ಗ್ರಾಹಕರು ತಮ್ಮ ಕೆಲಸಗಳೆಲ್ಲ ಬಿಟ್ಟು ದಿನಪೂರ್ತಿ ಸರದಿ ಸಾಲಿನಲ್ಲಿ ನಿಂತು ಕಾಲ ಕಳೆಯು ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಾದ್ಯಂತ 8 CLP ಘಟಕಗಳನ್ನು ಸ್ಥಾಪಿಸಿದರು ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಎಲ್ಲಾ ತಾಲೂಕಿನ ನಗರಗಳಲ್ಲಿ ಎರಡೆರಡು ಶಾಖೆಗಳನ್ನು ನಿರ್ಮಿಸಿದ್ದಾರೆ. ಆದರೆ ನಮ್ಮ ಪಟ್ಟಣದಲ್ಲಿ ಯಾಕೆ ಮತ್ತೊಂದು ಶಾಖೆಯನ್ನು ಸ್ಥಾಪಿಸಿಲ್ಲವೆಂದು ಆಗ್ರಹಿಸಿದ್ದರು.ಆದ್ದರಿಂದ ಮೇಲಾಧಿಕಾರಿಗಳು ಮತ್ತೊಂದು ಶಾಖೆಯನ್ನು ಕಲ್ಪಿಸಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವರದಿ:- ಕನ್ನಡದ ಕುಮಾರ್
ಮತ್ತೊಂದು ಎಸ್ ಬಿ ಐ ಶಾಖೆಯನ್ನು ತೆರೆಯಬೇಕೆಂದು ಒತ್ತಾಯಿಸಿದ ನಾಗಭೂಷಣ್ ರೆಡ್ಡಿ
ಪಾವಗಡ ಇತಿಹಾಸ ವುಳ್ಳ ಶಾಖೆಯಂದೆ ಗುರುತಿಸಲ್ಪಟ್ಟ ಹಳೆಯದಾದ ಶಾಖೆಯಲ್ಲಿ ಸಾವಿರಾರು ಗ್ರಾಹಕರನ್ನೂ ವುಳ್ಳದಾಗಿದೆ.ಹತ್ತು ಹಲವು ರಾಷ್ಟ್ರೀಯ ಬ್ಯಾಂಕ್ ಗಳು ಬಂದರು ಎಸ್ ಬಿ ಐ ಬ್ಯಾಂಕ್ ಅಂದಿನಿಂದ ಇಂದಿಗೂ ಅತಿ ಹೆಚ್ಚು ಬೇಡಿಕೆಗೆ ಪಾತ್ರವಾಗಿದೆ.ಅದರೆ ಖಾತೆದಾರರಿಗೆ ಮಾತ್ರ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಿಲ್ಲ.ಈ ಹಿಂದೆ ಬ್ಯಾಂಕ್ ವ್ಯವಹಾರ ಮಾಡುತ್ತಿದ್ದ ಗ್ರಾಹಕರು ಬಳಕೆ ಮಾಡದೆ ಖಾತೆ
ಸ್ಥಗಿತಗೊಳಿಸಲಾಗಿದ್ದ ಖಾತೆ ದಾರರು ಬ್ಯಾಂಕ್ ಖಾತೆ ಮುಂದುವರಿಸಲು ಸಾವಿರಾರು ಖಾತೆದಾರರು ಮುಂದಾಗಿದ್ದಾರೆ.ಈ ಎಸ್.ಬಿ.ಐ. ಬ್ಯಾಂಕ್ ನಲ್ಲಿ 36 ಸರ್ಕಾರಿ ಇಲಾಖೆಯ ನೌಕರರು ಸಂಬಳ ಹಾಗೂ ಲೋನ್ ಪಡೆಯಲು ಸಹಸ್ರಾರು ಫಲಾನುಭವಿಗಳು ಈ ಬ್ಯಾಂಕನ್ನೇ ಅನ್ವಯಿಸುತ್ತಿದ್ದಾರೆ.
ದಿನೆ ದಿನೆ ತಾಲ್ಲೂಕಿನ ಜನ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವವರ ಸಂಖ್ಯೆ ಕೂಡ ದೀರ್ಘವಾಗಿದೆ.
ತಾಲೂಕಿನ ಅತಿಹೆಚ್ಚು ಬ್ಯಾಂಕ್ ನ ಗ್ರಾಹಕರು ಇರುವ ಶಾಖೆ ಎಂದರೆ ಅದು ಎಸ್.ಬಿ.ಐ ಎಂಬುದಾಗಿ ಹೇಳಬಹುದು.ಖಾತೆದಾರರು 2,000 ಸಾವಿರ ಉಚಿತ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಫಲಾನುಭವಿಗಳು ಕಡ್ಡಾಯವಾಗಿ ಖಾತೆಯೊಂದಿಗೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಜೋಡಣೆ ಮಾಡಿಕೊಳ್ಳಬೇಕೆಂದು ಸರ್ಕಾರ ಆದೇಶ ನೀಡಿದೆ.
ಈ ಶಾಖೆಯಲ್ಲಿ ಅಂಗವಿಕಲ ವೇತನ ಪಡೆಯುವರ ಸಂಖ್ಯೆ ಸುಮಾರು 7,000 ಸಾವಿರ ದಷ್ಟು ಫಲಾನುಭವಿಗಳ ಇದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಸಂಬಳ ವೃದ್ದಪ್ಪ ವೇತನ.ವಿಧವೆ ವೇತನ ಸರ್ಕಾರಿ ಇಲಾಖೆಯ ನಿವೃತ್ತಿ ಹೊಂದಿದವರ ವೇತನ ಈ ರೀತಿ ಹತ್ತು ಹಲವು ವೇತನ ಹಾಗೂ ಸಂಬಳವನ್ನು ತೆಗೆದುಕೊಳ್ಳಲು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದಿನನಿತ್ಯ ನೂರಾರು ಗ್ರಾಹಕರು ತಮ್ಮ ಕೆಲಸಗಳೆಲ್ಲ ಬಿಟ್ಟು ದಿನಪೂರ್ತಿ ಸರದಿ ಸಾಲಿನಲ್ಲಿ ನಿಂತು ಕಾಲ ಕಳೆಯು ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಾದ್ಯಂತ 8 CLP ಘಟಕಗಳನ್ನು ಸ್ಥಾಪಿಸಿದರು ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಎಲ್ಲಾ ತಾಲೂಕಿನ ನಗರಗಳಲ್ಲಿ ಎರಡೆರಡು ಶಾಖೆಗಳನ್ನು ನಿರ್ಮಿಸಿದ್ದಾರೆ. ಆದರೆ ನಮ್ಮ ಪಟ್ಟಣದಲ್ಲಿ ಯಾಕೆ ಮತ್ತೊಂದು ಶಾಖೆಯನ್ನು ಸ್ಥಾಪಿಸಿಲ್ಲವೆಂದು ಆಗ್ರಹಿಸಿದ್ದರು.ಆದ್ದರಿಂದ ಮೇಲಾಧಿಕಾರಿಗಳು ಮತ್ತೊಂದು ಶಾಖೆಯನ್ನು ಕಲ್ಪಿಸಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವರದಿ:- ಕನ್ನಡದ ಕುಮಾರ್