ದ್ವಿಚಕ್ರ ವಾಹನ,ಬಸ್ಸು,ಆಟೋಗಳ ಓಡಾಟ ತಕದಿಮ್ಮಿತಾ

ಚಿಕ್ಕಬಳ್ಳಾಪುರ :ಚಿಕ್ಕಬಳ್ಳಾಪುರ ದಿಂದ ಪ್ರವಾಸಿ ಪಗರಸಿದ್ದ
ಬೋಗನಂದೀಶ್ವರ ನಂದಿಗೆ ಭಾರತ ರತ್ನ ವಿಶ್ವೇಶ್ವರಯ್ಯ ತವರಿಗೆ ಹೋಗೋ ರಸ್ತೆ ಕಂದವಾರ ನಗರಸಭೆಯ 14 ನೇ ವಾರ್ಡು ಕೂಡ ನಗರಸಭೆ ಅಧಿಕಾರಿ ಕಣ್ಣಿದ್ದು ಕುರುಡರಂತೆ ವರ್ತಿಸುತಿದ್ದಾರೆ.
ಚಿಕ್ಕಬಳ್ಳಾಪುರ ನಗರಕ್ಕೆ 14 ನೇ ವಾರ್ಡ ಒಂದು ರೀತಿ ಕೋಸ್ಟಲ್ ಏರಿಯಾ ಇದ್ದ ಹಾಗೆ ಕಂದವಾರ ಊರು ರಸ್ತೆ ಹೇಗಿದ್ರೂ ಹೇಳೋರಿಲ್ಲಾ ಕೇಳೋರಿಲ್ಲ ಅನ್ನುವಂತಾಗಿದೆ ಮೂರು ದಿನದಿಂದ ಬೀಳುತ್ತಿರುವ ಮಳೆಗೆ ಇಡೀ ರಸ್ತೆ ಕೆಸರುಗದ್ಸೆಯಾಗಿ ಮಾರ್ಪಟ್ಟಿದೆ ದ್ವಿಚಕ್ರ ವಾಹನ ಸವಾರರು ಬಸ್ಸು ಆಟೋ ಡ್ರೈವರ್ ಗಳಂತೂ ಜೀವ ಕೈಲಿಡಿದು ಡ್ರೈವಿಂಗ್ ಮಾಡಬೇಕಾಗಿದೆ.ಇದೆ ರಸ್ತೆ ವಿಶ್ವ ಪ್ರಸಿದ್ದ ನಂದಿಬೆಟ್ಟ,ಭಾರತ ರತ್ನ ವಿಶ್ವೇಶ್ವರಯ್ಯ ತವರು ಮುದ್ದೇನಹಳ್ಳಿಗೂ ಹೋಗಬೇಕು ಈ ಎರಡೂ ಸ್ಥಳಗಳಿಗೆ ವಿದೇಶಿ ಪ್ರವಾಸಿಗರು ಬರ್ತಾರೆ ಅವರೇನಾದ್ರು ಈ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಇಂಡಿಯಾ ಇಷ್ಟೊಂದು ಅಭಿವೃದ್ದಿ ಆಗಿದೆಯಾ ಅನ್ನುವಂತಾಗಿದೆ ನಗರಸಭೆ ಅಧಿಕಾರಿಗಳು,ಜನಪ್ರತಿನಿದಿಗಳು ಇದೆ ರಸ್ತೆಯಲ್ಲಿ ಅದೆಷ್ಟೋ ಬಾರಿ ಒಡಾಡಿದ್ದಾರೆ ಕಂದವಾರ ಕರೆ ಮೊರವೆನಾ ಪ್ರವಾಸಿ ತಾಣ ಮಾಡ್ತೀವಿ ಅಂತ ಹೇಳ್ತಾನೇ ಇದ್ದರೆ ಇದೆಲ್ಲಾ ಮಾಡೊದಿರಲಿ ಮೊದಲು ರಸ್ತೆ ಸರಿಪಡಿಸಿ ಅಟ್ ಲೀಸ್ಟ್ ಪ್ಯಾಚ್ ವರ್ಕ ಆದ್ರೂ ಮಾಡಿ ಅಂತ ಸಾರ್ವಜನಿಕರು ನಗರಸಭೆಗೆ ಶಾಪ ಹಾಕುವಂತಾಗಿದೆ.
ಕಂದವಾರ ಕರೆತುಂಬಾ ಶುದ್ದೀಕರಿಸಿದ ನೀರು ತುಂಬಿದೆ ಕಟ್ಟೆ ಮೇಲೆ ಪ್ರತಿದಿನ ವಾಕಿಂಗ್ ಮಾಡೋಕೆ ನೂರಾರು ನಾಗರೀಕರು ಬರ್ತಾರೆ ಆದ್ರೆ ರಸ್ತೆ ಕೆಟ್ಟು ಕ್ಯಾಲನೂರು ಸೇರಿದೆ ರಸ್ತೆಯಲ್ಲಿ ಒಡಾಡೋವಾಗ ಯಾವ ಬಸ್ಸೊ ಆಟೋನೊ ಗುದ್ದಿ ಪ್ರಾಣ ಹೊಗುತ್ತೋ ಅನ್ನೊ ಭಯದಿಂದ ಈ ಕಡೆ ಬರ್ತಿಲ್ಲಾ ಅನ್ನೋ ಮಾತು ಕೇಳಿಬರ್ತಿದೆ ಈಗಲಾದ್ರು ನಗರಸಭೆ ಅಧಿಕಾರಿಗಳು ಮುಚ್ಚಿದ ಕಣ್ಣು ತರೆದು ಕಾಮಗಾರಿ ಮಾಡ್ತಾರಾ ರಸ್ತೆ ಸರಿಪಡಿಸ್ತಾರಾ ಕಾದು ನೋಡಬೇಕಿದೆ.

ಆಳುದ್ದ ಗುಣಿಗಳು ಮಳೆಬಂದರೆ ರಸ್ತೆಯೇ ಕೆಸರುಗದ್ದೆ

ದ್ವಿಚಕ್ರ ವಾಹನ,ಬಸ್ಸು,ಆಟೋಗಳ ಓಡಾಟ ತಕದಿಮ್ಮಿತಾ

ಚಿಕ್ಕಬಳ್ಳಾಪುರ :ಚಿಕ್ಕಬಳ್ಳಾಪುರ ದಿಂದ ಪ್ರವಾಸಿ ಪಗರಸಿದ್ದ
ಬೋಗನಂದೀಶ್ವರ ನಂದಿಗೆ ಭಾರತ ರತ್ನ ವಿಶ್ವೇಶ್ವರಯ್ಯ ತವರಿಗೆ ಹೋಗೋ ರಸ್ತೆ ಕಂದವಾರ ನಗರಸಭೆಯ 14 ನೇ ವಾರ್ಡು ಕೂಡ ನಗರಸಭೆ ಅಧಿಕಾರಿ ಕಣ್ಣಿದ್ದು ಕುರುಡರಂತೆ ವರ್ತಿಸುತಿದ್ದಾರೆ.
ಚಿಕ್ಕಬಳ್ಳಾಪುರ ನಗರಕ್ಕೆ 14 ನೇ ವಾರ್ಡ ಒಂದು ರೀತಿ ಕೋಸ್ಟಲ್ ಏರಿಯಾ ಇದ್ದ ಹಾಗೆ ಕಂದವಾರ ಊರು ರಸ್ತೆ ಹೇಗಿದ್ರೂ ಹೇಳೋರಿಲ್ಲಾ ಕೇಳೋರಿಲ್ಲ ಅನ್ನುವಂತಾಗಿದೆ ಮೂರು ದಿನದಿಂದ ಬೀಳುತ್ತಿರುವ ಮಳೆಗೆ ಇಡೀ ರಸ್ತೆ ಕೆಸರುಗದ್ಸೆಯಾಗಿ ಮಾರ್ಪಟ್ಟಿದೆ ದ್ವಿಚಕ್ರ ವಾಹನ ಸವಾರರು ಬಸ್ಸು ಆಟೋ ಡ್ರೈವರ್ ಗಳಂತೂ ಜೀವ ಕೈಲಿಡಿದು ಡ್ರೈವಿಂಗ್ ಮಾಡಬೇಕಾಗಿದೆ.ಇದೆ ರಸ್ತೆ ವಿಶ್ವ ಪ್ರಸಿದ್ದ ನಂದಿಬೆಟ್ಟ,ಭಾರತ ರತ್ನ ವಿಶ್ವೇಶ್ವರಯ್ಯ ತವರು ಮುದ್ದೇನಹಳ್ಳಿಗೂ ಹೋಗಬೇಕು ಈ ಎರಡೂ ಸ್ಥಳಗಳಿಗೆ ವಿದೇಶಿ ಪ್ರವಾಸಿಗರು ಬರ್ತಾರೆ ಅವರೇನಾದ್ರು ಈ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಇಂಡಿಯಾ ಇಷ್ಟೊಂದು ಅಭಿವೃದ್ದಿ ಆಗಿದೆಯಾ ಅನ್ನುವಂತಾಗಿದೆ ನಗರಸಭೆ ಅಧಿಕಾರಿಗಳು,ಜನಪ್ರತಿನಿದಿಗಳು ಇದೆ ರಸ್ತೆಯಲ್ಲಿ ಅದೆಷ್ಟೋ ಬಾರಿ ಒಡಾಡಿದ್ದಾರೆ ಕಂದವಾರ ಕರೆ ಮೊರವೆನಾ ಪ್ರವಾಸಿ ತಾಣ ಮಾಡ್ತೀವಿ ಅಂತ ಹೇಳ್ತಾನೇ ಇದ್ದರೆ ಇದೆಲ್ಲಾ ಮಾಡೊದಿರಲಿ ಮೊದಲು ರಸ್ತೆ ಸರಿಪಡಿಸಿ ಅಟ್ ಲೀಸ್ಟ್ ಪ್ಯಾಚ್ ವರ್ಕ ಆದ್ರೂ ಮಾಡಿ ಅಂತ ಸಾರ್ವಜನಿಕರು ನಗರಸಭೆಗೆ ಶಾಪ ಹಾಕುವಂತಾಗಿದೆ.
ಕಂದವಾರ ಕರೆತುಂಬಾ ಶುದ್ದೀಕರಿಸಿದ ನೀರು ತುಂಬಿದೆ ಕಟ್ಟೆ ಮೇಲೆ ಪ್ರತಿದಿನ ವಾಕಿಂಗ್ ಮಾಡೋಕೆ ನೂರಾರು ನಾಗರೀಕರು ಬರ್ತಾರೆ ಆದ್ರೆ ರಸ್ತೆ ಕೆಟ್ಟು ಕ್ಯಾಲನೂರು ಸೇರಿದೆ ರಸ್ತೆಯಲ್ಲಿ ಒಡಾಡೋವಾಗ ಯಾವ ಬಸ್ಸೊ ಆಟೋನೊ ಗುದ್ದಿ ಪ್ರಾಣ ಹೊಗುತ್ತೋ ಅನ್ನೊ ಭಯದಿಂದ ಈ ಕಡೆ ಬರ್ತಿಲ್ಲಾ ಅನ್ನೋ ಮಾತು ಕೇಳಿಬರ್ತಿದೆ ಈಗಲಾದ್ರು ನಗರಸಭೆ ಅಧಿಕಾರಿಗಳು ಮುಚ್ಚಿದ ಕಣ್ಣು ತರೆದು ಕಾಮಗಾರಿ ಮಾಡ್ತಾರಾ ರಸ್ತೆ ಸರಿಪಡಿಸ್ತಾರಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *