














ಕನ್ನಡ ರಾಜ್ಯೋತ್ಸವ
ಬೆಳ್ಳಹಳ್ಳಿ ಗ್ರಾಮದಲ್ಲಿ ಸೈಯದ್ ಶರೀಫ್ ರವರ ಅಧ್ಯಕ್ಷೆತೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಆಟೋ ವಾಹನಗಳು ಬಹಳ ವಿಜೃಂಭಣೆಯಿಂದ ಪೂಜೆ ಪುರಸ್ಕಾರ ಮಾಡಿ ಬೆಳ್ಳಹಳ್ಳಿ ಗ್ರಾಮದಿಂದ ಬೆಳ್ಳೆಹಳ್ಳಿ ಕ್ರಾಸಿನವರೆಗೆ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವದ ಮೆರುಗನ್ನು ತಂದು ಕೊಟ್ಟರು ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತು ಆಟೋ ಚಾಲಕರಿಗೆ ಅವರ ವಸ್ತ್ರಗಳನ್ನು ವಿತರಿಸಲಾಯಿತು (ಯೂನಿಫಾರಂ ) ಬೆಳ್ಳಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಎಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು