ಪಬ್ಲಿಕ್ ಪವರ್. ****************ಆನೇಕಲ್ ಸುದ್ದಿ.
ದಲಿತ ಸಂಘರ್ಷ ಸೇನೆ ಪದಾಧಿಕಾರಿಗಳ ನೇಮಕಾತಿ..
ದಲಿತ ಸಂಘರ್ಷ ಸೇನೆ ಎಇಸಿ ಎಸ್ ಲೇಔಟ್ ಕೂಡ್ಲು ಬೆಂಗಳೂರು ಕೇಂದ್ರ ಕಛೇರಿ ಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಜ್ಯದ ಪ್ರಸಿದ್ಧ ದಲಿತಪರ ಹೋರಾಟಗಾರರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಜಿ. ರವಿಕುಮಾರ್ ಕಾರ್ಯಾಧ್ಯಕ್ಷರಾದ ಭದ್ರಯ್ಯ ಆನೇಕಲ್ ತಾಲ್ಲೂಕು ದಲಿತ ಸಂಘರ್ಷ ಸೇನೆ ಅಧ್ಯಕ್ಷರಾದ ಮುರುಗೇಶ್ ಅವರ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷರ ಮತ್ತು ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ನಡೆಯಿತು
ದಲಿತ ಸಂಘರ್ಷ ಸೇನೆ ಆನೇಕಲ್ ತಾ ಉಪಾಧ್ಯಕ್ಷರಾಗಿ ವೈ. ಗೋಪಾಲ್ ಪ್ರಧಾನ ಕಾರ್ಯದರ್ಶಿಯಾಗಿ ಪಿ. ಯೋಗೀಶ್ ಸಂಘಟನಾ ಕಾರ್ಯದರ್ಶಿಯಾಗಿ ಬಿ. ಸುಮನ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ನಂಜುಂಡ ರವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯ ಧ್ಯಕ್ಷರಾದ ಮುನಿರಾಜು ಪ್ರಧಾನ ಕಾರ್ಯದರ್ಶಿ ಪಾಲಾಕ್ಷ ಬೆಂಗಳೂರು ದಕ್ಷಿಣ ತಾಲೂಕು ಗೌರವಾಧ್ಯಕ್ಷರಾದ ನಾರಾಯಣಪ್ಪ ಅಧ್ಯಕ್ಷರಾದ ಪಿ. ರವಿಕುಮಾರ್ ಉಪಾಧ್ಯಕ್ಷರಾದ ಸಂತೋಷ್ ಕಾರ್ಯಧ್ಯಕ್ಷರು ಶಿವಕುಮಾರ್ ಆನೇಕಲ್ ತಾಲೂಕು ಗೌರವಾಧ್ಯಕ್ಷರಾದ ರಾಮಸ್ವಾಮಿ ಕಾರ್ಯಧ್ಯಕ್ಷರಾದ ರಾಜಪ್ಪ ಬೆಂಗಳೂರು ನಗರ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಆಶಾ ಉಪಾಧ್ಯಕ್ಷರಾದ ಚಂದ್ರಕಲಾ ಕಾರ್ಯಾಧ್ಯಕ್ಷರಾದ ರಾಧಾ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಮಾದಮ್ಮ ಸೇರಿದಂತೆ ದಲಿತ ಸಂಘರ್ಷ ಸೇನೆ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

Nov 19, 2023

Leave a Reply

Your email address will not be published. Required fields are marked *