ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಉಪನ್ಯಾಸ ಮಾಲಿಕೆಯಲ್ಲಿ ಮಹತ್ವದ ವಿಷಯ ನನ್ನ ಮಣ್ಣುನನ್ನ ದೇಶ ಅಂಶಗಳನ್ನುವಿವರಿಸುತ್ತಸ್ವಯಂ ಸೇವಕರಿಗೆ ನನಗಾಗಿ ಅಲ್ಲ ನಿಮಗಾಗಿ ಎಂಬ ಘೋಷವಾಕ್ಯದ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಿಎಂಎಸ್ ಮಹಿಳಾ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶಿವಕುಮಾರ ಎ.ಆರ್. ಹಾಗೂ ಬಿಎಂಎಸ ಮಹಿಳಾ ಮಹಾವಿದ್ಯಾಲಯದ ಎನ್ ಎಸ್ ಎಸ್ ಸ್ವಯಂ ಸೇವಕಿ ಹಾಗೂ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಸಹನಾ ಶಿಬಿರದ ಉಪನ್ಯಾಸ ಮಾಲಿಕೆಯನ್ನು ಸಂಪನ್ನಗೊಳಿಸಿದರು. ಪ್ರಾಂಶುಪಾಲರಾದ ಡಾ ಶೀಲಾ ದೇವಿಎಸ್ ಮಳೀಮಠಕಾರ್ಯಕ್ರಮ ಸಂಯೋಜಕರು ಶ್ರೀಗಿರೀಶ ವೈ ನೆಲಮಂಗಲ ತಾಲ್ಲೂಕಿನ ಗ್ರಾಮದ ಹಿರಿಯರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 50 ಸ್ವಯಂ ಸೇವಕರು ಉಪನ್ಯಾಸ ಮಾಲಿಕೆಯಿಂದ ವ್ಯಕ್ತಿತ್ವ ವಿಕಸನ ಚಟುವಟಿಕೆಯಿಂದ ಬದಲಾವಣೆಯತ್ತ ಮುಖ ಮಾಡಿದ ಫಲಿತ ಕಂಡು ಬಂದಿತು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

9845085793

7349337989

9035282296

Leave a Reply

Your email address will not be published. Required fields are marked *