ಹುಬ್ಬಳ್ಳಿ :- ಬಿಡಿಎಸ್ಎಸ್ ಸಂಸ್ಥೆಯಿಂದ ಸಿಗುವಂತಹ ಸವಲತ್ತುಗಳನ್ನು ಸದಿಪಯೋಗ ಪಡೆದು ಆರೋಗ್ಯ ವೃದ್ಧಿಯಾಗಲಿ ಎಂದು
ಒಂದನೇ ಫಾದರ ಅರುಣ್ ಫರ್ನಾಂಡಿಸ್ ಸಲಹೆ ನೀಡಿದರು.
ಹುಬ್ಬಳ್ಳಿ ಬಿಡಿಎಸ್ಎಸ್ ಸಂಸ್ಥೆ ವತಿಯಿಂದ ಅಧ್ಯಕ್ಷ ಅಶೋಕ್ ಭಂಡಾರಿ ನೇತೃತ್ವದಲ್ಲಿ ಜನ್ನತ್ ನಗರದ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಪಯುಕ್ತ ಮಾತ್ರೆಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಂಘ ಸಂಸ್ಥೆಗಳು ಮುಂದಾಗಬೇಕು. ಬಡವರ ನಿರ್ಗತಿಕರಿಗೆ ಸಹಾಯ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿತವಚನ ನುಡಿದರು.
ಗೌರವ ಅಧ್ಯಕ್ಷರಾಗಿ ಆಗಮಿಸಿದಂತ ಪ.ಪೂ ಶ್ರೀ ರವಿ ಪಾಲಿಮುನಿಯ ಅವರು ಮಾತನಾಡಿ ಬಿಡಿಎಸ್ಎಸ್ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸನಾದಂತಹ ಒಳ್ಳೆಯ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದಗಳು ಹೇಳಿದರು.
ನಂತರ ಸ್ಥಳೀಯ ಹಿರಿಯ ನಾಗರಿಕರಿಗೆ ಹಾಗೂ ಅನಾರೋಗ್ಯದಿಂದ ಇರುವ ಬಡ ಜನರಿಗೆ ಉಚಿತ ಆರೋಗ್ಯ ತಪಾಸನೆಯನ್ನು ತಜ್ಞ ವೈದ್ಯರಿಂದ ಪರಿಶೀಲಿಸಿ ಆರೋಗ್ಯವಂತರಾಗಲು ಸಲಹೆ ಸೂಚನೆಗಳನ್ನು ನೀಡಿದರು. ಹಾಗೂ ಸಂಸ್ಥೆ ವತಿಯಿಂದ ಎಲ್ಲ ಬಡ ಕುಟುಂಬದವರಿಗೆ ಒಳ್ಳೆಯದಾಗಲಿ ಇಂತಹ ಶಿಬಿರಗಳನ್ನು ಆಯೋಜನೆ ಮಾಡಿದಾಗ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದರು.
ಸ್ಥಳೀಯ ಮುಖಂಡ ಕಾಂಬಳೆ ಮಾತನಾಡಿ ಸಂಸ್ಥೆಯವರು ಹಮ್ಮಿಕೊಂಡಿರುವ ಆರೋಗ್ಯ ಶಿಬಿರವು ಬಹಳ ಮಹತ್ವಪೂರ್ಣವಾಗಿದೆ ಇಂಥ ಕಾರ್ಯಕ್ರಮಗಳು ಯಾವ ರಾಜಕೀಯ ವ್ಯಕ್ತಿಗಳು ಹಮ್ಮಿಕೊಳ್ಳೋದು ಬಹಳ ವಿಶೇಷತೆ. ಇಂತಹ ಉಚಿತ ಆರೋಗ್ಯ ಶಿಬಿರದಲ್ಲಿ ಉಪಯುಕ್ತ ಮಾತ್ರೆಗಳನ್ನು ಪಡೆದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಅಶೋಕ್ ಭಂಡಾರಿ ಅವರು ಮಾತನಾಡಿ ಬಿಡಿಎಸ್ಎಸ್ ಸಂಸ್ಥೆಯವರು ಯಾವತ್ತು ಬಡತನ ಗಿಂತ ಕೆಳಗಿರುವ ನಗರದ ಸ್ಲಂ ನಿವಾಸಿಗಳಿಗೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸ್ವಾಗತಾರ್ಹವಾಗಿದ್ದು.ಮತ್ತು ಮುಂಬರುವ ದಿನಮಾನಗಳಲ್ಲಿ ಸಂಸ್ಥೆ ವತಿಯಿಂದ ನಗರದ ಎಲ್ಲಾ ಸ್ಲಂ ಅಧ್ಯಕ್ಷರು ಹಾಗೂ ಸ್ಲಂ ನಿವಾಸಿಗಳಿಗೆ ಬಿಡಿಎಸ್ಎಸ್ ಸಂಸ್ಥೆಯಲ್ಲಿ ಸಭೆಯನ್ನು ಕರೆದು ಚರ್ಚೆ ಮಾಡಿ ನೀರಿನ ಬಿಲ್ಲುಗಳನ್ನು ಮಣ್ಣಾ ಮಾಡಲು ಸರ್ಕಾರಕ್ಕೆ ಒತ್ತಾಯಿಸಲು ತಿಳಿಸಿದರು. ವಸತಿ ರಹಿತ ಕುಟುಂಬಗಳಿಗೆ ಹಾಗೂ ಖಾಲಿ ಜಾಗೆದಲ್ಲಿ ನಿವೇಶನ ಕಟ್ಟಿಕೊಳ್ಳಲು ಶಾಸಕರನ್ನು ಭೇಟಿಯಾಗಲು ತಿಳಿಸಿದ್ದರು .
ಕಾರ್ಯಕ್ರಮದಲ್ಲಿ ಶಿವಾನಂದ ಶೆಟ್ಟರ್ ಬುದ್ಧನ ಕುರಿತು ಹಾಡು ಹಾಡಿದರು .
ಶ್ರೀಮತಿ ಸಾವಿತ್ರಿ ಪಾಟೀಲ್ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ರೂಪಾ ಯಲಗಾರ್, ಶ್ರೀ ಮತಿ ವಿನೀತಾ ಕದಂಬ,ಕುಮಾರಿ ರಮ್ಯಾ ಕಡ್ಲಿ , ಶ್ರೀಮತಿ ಸಾವಿತ್ರ ಪಾಟೀಲ್ ಹಾಗೂ ಸ್ಥಳೀಯ ಮುಖಂಡರು ಹಿರಿಯರು ಉಪಸ್ಥಿತರಿದ್ದರು.
ಬಿಡಿಎಸ್ಎಸ್ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ.
ಹುಬ್ಬಳ್ಳಿ :- ಬಿಡಿಎಸ್ಎಸ್ ಸಂಸ್ಥೆಯಿಂದ ಸಿಗುವಂತಹ ಸವಲತ್ತುಗಳನ್ನು ಸದಿಪಯೋಗ ಪಡೆದು ಆರೋಗ್ಯ ವೃದ್ಧಿಯಾಗಲಿ ಎಂದು
ಒಂದನೇ ಫಾದರ ಅರುಣ್ ಫರ್ನಾಂಡಿಸ್ ಸಲಹೆ ನೀಡಿದರು.
ಹುಬ್ಬಳ್ಳಿ ಬಿಡಿಎಸ್ಎಸ್ ಸಂಸ್ಥೆ ವತಿಯಿಂದ ಅಧ್ಯಕ್ಷ ಅಶೋಕ್ ಭಂಡಾರಿ ನೇತೃತ್ವದಲ್ಲಿ ಜನ್ನತ್ ನಗರದ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಪಯುಕ್ತ ಮಾತ್ರೆಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಂಘ ಸಂಸ್ಥೆಗಳು ಮುಂದಾಗಬೇಕು. ಬಡವರ ನಿರ್ಗತಿಕರಿಗೆ ಸಹಾಯ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿತವಚನ ನುಡಿದರು.
ಗೌರವ ಅಧ್ಯಕ್ಷರಾಗಿ ಆಗಮಿಸಿದಂತ ಪ.ಪೂ ಶ್ರೀ ರವಿ ಪಾಲಿಮುನಿಯ ಅವರು ಮಾತನಾಡಿ ಬಿಡಿಎಸ್ಎಸ್ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸನಾದಂತಹ ಒಳ್ಳೆಯ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದಗಳು ಹೇಳಿದರು.
ನಂತರ ಸ್ಥಳೀಯ ಹಿರಿಯ ನಾಗರಿಕರಿಗೆ ಹಾಗೂ ಅನಾರೋಗ್ಯದಿಂದ ಇರುವ ಬಡ ಜನರಿಗೆ ಉಚಿತ ಆರೋಗ್ಯ ತಪಾಸನೆಯನ್ನು ತಜ್ಞ ವೈದ್ಯರಿಂದ ಪರಿಶೀಲಿಸಿ ಆರೋಗ್ಯವಂತರಾಗಲು ಸಲಹೆ ಸೂಚನೆಗಳನ್ನು ನೀಡಿದರು. ಹಾಗೂ ಸಂಸ್ಥೆ ವತಿಯಿಂದ ಎಲ್ಲ ಬಡ ಕುಟುಂಬದವರಿಗೆ ಒಳ್ಳೆಯದಾಗಲಿ ಇಂತಹ ಶಿಬಿರಗಳನ್ನು ಆಯೋಜನೆ ಮಾಡಿದಾಗ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದರು.
ಸ್ಥಳೀಯ ಮುಖಂಡ ಕಾಂಬಳೆ ಮಾತನಾಡಿ ಸಂಸ್ಥೆಯವರು ಹಮ್ಮಿಕೊಂಡಿರುವ ಆರೋಗ್ಯ ಶಿಬಿರವು ಬಹಳ ಮಹತ್ವಪೂರ್ಣವಾಗಿದೆ ಇಂಥ ಕಾರ್ಯಕ್ರಮಗಳು ಯಾವ ರಾಜಕೀಯ ವ್ಯಕ್ತಿಗಳು ಹಮ್ಮಿಕೊಳ್ಳೋದು ಬಹಳ ವಿಶೇಷತೆ. ಇಂತಹ ಉಚಿತ ಆರೋಗ್ಯ ಶಿಬಿರದಲ್ಲಿ ಉಪಯುಕ್ತ ಮಾತ್ರೆಗಳನ್ನು ಪಡೆದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಅಶೋಕ್ ಭಂಡಾರಿ ಅವರು ಮಾತನಾಡಿ ಬಿಡಿಎಸ್ಎಸ್ ಸಂಸ್ಥೆಯವರು ಯಾವತ್ತು ಬಡತನ ಗಿಂತ ಕೆಳಗಿರುವ ನಗರದ ಸ್ಲಂ ನಿವಾಸಿಗಳಿಗೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸ್ವಾಗತಾರ್ಹವಾಗಿದ್ದು.ಮತ್ತು ಮುಂಬರುವ ದಿನಮಾನಗಳಲ್ಲಿ ಸಂಸ್ಥೆ ವತಿಯಿಂದ ನಗರದ ಎಲ್ಲಾ ಸ್ಲಂ ಅಧ್ಯಕ್ಷರು ಹಾಗೂ ಸ್ಲಂ ನಿವಾಸಿಗಳಿಗೆ ಬಿಡಿಎಸ್ಎಸ್ ಸಂಸ್ಥೆಯಲ್ಲಿ ಸಭೆಯನ್ನು ಕರೆದು ಚರ್ಚೆ ಮಾಡಿ ನೀರಿನ ಬಿಲ್ಲುಗಳನ್ನು ಮಣ್ಣಾ ಮಾಡಲು ಸರ್ಕಾರಕ್ಕೆ ಒತ್ತಾಯಿಸಲು ತಿಳಿಸಿದರು. ವಸತಿ ರಹಿತ ಕುಟುಂಬಗಳಿಗೆ ಹಾಗೂ ಖಾಲಿ ಜಾಗೆದಲ್ಲಿ ನಿವೇಶನ ಕಟ್ಟಿಕೊಳ್ಳಲು ಶಾಸಕರನ್ನು ಭೇಟಿಯಾಗಲು ತಿಳಿಸಿದ್ದರು .
ಕಾರ್ಯಕ್ರಮದಲ್ಲಿ ಶಿವಾನಂದ ಶೆಟ್ಟರ್ ಬುದ್ಧನ ಕುರಿತು ಹಾಡು ಹಾಡಿದರು .
ಶ್ರೀಮತಿ ಸಾವಿತ್ರಿ ಪಾಟೀಲ್ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ರೂಪಾ ಯಲಗಾರ್, ಶ್ರೀ ಮತಿ ವಿನೀತಾ ಕದಂಬ,ಕುಮಾರಿ ರಮ್ಯಾ ಕಡ್ಲಿ , ಶ್ರೀಮತಿ ಸಾವಿತ್ರ ಪಾಟೀಲ್ ಹಾಗೂ ಸ್ಥಳೀಯ ಮುಖಂಡರು ಹಿರಿಯರು ಉಪಸ್ಥಿತರಿದ್ದರು.