ಯಲಹಂಕ ಕೋಗಿಲು ಬಡಾವಣೆ ಡಾಕ್ಟರ್ ಬಿ.ಆರ್ ಅಂಬೇಡ್ಕರ್. ರವರ ಮೂರ್ತಿಯನ್ನು ವಸಿಂ ಲೇಔಟ್ ನಲ್ಲಿ ಆನವರಣ ಗೊಳಿಸಿದರು. ಪ್ರಜಾ ವಿಮೋಚನಾ ಚಳುವಳಿ ಸ್ವಾಭಿಮಾನ ರಾಜ್ಯ ಅಧ್ಯಕ್ಷರಾದ ಮುನಾಜಿನಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಅಯುಬ್ ಖಾನ್. ಕೋಗಿಲು ಬಡಾವಣೆಯ ವಸೀಮ್. ವಿಜಯ್ ಹಾಗೂ ಕಾಂಗ್ರೆಸ್ ಅಮಾನುಲ್ಲಾ ಶರೀಫ್ ಇನ್ನು ಅನೇಕರು